Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 10ಲಕ್ಷ ರಿಯಾಲ್‌ನ ಕೇಬಲ್ ಕದ್ದು ಮಾರುವ...

10ಲಕ್ಷ ರಿಯಾಲ್‌ನ ಕೇಬಲ್ ಕದ್ದು ಮಾರುವ ಯತ್ನ: ಇಬ್ಬರು ಪಾಕಿಸ್ತಾನಿಗಳ ಬಂಧನ

ವಾರ್ತಾಭಾರತಿವಾರ್ತಾಭಾರತಿ11 Jun 2017 4:52 PM IST
share
10ಲಕ್ಷ ರಿಯಾಲ್‌ನ ಕೇಬಲ್ ಕದ್ದು ಮಾರುವ ಯತ್ನ: ಇಬ್ಬರು ಪಾಕಿಸ್ತಾನಿಗಳ ಬಂಧನ

ಜುಬೈಲ್, ಜೂ. 11: ಹತ್ತುಲಕ್ಷ ರಿಯಾಲ್‌ನ ಕೇಬಲ್ ಕದ್ದು ಸೌದಿಅರೇಬಿಯದ ರಿಯಾದ್‌ನಿಂದ ಜುಬೈಲ್‌ಗೆ ತಂದು ಮಾರಲು ಪ್ರಯತ್ನಿಸಿದ ಇಬ್ಬರು ಪಾಕಿಸ್ತಾನೀಯರನ್ನು ಬಂಧಿಸಲಾಗಿದೆ. ಟ್ರೈಲರ್ ಚಾಲಕ ರಹ್ಮತುಲ್ಲ, ತಾಜ್ ಬಕಂದರ್ ಎಂಬಿಬ್ಬರನ್ನು ಜುಬೈಲ್ ಪೊಲೀಸರುಬಂಧಿಸಿದ್ದು, ಇವರಿಬ್ಬರು ಒಂದು ಕಂಟೈನರ್ ಕೇಬಲ್‌ನ್ನು ಜುಬೈಲ್‌ಗೆ ತಂದು ಇಲ್ಲಿನ ಒಂದು ಕಂಪೆನಿಗೆ ಮಾರಲು ಯತ್ನಿಸುತ್ತಿದ್ದರು.

ರಿಯಾದ್‌ನಲ್ಲಿ ಟ್ರೈಲರ್ ಚಾಲಕ ಆಗಿದ್ದ ರಹ್ಮತುಲ್ಲಾನನ್ನು ಇನ್ನೊಬ್ಬ ಪಾಕಿಸ್ತಾನಿ ಇಕ್ರಾರ್ ಎನ್ನುವಾತ ಭೇಟಿಯಾಗಿ ಒಂದು ಕಂಟೈನರ್ ಸ್ಕ್ರಾಪ್‌ನ್ನು ಜುಬೈಲ್‌ಗೆ ತಲುಪಿಸಬಹುದೇ ಎಂದು ಕೇಳಿದ್ದಾನೆ.ಇದನ್ನು ಜುಬೈಲ್‌ಗೆ ಕೊಂಡು ಹೋದರೆ 900 ರಿಯಾಲ್ ಕೊಡುವುದಾಗಿ ಹೇಳಿದ್ದಾನೆ. ಮತ್ತು ಅಲ್ಲಿ ಯಾರಿಗೆ ಕೊಡಬೇಕೆಂದು ಕೂಡಾ ತಿಳಿಸಿ ಆ ವ್ಯಕ್ತಿಯ ಫೋನ್ ನಂಬರ್ ಕೊಟ್ಟಿದ್ದಾನೆ. ಜುಬೈಲ್‌ಗೆ ಕೇಬಲ್‌ಗಳನ್ನು ತಂದುಅಲ್ಲಿ ಕಾದು ನಿಂತಿದ್ದ ತಾಜ್‌ಬಕಂದರ್‌ನನ್ನು ಕಂಟೈರ್‌ಗೆ ಹತ್ತಿಸಿ ತಿಳಿಸಿದ ಕಂಪೆನಿಗೆಕೊಂಡು ಹೋಗಿ ಕೊಟ್ಟಾಗ ಅವರು ಅದನ್ನು ಖರೀದಿಸಿಲ್ಲ. ಬದಲಾಗಿ ಪೊಲೀಸರಿಗೆ ತಿಳಿಸಿದ್ದಾರೆ.ಪೊಲೀಸರುಬಂದು ತಪಾಸಣೆ ನಡೆಸಿದಾಗ  ಕಂಟೈನರ್ ತುಂಬ ಕೇಬಲ್ ಇರುವುದುಪತ್ತೆಯಾಗಿದೆ.

 ವಿವರವಾಗಿ ಪ್ರಶ್ನಿಸಿದ್ದಾಗ ಕದ್ದ ಮಾಲನ್ನು ಜುಬೈಲ್‌ನಲ್ಲಿಮಾರಾಲು ಇವರು ಯತ್ನಿಸಿದ್ದಾರೆ ಎಂದು ತಿಳಿಯಿತು. ಜುಬೈಲ್ ಪೊಲೀಸರು ತಿಳಿಸಿದ ಮಾಹಿತಿಯಂತೆ, ಇಕ್ರಾರ್ ಮತ್ತು ಆತನ ತಂಡವನ್ನು ರಿಯಾದ್ ಪೊಲೀಸರುಬಂಧಿಸಿದ್ದಾರೆ. ರಿಯಾದ್‌ನ ಒಂದು ಕಂಪೆನಿಗೆ ಜಿದ್ದಾ ಬಂದರಿನಿಂದ ಬರುವ ಕೇಬಲ್‌ಗಳನ್ನು ಕಂಟೈನರ್ ಸಹಿತ ಕದ್ದು ಮಾರುವುದು ಇವರ ಕೆಲಸವಾಗಿದೆ. ಇದೇ ಕಂಪೆನಿಯ ಎರಡು ಲೋಡ್ ಕೇಬಲ್ ಈ ಹಿಂದೆ ಕದ್ದು ಹೋಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X