ಗಂಗೊಳ್ಳಿ, ಜೂ.23: ನಾಡ ಗ್ರಾಮದ ಕೋಣ್ಕಿ ಅಕ್ಷಾಲಿಬೆಟ್ಟು ನಿವಾಸಿ ಸುರೇಶ್ ಶೆಟ್ಟಿ ಎಂಬವಕರ ಪತ್ನಿ ದೇವಕಿ ಶೆಡ್ತಿ(42) ಎಂಬವರು ಜೂ.22ರಂದು ಬೆಳಗ್ಗೆ ಮನೆಯ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗೊಳ್ಳಿ, ಜೂ.23: ನಾಡ ಗ್ರಾಮದ ಕೋಣ್ಕಿ ಅಕ್ಷಾಲಿಬೆಟ್ಟು ನಿವಾಸಿ ಸುರೇಶ್ ಶೆಟ್ಟಿ ಎಂಬವಕರ ಪತ್ನಿ ದೇವಕಿ ಶೆಡ್ತಿ(42) ಎಂಬವರು ಜೂ.22ರಂದು ಬೆಳಗ್ಗೆ ಮನೆಯ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.