Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ…!

ಓ ಮೆಣಸೇ…!

ಪಿ.ಎ.ರೈಪಿ.ಎ.ರೈ5 Jun 2017 11:30 AM IST
share
ಓ ಮೆಣಸೇ…!

ದೌರ್ಜನ್ಯಕ್ಕೆ ಒಳಗಾದ ಮಹಿಳೆಯನ್ನು ಪುರುಷ ಅಧ್ಯಕ್ಷರು ವಿಚಾರಣೆ ನಡೆಸುವುದು ಸರಿಯಲ್ಲ - ತಾರಾ ಅನುರಾಧಾ, ವಿ.ಪ.ಸದಸ್ಯೆ

ವಿಚಾರಣೆ ನಡೆಸಬೇಕಾದುದು ದೌರ್ಜನ್ಯ ನಡೆಸಿದ ಪುರುಷರನ್ನಲ್ಲವೇ?

---------------------

ಅಸ್ಪಶ್ಯ ಮುಕ್ತ ಭಾರತ ನಿರ್ಮಿಸುವುದು ನಮ್ಮ ಪ್ರಮುಖ ಕಾಯಕ - ಪ್ರವೀಣ್ ತೊಗಾಡಿಯಾ, ವಿ.ಹಿಂ.ಪ. ಕಾರ್ಯಾಧ್ಯಕ್ಷ

ಅಂದರೆ ದಲಿತರ ಕೊಲೆಗಳು ಹೆಚ್ಚುತ್ತಿರುವ ಕಾರಣ ತಿಳಿಯಿತು ಬಿಡಿ.

---------------------

ನಾವು ತ್ಯಾಜ್ಯವನ್ನು ಕೇವಲ ಕಸ ಎಂದು ಪರಿಗಣಿಸಬಾರದು -ನರೇಂದ್ರ ಮೋದಿ,

ಪ್ರಧಾನಿ ಪ್ರಧಾನಿಯೆಂದೇ ಕರೆದಿದ್ದೇವೆ, ಸಾಲದೇ?

---------------------

 ದ.ಕ. ಜಿಲ್ಲೆಯ ಜನರು ಸೇವಾ ಮನೋಭಾವ ಉಳ್ಳವರು - ನಳಿನ್ ಕುಮಾರ್ ಕಟೀಲು,

 ಸಂಸದ ಉಚಿತವಾಗಿ ಜಿಲ್ಲೆಗೆ ಬೆಂಕಿ ಹಚ್ಚುವುದು ಯಾವ ಸೇವೆಯ ಭಾಗ?

---------------------

ಭಗವಾನ್ ಬಾಹುಬಲಿ ಮಹಾ ಕಾವ್ಯ ರಚನೆಯ ಈ ನಾಲ್ಕೂವರೆ ವರ್ಷಗಳಿಂದ ಮಾಂಸಾಹಾರ ತ್ಯಜಿಸಿದ್ದೇನೆ -ವೀರಪ್ಪ ಮೊಯ್ಲಿ, ಸಂಸದ

ಬಟ್ಟೆಯೂ ಧರಿಸದೆ ನಿಂತು ಕೊಂಡೇ ಬರೆದಿದ್ದೇನೆ ಎಂದಿಲ್ಲವಲ್ಲ, ಪುಣ್ಯ.

---------------------

ದ.ಕ. ಜಿಲ್ಲೆಯ ಪೊಲೀಸರು ಸರಿಯಾಗಿ ಕೆಲಸ ಮಾಡಿದ್ದರೆ ಕಲ್ಲಡ್ಕ ಪ್ರಭಾಕರ್ ಭಟ್ ಈ ಹೊತ್ತಿಗಾಗಲೇ ಜೈಲಿನಲ್ಲಿರಬೇಕಾಗಿತ್ತು - ಶ್ರೀರಾಮ ರೆಡ್ಡಿ, ಸಿಪಿಎಂ ರಾಜ್ಯ ಕಾರ್ಯದರ್ಶಿ

ಶಾಖೆಯಲ್ಲಿರಬೇಕಾದವರು ಪೊಲೀಸ್ ಠಾಣೆಯಲ್ಲಿ ಖಾಕಿ ಧರಿಸಿ ಕೂತರೆ ಇನ್ನೇನಾಗುತ್ತದೇ?

---------------------

ಈ ದೇವೇಗೌಡ ಏನೆಂಬುದನ್ನು ಕಾಲ ಬಂದಾಗ ತೋರಿಸುತ್ತೇನೆ - ದೇವೇಗೌಡ,ಮಾಜಿ ಪ್ರಧಾನಿ

ಕಾಲ ಎದುರು ಬಂದು ನಿಂತಾಗ ನಾವು ಏನನ್ನು ತೆಗೆದು ತೋರಿಸಿದರೂ ಪ್ರಯೋಜನವಿಲ್ಲ. 

