Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆ ದಿನದಿಂದ ನಾನು ಯಾವತ್ತೂ ಸಾಯಲು...

ಆ ದಿನದಿಂದ ನಾನು ಯಾವತ್ತೂ ಸಾಯಲು ಪ್ರಯತ್ನಿಸಲಿಲ್ಲ: ರೈಹಾನ್

ನನ್ನ ಕಥೆ

ಜಿಎಂಬಿ ಆಕಾಶ್ಜಿಎಂಬಿ ಆಕಾಶ್21 Jun 2017 1:35 PM IST
share
ಆ ದಿನದಿಂದ ನಾನು ಯಾವತ್ತೂ ಸಾಯಲು ಪ್ರಯತ್ನಿಸಲಿಲ್ಲ: ರೈಹಾನ್

ಕೆಲ ತಿಂಗಳುಗಳ ಹಿಂದೆ ನಾನು ಸಾಯಲು ಯತ್ನಿಸಿದೆ. ನನಗೆ ನನ್ನ ತಾಯಿಯ ಬಳಿ ಹೋಗಬೇಕಿತ್ತು. ಸಾವಿನ ನಂತರ ಜನರು ಹಸಿವು ಮತ್ತು ರೋಗಗಳಿಲ್ಲದ ಇನ್ನೊಂದು ಲೋಕಕ್ಕೆ ಹೋಗುತ್ತಾರೆ ಎಂದು ನಾನು ನಂಬಿದ್ದೇನೆ.ಹೀಗಾಗಿ ಹೇಗಾದರೂ ಮಾಡಿ ಅಲ್ಲಿ ಹೋಗಲೇಬೇಕೆಂದು ನಾನು ನಿರ್ಧರಿಸಿದೆ.

ನನಗೆ ತಿನ್ನಲು ಏನೂ ಸಿಗದೇ ಇದ್ದಾಗ ಆಕೆಯೊಡನೆ ಯಾವತ್ತೂ ನಾನು ದೂರುತ್ತಿದ್ದುದರಿಂದ ನನ್ನ ತಾಯಿ ನನಗಾಗಿ ತೀವ್ರ ಹಂಬಲದಿಂದ ಕಾದಿದ್ದಾರೆಂದು ನನಗನಿಸಿತ್ತು. ಆಕೆ ಸಾಯದೇ ಇರುತ್ತಿದ್ದರೆ ನನಗೆ ಇಷ್ಟೊಂದು ಕಷ್ಟ ಪಡುವ ಪ್ರಮೇಯವೇ ಇರುತ್ತಿರಲಿಲ್ಲ. ನನಗೆ ಹಸಿವನ್ನು ತಡೆಯಲು ಸಾಧ್ಯವಿಲ್ಲ ಎಂದು ಆಕೆಗೆ ಚೆನ್ನಾಗಿ ಗೊತ್ತಿತ್ತು.

ಆಹಾರವಿಲ್ಲದೆ ಹೆಚ್ಚೆಂದರೆ ಎರಡು ದಿನ ನನಗೆ ಇರಬಹುದಾಗಿತ್ತು ಅದಕ್ಕಿಂತ ಹೆಚ್ಚು ಅಲ್ಲ. ನಂತರ ನಾನು ಹಸಿದ ನಾಯಿಯಂತಾಗುತ್ತೇನೆ. ಅದರೆ ನಾಯಿಗಳು ಕೊಳೆತ ವಸ್ತುಗಳನ್ನು ಕಸದ ತೊಟ್ಟಿಗಳಿಂದ ತಿನ್ನಬಲ್ಲವು, ಆದರೆ ನನಗೆ ಅದು ಸಾಧ್ಯವಿಲ್ಲ. ಅದಕ್ಕಾಗಿ ನನಗೆ ಸಾಯಬೇಕಿತ್ತು. ಆದರೆ ಸಾಯುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಅದು ತುಂಬಾ ಭಯ ಹುಟ್ಟಿಸುತ್ತಿತ್ತು.

ನಾನು ರೈಲು ಪಟ್ಟಿಯಲ್ಲಿ ಮಲಗಿ ರೈಲು ಬರಲು ಕಾಯುತ್ತಿದ್ದಾಗ ಏನೋ ವಿಚಿತ್ರ ನಡೆಯಿತು. ಅಪರಿಚಿತನೊಬ್ಬ ಬಂದು ನನ್ನತ್ತ ನೋಡಿ ಬೊಬ್ಬೆ ಹೊಡೆಯಲಾರಂಭಿಸಿದ್ದ. ಆತ ನನ್ನನ್ನು ಎಬ್ಬಿಸಿ ನನ್ನ ಬಟ್ಟೆಗಳಲ್ಲಿದ್ದ ಧೂಳನ್ನ ಕೊಡವಿದ್ದ. ನನಗೇನಾಯಿತು ಎಂದು ಆತ ಕೇಳಿದೆ. ಆತನಿಗೆ ಏನೂ ಹೇಳಲು ನನ್ನಿಂದ ಸಾಧ್ಯವಾಗಲಿಲ್ಲ.

ಆತ ನನಗೆ ಬೈದಾಗ ನಾನು ಅಳಲಾರಂಭಿಸಿದೆ. ನನಗೆ ಹಸಿವಾಗಿದೆಯೆಂದು ನಾನು ಆತನಿಗೆ ಹೇಳಲಿಲ್ಲ. ಅಲ್ಲಿ ಅದಾಗಲೇ ದೊಡ್ಡ ಗುಂಪು ಸೇರಿತ್ತು ಹಾಗೂ ಜನರು ನನ್ನನ್ನು ಪೊಲೀಸರಿಗೊಪ್ಪಿಸಬಹುದೆಂಬ ಭಯ ನನ್ನನ್ನು ಕಾಡಿತು. ಆದರೆ ಆ ವ್ಯಕ್ತಿ ನನ್ನನ್ನು ರೆಸ್ಟೋರೆಂಟ್  ಒಂದಕ್ಕೆ ಕರೆದುಕೊಂಡು ಹೋಗಿ ಆಹಾರ ನೀಡಿದ. ನಾನು ತುಂಬಾ ತಿಂದೆ. ನಾನು ನಗುವಂತೆ ಆತ ಮಾಡಿದ.

ನಾವು ನನ್ನ ಗ್ರಾಮದ ಬಗ್ಗೆ, ನನ್ನ ತಾಯಿಯ ಬಗ್ಗೆ ಹಾಗೂ ಪೊಲೀಸ್ ಠಾಣೆಯ ಬಗ್ಗೆ ಮಾತನಾಡಿದೆವು. ಆತ ಹೊರಟಾಗ ನಾನೊಬ್ಬ ಒಳ್ಳೆಯ ಹುಡುಗ ಎಂದು ಆತ ಹೇಳಿದ. ನಾನು ಜೀವನದಲ್ಲಿ ಏನಾದರೂ ಸಾಧಿಸಿ ನನ್ನ ತಾಯಿಗೆ ಹೆಮ್ಮೆಯುಂಟು ಮಾಡುತ್ತೇನೆಂದೂ ಆತ ಹೇಳಿದ. ಆ ದಿನದಂದಿನಿಂದ ನಾನು ಯಾವತ್ತೂ ಸಾಯಲು ಪ್ರಯತ್ನಿಸಲಿಲ್ಲ.

-ರೈಹಾನ್ (12).

share
ಜಿಎಂಬಿ ಆಕಾಶ್
ಜಿಎಂಬಿ ಆಕಾಶ್
Next Story
X