Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಮಿತ್ ಶಾ ಗೆ ಕೇರಳ ಆತಿಥ್ಯ !

ಅಮಿತ್ ಶಾ ಗೆ ಕೇರಳ ಆತಿಥ್ಯ !

ರಾಜ್ಯದಲ್ಲಿ ಬೀಫ್ ಫ್ರೈ ರುಚಿ ನೋಡಲು ಕೇರಳಿಗರ ಆಗ್ರಹ

ವಾರ್ತಾಭಾರತಿವಾರ್ತಾಭಾರತಿ3 Jun 2017 3:04 PM IST
share
ಅಮಿತ್ ಶಾ ಗೆ ಕೇರಳ ಆತಿಥ್ಯ !

ತಿರುವನಂತಪುರಂ,ಜೂ.3 : ಕೇರಳಕ್ಕೆ ಮೂರು ದಿನದ ಪ್ರವಾಸಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶುಕ್ರವಾರ ಕೊಚ್ಚಿಗೆ ಆಗಮಿಸಿದ್ದಾರೆ. ಸಾಮಾಜಿಕ ತಾಣ ಪ್ರಿಯರು ಅವರ ಭೇಟಿಯನ್ನು ಆಚರಿಸುತ್ತಿದ್ದು ಅವರನ್ನು #ಅಲವಲಾದಿಶಾಜಿ ಎಂಬ ಹ್ಯಾಶ್ ಟ್ಯಾಗಿನೊಂದಿಗೆ ಸ್ವಾಗತಿಸಿದ್ದಾರೆ. ದಿವಂಗತ ಮಲಯಾಳಂ ನಾಯಕ ನಟ ಜಯನ್ ಅವರ ಖ್ಯಾತ ಡೈಲಾಗ್ ‘‘ನೀ ಅಲ್ಲೆಡ ಅಲವಲಾದಿಶಾಜಿ?’’ ( ನೀನಲ್ಲವೇ ಒರಟು ಶಾಜಿ) ಯಿಂದ ಪ್ರೇರಣೆ ಪಡೆದ ಈ ಹ್ಯಾಶ್ ಟ್ಯಾಗ್ ವೈರಲ್ ಆಗಿ ಬಿಟ್ಟಿದೆ. ಈ ಹಿಂದೆ ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ್ದ ಪ್ರಧಾನಿ ಮೋದಿಗೆ #ಪೊಮೋನೆಮೋದಿ ಎಂದು ಟ್ವಿಟ್ಟರಿಗರು ಹೀಗಳೆದಿದ್ದರು. ಅಂತೆಯೇ ಇದೀಗ ‘ಅಲವಲಾದಿಶಾಜಿ’ ಮೂಲಕ ಅವರು ಅಮಿತ್ ಶಾಗೆ ತಿರುಗೇಟು ನೀಡಿದ್ದಾರೆ.

ಇದಕ್ಕೆಲ್ಲಾ ಕಾರಣ ಕೇಂದ್ರದ ಗೋಹತ್ಯಾ ನಿಷೇಧ ನಿಯಮ. ಹಲವಾರು ಹಾಸ್ಯಚಟಾಕಿಗಳ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು ಕೇರಳಿಗರು ಕೇಂದ್ರದ ನೀತಿಯ ವಿರುದ್ಧ ಕೆಂಡ ಕಾರುತ್ತಿದ್ದಾರೆ. ‘‘ಮಲಯಾಳಿಗಳಿಗೆ ಬೀಫ್ ತಿನ್ನಲು ಅನುಮತಿಸದ ಅಲವಲಾದಿಶಾಜಿ ನೀವಲ್ಲವೇ?’’ ಎಂದು ಟ್ವಿಟ್ಟರಿಗರು ಹಲವು ಹಾಸ್ಯಚಟಾಕಿಗಳ ಮೂಲಕ ಶಾ ರನ್ನು ಪ್ರಶ್ನಿಸುತ್ತಿದ್ದಾರೆ.

‘‘ಅಮಿತ್ ಶಾ ಜಿ ನೀವು ಕೇರಳದಲ್ಲಿರುವಾಗ ಪರೋಟ ಮತ್ತು ಬೀಫ್ ಟ್ರೈ ಮಾಡಿ ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನು ಹಲವರು ಅಮಿತ್ ಶಾ ಗೆ ಒಮ್ಮೆಯಾದರೂ ಬೀಫ್ ಫ್ರೈ ರುಚಿ ನೋಡುವಂತೆ ಹೇಳಿದ್ದಾರೆ.