---------------------

ಯಡಿಯೂರಪ್ಪ ಮೂರನೆ ಬಾರಿಗೆ ಮುಖ್ಯಮಂತ್ರಿಯಾಗುವುದು ನೂರಕ್ಕೆ ನೂರು ಖಚಿತ - ಅನಂತ್ ಕುಮಾರ್, ಕೇಂದ್ರ ಸಚಿವ

ಯಾವ ರಾಜ್ಯಕ್ಕೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲವಂತೆ.

---------------------

ನನ್ನ ಮನೆಯ ಅಡುಗೆಯವಳು ದಲಿತ ಮಹಿಳೆ -ಯಡಿಯೂರಪ್ಪ, ಮಾಜಿ ಮುಖ್ಯ ಮಂತ್ರಿ

ಇಂತಹ ಹೇಳಿಕೆ ಕೊಟ್ಟದ್ದಕ್ಕೆ ದಲಿತರ ಮನೆಯಲ್ಲಿ ಮುನಿಸಿಕೊಂಡ ಶೋಭಾ ಅವರು ಊಟ ಮಾಡದೆ ಉಪವಾಸ ಎಂದದ್ದು.

---------------------

ಗೋ ಮಾರಾಟ ನಿಷೇಧ ಕಾಯ್ದೆ ಬಲವಂತದ ಮತಾಂತರದಂತಿದೆ - ಡಾ.ಎಚ್.ಸಿ.ಮಹದೇವಪ್ಪ ,

 ಸಚಿವ ಬಹುಶಃ ಗೋವುಗಳಿಗೆ ಬಲವಂತವಾಗಿ ಜನಿವಾರ ಹಾಕುವ ಪ್ರಯತ್ನ.

---------------------

ತೆರಿಗೆ ವಂಚಿಸುವವರಿಗೆ ಇನ್ನು ಉಳಿಗಾಲವಿಲ್ಲ - ಅರುಣ್ ಜೇಟ್ಲಿ, ಕೇಂದ್ರ ಸಚಿವ

ತೆರಿಗೆ ವಂಚನೆ ಒಂದು ಬಿಟ್ಟು ಉಳಿದೆಲ್ಲ ವಂಚನೆಗೆ ನಿಮ್ಮ ಸರಕಾರದಲ್ಲಿ ಅವಕಾಶವಿದೆ.

---------------------

ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಇರುವುದು ಸಾಹಿತ್ಯಕ್ಕೆ ಮಾತ್ರ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ. ಸದಸ್ಯ

ಹಾಗಾದರೆ ಒಂದಿಷ್ಟು ಸಾಹಿತ್ಯ ಓದಿ ಇನ್ನಾದರೂ ವ್ಯಕ್ತಿತ್ವ ರೂಪಿಸಿಕೊಳ್ಳಬಾರದೇ?

---------------------

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದನ್ನು ತಡೆಯುವ ಶಕ್ತಿ ಈ ಭೂಮಿ ಮೇಲೆ ಯಾರಿಗೂ ಇಲ್ಲ - ಸಾಕ್ಷಿ ಮಹಾರಾಜ್,ಬಿಜೆಪಿ ಮುಖಂಡ

ಶ್ರೀರಾಮನಿಗೇ ನಿಮ್ಮ ಸವಾಲೇ?

---------------------

ಮೋದಿ ಮತ್ತು ಅಮಿತ್ ಶಾ ಆಟ ಕರ್ನಾಟಕದಲ್ಲಿ ನಡೆಯೋಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಆಟಕ್ಕೆ ನಿಮ್ಮನ್ನು ಸೇರಿಸಿಕೊಂಡರೆ ಸಹಕರಿಸುತ್ತೀರಾ?

---------------------

ಚುನಾವಣೆ ಮುನ್ನ ಬಿಜೆಪಿ ನೀಡಿದ ಆಶ್ವಾಸನೆಗಳೆಲ್ಲಾ ಕೇವಲ ಲಾಲಿಪಾಪ್ ಎಂದು ಸಾಬೀತಾಗಿದೆ - ಉದ್ಧವ್ ಠಾಕ್ರೆ , ಶಿವ ಸೇನೆ ಮುಖ್ಯಸ್ಥ

ಲಾಲಿಪಾಪ್‌ನ್ನು ರಾಷ್ಟ್ರೀಯ ಆಹಾರವೆಂದು ಶೀಘ್ರವೇ ಘೋಷಿಸಲಿದ್ದಾರೆ.

