ಸೋಮವಾರ ಸುರಿದ ಗುಡುಗು ಸಹಿತ ಮಳೆಗೆ ಮಂಗಳೂರಿನ ಬಲ್ಮಠದಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿದು ನದಿಯಂತಾಯಿತು. ಇದರಿಂದ ವಾಹನ ಸವಾರರು, ಪಾದಚಾರಿಗಳು ಪರಡಾಡಬೇಕಾಯಿತು. (ಚಿತ್ರಗಳು: ಸಾದಿಕ್ ಉಳ್ಳಾಲ)
ಸೋಮವಾರ ಸುರಿದ ಗುಡುಗು ಸಹಿತ ಮಳೆಗೆ ಮಂಗಳೂರಿನ ಬಲ್ಮಠದಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿದು ನದಿಯಂತಾಯಿತು. ಇದರಿಂದ ವಾಹನ ಸವಾರರು, ಪಾದಚಾರಿಗಳು ಪರಡಾಡಬೇಕಾಯಿತು. (ಚಿತ್ರಗಳು: ಸಾದಿಕ್ ಉಳ್ಳಾಲ)