ಅಮಾಸೆಬೈಲು, ಜೂ. 22: ಹೊಸಂಗಡಿ ಗ್ರಾಮ ಅತ್ತಿಕೊಡ್ಲುವಿನ ನಿವಾಸಿ ರಾಮಣ್ಣ ಶೆಟ್ಟಿ (60) ಎಂಬವರು ವಿಷ ಪದಾರ್ಥವನ್ನು ಸೇವಿಸಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ಸಂದರ್ಭ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಮಾಸೆಬೈಲು, ಜೂ. 22: ಹೊಸಂಗಡಿ ಗ್ರಾಮ ಅತ್ತಿಕೊಡ್ಲುವಿನ ನಿವಾಸಿ ರಾಮಣ್ಣ ಶೆಟ್ಟಿ (60) ಎಂಬವರು ವಿಷ ಪದಾರ್ಥವನ್ನು ಸೇವಿಸಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ಸಂದರ್ಭ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.