Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಟ್ರಂಪ್, ಒಬಾಮ, ಮರ್ಕೆಲ್,...

ಟ್ರಂಪ್, ಒಬಾಮ, ಮರ್ಕೆಲ್, ಎರ್ದೋಗಾನ್...: ನಿರಾಶ್ರಿತರ ಪಟ್ಟಿಯಲ್ಲಿ ವಿಶ್ವ ನಾಯಕರನ್ನು ನೋಡಿ

ವಾರ್ತಾಭಾರತಿವಾರ್ತಾಭಾರತಿ9 Jun 2017 5:15 PM IST
share
ಟ್ರಂಪ್, ಒಬಾಮ, ಮರ್ಕೆಲ್, ಎರ್ದೋಗಾನ್...: ನಿರಾಶ್ರಿತರ ಪಟ್ಟಿಯಲ್ಲಿ ವಿಶ್ವ ನಾಯಕರನ್ನು ನೋಡಿ

ಬ್ರಸ್ಸೆಲ್ಸ್, ಜೂ.9 : ವಿಶ್ವ ನಾಯಕರನ್ನು ನಿರಾಶ್ರಿತ ಪಟ್ಟಿಯಲ್ಲಿರುವಂತೆ ತೋರಿಸಿ ಸರಣಿ ಕಲಾಕೃತಿಗಳನ್ನು ಸಿರಿಯನ್ ನಿರಾಶ್ರಿತ ಕಲಾವಿದನೊಬ್ಬ 19 ತಿಂಗಳು ಶ್ರಮವಹಿಸಿ ರಚಿಸಿದ್ದಾನೆ. ಈ ಕಲಾಕೃತಿಗಳನ್ನು ದುಬೈ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿದೆ.

ಅಬ್ದುಲ್ಲಾ ಅಲ್ ಒಮರಿ ಎಂಬ ಕಲಾವಿದನ ‘ವಲ್ನರೆಬಿಲಿಟಿ ಸೀರೀಸ್’ ಕಲಾಕೃತಿಗಳಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿದ್ದೆಯಲ್ಲಿರುವ ಮಗುವನ್ನು ಕೈಯ್ಯಲ್ಲಿ ಹಿಡಿದುಕೊಂಡ ನಿರಾಶ್ರಿತನಂತೆ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭಿಕ್ಷುಕನಂತೆ ಕಾಣಿಸಲಾಗಿದೆ. ಮಾಜಿ ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಹಾಗೂ ಮಾಜಿ ಇರಾನ್ ಅಧ್ಯಕ್ಷ ಮೊಹಮುದ್ ಅಹ್ಮದಿನೆಜದ್ ಅವರನ್ನೂ ಕಲಾಕೃತಿಗಳಲ್ಲಿ ತೋರಿಸಲಾಗಿದೆ.

‘‘ನನ್ನ ಕೋಪವನ್ನು ತೋರಿಸುವುದಕ್ಕಿಂತ ಹೆಚ್ಚಾಗಿ ಈ ಖ್ಯಾತನಾಮರನ್ನು ಅವರ ಅಧಿಕಾರದಿಂದ ಹೊರಗೆ ತೋರಿಸುವ ಪ್ರಯತ್ನಗಳನ್ನು ಮಾಡಲಾಗಿದೆ’’ ಎಂದು ಕಲಾವಿದ ವಿವರಿಸಿದ್ದಾನೆ.

ಸಿರಿಯಾದ ನಾಗರಿಕ ಯುದ್ಧ ಆರಂಭಗೊಳ್ಳುವ ಸಮಯದಲ್ಲಿ ಅವರು ಚಿತ್ರಕಾರನಾಗಿ ತಮ್ಮ ವೃತ್ತಿಯನ್ನು 2011ರಲ್ಲಿ ಆರಂಭಿಸಿದ್ದರು. ಅವರು ಸಿರಿಯಾ ತೊರೆದ ನಂತರ ಬೆಲ್ಜಿಯಂ ಅವರಿಗೆ ಆಶ್ರಯ ಒದಗಿಸಿತ್ತು. ನಿರಾಶ್ರಿತರ ಸಮಸ್ಯೆಯನ್ನು ಮನದಟ್ಟು ಮಾಡುವಲ್ಲಿ ಖ್ಯಾತನಾಮರ ಕಲಾಕೃತಿಗಳನ್ನು ಮನಮುಟ್ಟುವಂತೆ ಕಲಾವಿದ ರಚಿಸಿದ್ದಾನೆಂದು ಗ್ಯಾಲರಿಗೆ ಭೇಟಿ ನೀಡಿದ ಹಲವರು ಹೇಳುತ್ತಿದ್ದಾರೆ.

From The Vulnerability Series #Barack #Obama #homeless #barackobama #abdallaomari #barjeelartfoundation #thevulnerabilityseries #painting #200x150cm #Mixedmedia #canvas #Syrianart

A post shared by Abdalla Al Omari (@abdalla.al.omari) on Feb 16, 2016 at 1:11am PST

#Repost @ayyamgallery QOTD: "Although I knew little about the internal world of those leaders, the countless, intimate hours I spent with them have taught me more than I could imagine. Just as easily as everything worth defending can become defenseless, moments of absolute powerlessness can give you superpowers” - Abdalla Al Omari describing his artwork ‘The Queue’, part of the painter’s upcoming exhibition ‘#thevulnerabilityseries at Ayyam Gallery Dubai (12, Alserkal Avenue) from 22 May - 6 July 2017. http://bit.ly/2olMBnE __________ Image: 'The Queue', 2016, oil and acrylic on canvas, 160 x 210 cm #obama #putin #cameron #kimjongun #alsissi #natanyahu #alassad #iran #painting #art #AbdallaAlOmari

A post shared by Abdalla Al Omari (@abdalla.al.omari) on Apr 18, 2017 at 2:22am PDT

David from #thevulnerabilityseries 200x150cm oil-acrylic on canvas #abdallaalomari @ayyamgallery #ayyamgallery #ayyamgallerydubai #dubai #davidcameron

A post shared by Abdalla Al Omari (@abdalla.al.omari) on Jun 3, 2017 at 2:16am PDT

"Kim" from #thevulnerabilityseries 200x150cm oil and acrylic on canvas #abdallaalomari @ayyamgallery #ayyamgallery #ayyamgallerydubai #kimjonghyun #dubai

A post shared by Abdalla Al Omari (@abdalla.al.omari) on Jun 1, 2017 at 1:57am PDT

share
ವಾರ್ತಾಭಾರತಿ
ವಾರ್ತಾಭಾರತಿ
Next Story
X