Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಯುರೋಪಿಯನ್ನರನ್ನು ಭಯೋತ್ಪಾದನೆಗೆ...

ಯುರೋಪಿಯನ್ನರನ್ನು ಭಯೋತ್ಪಾದನೆಗೆ ನೂಕುವುದು ಇಸ್ಲಾಮ್ ಅಲ್ಲ: ಫ್ರಾನ್ಸ್‌ನ ಭಯೋತ್ಪಾದನೆ ಪರಿಣತರ ವಿಶ್ಲೇಷಣೆ

ವಾರ್ತಾಭಾರತಿವಾರ್ತಾಭಾರತಿ7 Jun 2017 8:34 PM IST
share
ಯುರೋಪಿಯನ್ನರನ್ನು ಭಯೋತ್ಪಾದನೆಗೆ ನೂಕುವುದು ಇಸ್ಲಾಮ್ ಅಲ್ಲ: ಫ್ರಾನ್ಸ್‌ನ ಭಯೋತ್ಪಾದನೆ ಪರಿಣತರ ವಿಶ್ಲೇಷಣೆ

ಅಂಕಾರ, ಜೂ. 7: ಇತ್ತೀಚೆಗೆ ಮ್ಯಾಂಚೆಸ್ಟರ್‌ನ ಸಂಗೀತ ಕಾರ್ಯಕ್ರಮವೊಂದರಲ್ಲಿ ಬಾಂಬ್ ಸ್ಫೋಟಿಸಿ 22 ಜನರ ಹತ್ಯೆಗೈದ ಸಲ್ಮಾನ್ ಅಬೇದಿಯ ಹೆತ್ತವರು ಎರಡು ದಶಕಗಳ ಹಿಂದೆ ಗದ್ದಾಫಿಯ ಲಿಬಿಯವನ್ನು ತೊರೆದು ಬ್ರಿಟನ್‌ಗೆ ಬಂದು ನೆಲೆಸಿದವರು. ತಮ್ಮ ಮಗನಿಗೆ ಉತ್ತಮ ಬದುಕು ಸಿಕ್ಕಿದೆ ಎಂಬುದಾಗಿ ಅವರು ಭಾವಿಸಿದ್ದರು.

ಆದರೆ, ವಾಸ್ತವಿಕವಾಗಿ ಅದೊಂದು ರೀತಿಯ ನಿರ್ವಸತಿಯಾಗಿದ್ದು 20 ವರ್ಷಗಳ ಬಳಿಕ ಅಬೇದಿಯ ಸಮತೋಲನವನ್ನು ಕದಡಿತು ಎಂದು ಭಯೋತ್ಪಾದನೆ ಕುರಿತ ಫ್ರಾನ್ಸ್‌ನ ಉನ್ನತ ಪರಿಣತರ ಪೈಕಿ ಒಬ್ಬರಾಗಿರುವ ಒಲಿವಿಯರ್ ರಾಯ್ ಹೇಳುತ್ತಾರೆ.

‘‘ಯುರೋಪ್‌ನಲ್ಲಿ ಹಿಂಸಾತ್ಮಕ ಭಯೋತ್ಪಾದನೆಯನ್ನು ಅಪ್ಪಿಕೊಳ್ಳುವವರ ಪೈಕಿ ಸುಮಾರು 60 ಶೇಕಡ ತಮ್ಮ ಮೂಲ ದೇಶದೊಂದಿಗೆ ಸಂಪರ್ಕ ಕಡಿದುಕೊಂಡ ಎರಡನೆ ತಲೆಮಾರಿನ ಮುಸ್ಲಿಮರಾಗಿದ್ದಾರೆ. ಅವರು ಪಾಶ್ಚಾತ್ಯ ಸಮಾಜಗಳೊಂದಿಗೆ ಹೊಂದಿಕೊಳ್ಳಲು ವಿಫಲರಾಗಿದ್ದಾರೆ’’ ಎಂದು ರಾಯ್ ಹೇಳುತ್ತಾರೆ.

ಅವರು ‘ಸಂಸ್ಕೃತಿವಿಹೀನತೆಯ ಪ್ರಕ್ರಿಯೆ’ಗೆ ಒಳಗಾಗುತ್ತಿದ್ದು, ಯುರೋಪಿಯನ್ ಸಮಾಜ ಮತ್ತು ತಮ್ಮ ಮೂಲ- ಈ ಎರಡರ ಬಗ್ಗೆಯೂ ಅವರಿಗೆ ಯಾವುದೇ ತಿಳುವಳಿಕೆಯಿಲ್ಲ ಹಾಗೂ ಎರಡರಿಂದಲೂ ಅವರು ವಿಮುಖತೆ ಒಳಗಾಗುತ್ತಿದ್ದಾರೆ. ಅದರ ಫಲಿತಾಂಶವಾಗಿ ಅಪಾಯಕಾರಿ ‘ಅಸ್ತಿತ್ವ ಶೂನ್ಯತೆ’ಗೆ ಅವರು ಒಳಗಾಗುತ್ತಿದ್ದಾರೆ ಹಾಗೂ ಇಂಥ ಪರಿಸ್ಥಿತಿಯಲ್ಲಿ ಅವರು ಸುಲಭವಾಗಿ ‘ಹಿಂಸಾತ್ಮಕ ಉಗ್ರವಾದ’ದತ್ತ ವಾಲುತ್ತಾರೆ.

  1994ರಲ್ಲಿ ಬ್ರಿಟನ್‌ನಲ್ಲಿ ಜನಿಸಿದ ಅಬೇದಿ, ಒಂದು ಹಂತದ ಬದುಕಿನ ಬಳಿಕ ಹಿಂಸಾತ್ಮಕ ಮೂಲಭೂತವಾದದತ್ತ ವಾಲಿದನು. ಒಂದು ಕಡೆ ಆತ ಲಿಬಿಯದೊಂದಿಗೆ ಮರುಸಂಪರ್ಕ ಹೊಂದಲು ಪ್ರಯತ್ನಿಸಿದನು ಹಾಗೂ ಇನ್ನೊಂದು ಕಡೆ ಬ್ರಿಟಿಶ್ ಯುವಜನರನ್ನು ಅನುಕರಿಸಲು ಪ್ರಯತ್ನಿಸಿದನು.

‘‘ಅಬೇದಿಯಂಥ ಎರಡನೆ ತಲೆಮಾರಿನವರಿಗೆ ವ್ಯತಿರಿಕ್ತವಾಗಿ, ಮೂರನೆ ತಲೆಮಾರಿನವರು ಸಾಮಾನ್ಯವಾಗಿ ಪಾಶ್ಚಾತ್ಯರೊಂದಿಗೆ ಹೆಚ್ಚು ಬೆರೆಯುತ್ತಾರೆ ಹಾಗೂ ಸ್ವದೇಶದಲ್ಲೇ ಬೆಳೆದ ಭಯೋತ್ಪಾದಕರಲ್ಲಿ ಇವರ ಪ್ರಮಾಣ 15 ಶೇಕಡಕ್ಕಿಂತ ಹೆಚ್ಚಿರುವುದಿಲ್ಲ’’ ಎಂದು ಒಲಿವಿಯರ್ ಅಭಿಪ್ರಾಯಪಡುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X