---------------------

 ಬಹು ಸಂಖ್ಯಾತ ಮತೀಯವಾದ ದೇಶಕ್ಕೆ ಅಪಾಯ - ರಮಾನಾಥ ರೈ , ಸಚಿವ

 ಮತೀಯ ಹಿಂಸೆಯ ಸಂದರ್ಭದಲ್ಲಿ ನಿಮ್ಮ ಮೌನ ಅವೆಲ್ಲಕ್ಕಿಂತ ಅಪಾಯ.

---------------------

 ಗೃಹ ಖಾತೆ ತಪ್ಪುವುದರಿಂದ ಬೇಸರವಿಲ್ಲ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

 ಬೇಸರವೆಲ್ಲ ಮುಖ್ಯಮಂತ್ರಿ ಹುದ್ದೆ ತಪ್ಪಿರುವುದಕ್ಕೆ ಅಲ್ಲವೇ?

---------------------

 ಇಂದು ಹೆಚ್ಚಿನವರಿಗೆ ಹಳೆಯದು ಬೇಡವಾಗಿದೆ - ವಿಶ್ವೇಶ ತೀರ್ಥ ಸ್ವಾಮೀಜಿ,ಪೇಜಾವರ ಮಠ

ಹೌದು. ಹಳೆಯದು ಬೇಡವೆಂದೇ ಮನುಶಾಸ್ತ್ರವನ್ನು ತಿರಸ್ಕರಿಸಿ, ಸಂವಿಧಾನವನ್ನು ಸ್ವೀಕರಿಸಿದ್ದು.

---------------------

 ಗೋ ರಕ್ಷಣೆಗಾಗಿ ಬಂದೂಕು ಹಿಡಿಯಲೂ ಸಿದ್ಧ - ಬಸವನಗೌಡ ಪಾಟೀಲ ಯತ್ನಾಳ್,  ವಿ.ಪ. ಸದಸ್ಯ

ಬಂದೂಕು ಹಿಡಿದು ಗಡಿಗೆ ತೆರಳಿ ದೇಶರಕ್ಷಣೆ ಮಾಡಬಾರದೇ?

---------------------

ಗಂಡು ನವಿಲು ಆಜೀವ ಬ್ರಹ್ಮಚಾರಿ -ನ್ಯಾ.ಶರ್ಮಾ,ರಾಜಸ್ಥಾನ ಹೈಕೋರ್ಟ್ ನ್ಯಾಯಮೂರ್ತಿ

ಬಹುಶಃ ನರೇಂದ್ರ ಮೋದಿಯವರಂತೆ.

---------------------

 ನಾವೇನು ಬಿಜೆಪಿಯವರ ಹಾಗೆ ಬೀದಿಯಲ್ಲಿ ಜಗಳ ಆಡುವುದಿಲ್ಲ - ದಿನೇಶ್ ಗುಂಡೂರಾವ್,

 ಕೆಪಿಪಿಸಿ ಕಾರ್ಯಾಧ್ಯಕ್ಷ ಅಂದರೆ ಮನೆಯೊಳಗೆ ಜಟಾಪಟಿ ನಡೆಯುತ್ತದೆ ಎಂದಾಯಿತು.

---------------------

 2019ರಲ್ಲಿ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಶಕ್ತಿ ಮೀರಿ ಶ್ರಮಿಸುತ್ತೇನೆ - ಗಾಲಿ ಜನಾರ್ದನ ರೆಡ್ಡಿ,

  ಮಾಜಿ ಸಚಿವ ಜೈಲಿಗೆ ಹೋಗದಂತೆ ಶಕ್ತಿ ಮೀರಿ ಶ್ರಮಿಸಿ ಎಂದು ದಿಲ್ಲಿ ಬಿಜೆಪಿ ವರಿಷ್ಠರಿಗೆ ಮನವಿಯೇ?

---------------------

 ಕೇಂದ್ರ ಸರಕಾರಕ್ಕೆ ಧೈರ್ಯ ಇದ್ದರೆ ಗೋ ಮಾಂಸ ರಫ್ತು ನಿಲ್ಲಿಸಲಿ - ಯು.ಟಿ.ಖಾದರ್, ಸಚಿವ

  ಗೋರಕ್ಷಕರ ಪರವಾಗಿ ಸುಪ್ರೀಂಕೋರ್ಟಿಗೆ ಹೇಳಿಕೆ ನೀಡುವಾಗ ನಿಮ್ಮ ಸರಕಾರದ ಧೈರ್ಯ ಎಲ್ಲಿತ್ತು?.

share
ಪಿ.ಎ.ರೈ
ಪಿ.ಎ.ರೈ
Next Story
X