ಇತ್ತೀಚೆಗೆ ಹಳೆಯ ಫೋಟೋ ಒಂದನ್ನು ಟ್ವಿಟ್ಟರಿನಲ್ಲಿ ಪೋಸ್ಟ್ ಮಾಡಿ ಅದು ಕೇರಳದಲ್ಲಿನ ಗೋ ಹತ್ಯೆಯ ಫೋಟೋ ಎಂಬಂತೆ ಟ್ವೀಟ್ ಮಾಡಿದ್ದ ಕೇರಳ ಬಿಜೆಪಿ ನಾಯಕ ಕೆ.ಸುರೇಂದ್ರನ್ ‘‘ಮತ್ತೆ ಸುಳ್ಳುಗಳನ್ನು ಹೇಳಲು ಬಾಯಿ ತೆರೆಯದಂತೆ ಮಾಡಲು’’ ಅವರನ್ನು ದಿಲ್ಲಿಗೆ ಕರೆಸಬೇಕೆಂದೂ ಹಲವರು ಹೇಳಿದ್ದಾರೆ.

ಆದರೆ ಅಮಿತ್ ಶಾ ಅವರ ಲೇಟೆಸ್ಟ್ ಟ್ವೀಟ್ ಪ್ರಕಾರ ಕೇರಳಿಗರು ಅವರಿಗೆ ಹಾರ್ದಿಕ ಸ್ವಾಗತ ನೀಡಿದ್ದಾರೆ. ‘‘ಕೇರಳದಲ್ಲಿ ಬಿಜೆಪಿ ಪರವಾಗಿ ಜನರಲ್ಲಿರುವ ಉತ್ಸಾಹ ಅವರು ಬಿಜೆಪಿ ಮೇಲಿರಿಸಿರುವ ನಂಬಿಕೆಯ ಸಂಕೇತವಾಗಿದೆ ಹಾಗೂ ಅವರು ಎಲ್‌ಡಿಎಫ್, ಯುಡಿಎಫ್ ಗಳಿಗಿಂತ ಭಿನ್ನ ಸರಕಾರವನ್ನು ಬಯಸುತ್ತಿದ್ದಾರೆಂದು ಸೂಚಿಸುತ್ತದೆ,’’ ಎಂದು ಅಮಿತ್ ಶಾ ಅವರ ಟ್ವೀಟ್ ಹೇಳಿದೆ. ಪ್ರಾಯಶಃ ಶಾಗೆ ಯಾರು ಕೂಡ ಕೇರಳಿಗರ ಈ ಸ್ವಾಗತ ಸಂದೇಶಗಳ ಅರ್ಥವನ್ನು ವಿವರಿಸಿಲ್ಲ !!

Hearty welcome to Kerala Mr #Alavalathishaji pic.twitter.com/yb5UzuMNAY

— Nelson (@neljp) June 2, 2017

#AlavalathiShaji
It's God's own country guys...
Welcome Amit shah.. and cook the communal roast .. but we eat beef for sure..

— Ahlad Radhakrishnan (@ahrkannur) June 2, 2017

Mone shayee , mon poyo ? Korach beef kazhichit podo #AlavalathiShaji

— Name Cannot Be Blank (@shakdubai) June 2, 2017

Welcome #AlavalathiShaji to Kerala. Please try our delicious beef fry and porotta, remember to wear a lungi if you can find one large enough

— S S (@blueuzi) June 2, 2017

Welcome #AlavalathiShaji to Kerala. Please try our delicious beef fry and porotta, remember to wear a lungi if you can find one large enough

— S S (@blueuzi) June 2, 2017

#AlavalathiShaji has become a trending tag @AmitShah now please realise how #Kerala is different. We hate ur dirty politics@cpimspeak @akc17

— Vimal Krishnan V R (@vimal_kvr) June 2, 2017

Dear #AlavalathiShaji
Welcome to #Kerala !
We don't lynch people over food habits.
Here is your packet of Beef... https://t.co/IFAdXl0xsW

— Peters Peter (@sabupeters) June 2, 2017

#AlavalathiShaji . Even the sanghi's will piss you off when they see gaumata fry. How can they turn away from the yummylicious gaumata fry. pic.twitter.com/JWqIsBTswh

— rinshad rasheed (@_rinshad_rkr) June 2, 2017

welcome to kerla അമിട്ട് ഷാജി#AlavalathiShaji pic.twitter.com/G2D9N8BL1a

— ജൂലിയൻ രാജാവ് (@julianrajav) June 2, 2017
share
ವಾರ್ತಾಭಾರತಿ
ವಾರ್ತಾಭಾರತಿ
Next Story
X