Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹೊಸ ಬಟ್ಟೆ ತಂದಿಟ್ಟಾಗಲೇ ಪೆರ್ನಾಳ್...

ಹೊಸ ಬಟ್ಟೆ ತಂದಿಟ್ಟಾಗಲೇ ಪೆರ್ನಾಳ್ ಸಂಭ್ರಮ

ಈದ್ ನೆನಪುಗಳು

ಶಮೀಮಾ ಕುತ್ತಾರ್ (ಲೇಖಕಿ)ಶಮೀಮಾ ಕುತ್ತಾರ್ (ಲೇಖಕಿ)24 Jun 2017 3:37 PM IST
share
ಹೊಸ ಬಟ್ಟೆ ತಂದಿಟ್ಟಾಗಲೇ ಪೆರ್ನಾಳ್ ಸಂಭ್ರಮ

ನನಗೆ ಬಾಲ್ಯದಲ್ಲೇ ತಿನ್ನುವ ಚಪಲ. ಶಾಲೆಯ ಪಕ್ಕದಲ್ಲೇ ನನ್ನ ಅಪ್ಪನ ಹೊಟೇಲ್‌ಇತ್ತು. ಹಾಗಾಗಿ ನನ್ನ ಚಪಲಕ್ಕೆ ಅದು ಸಹಕಾರಿ ಯಾಗುತ್ತಿತ್ತು. ಹಾಗಂತ ನಾನು ಉಪವಾಸ ಅಂದರೆ ದೂರ ಸರಿದವಳಲ್ಲ. ಮನೆಯವರೇ ಸಣ್ಣ ವಯಸ್ಸಿನಲ್ಲಿ ಬೇಡ ಎಂದು ನನ್ನನ್ನು ಉಪವಾಸ ದಿಂದ ತಡೆಹಿಡಿಯುತಿದ್ದರು. ಉಪವಾಸ ಹಿಡಿದರೆ ಮಾತ್ರ ಪೆರ್ನಾಳ್ ಹಬ್ಬಕ್ಕೊಂದು ಮಜ ಇದೆ ಎಂದು ನನಗೆ ಅನಿಸಿತ್ತು. ಹಾಗಾಗಿ ನಾನು ಉಪವಾಸ ಹಿಡಿಯಲು ಹಠ ಕಟ್ಟುತ್ತಿದ್ದೆ. ಅದರಂತೆ ವಾರಕ್ಕೊಂದು ಉಪವಾಸ ಹಿಡಿಯಲು ಅವಕಾಶ ಸಿಗುತ್ತಿತ್ತು.

10 ಉಪವಾಸ ಕಳೆಯುತ್ತಲೇ ಹೊಸ ಬಟ್ಟೆ ಖರೀದಿಯ ಜೋಸು. ಅಪ್ಪ ಯಾವಾಗ ಹೊಸ ಬಟ್ಟೆ ತರುತ್ತಾರೆ ಎಂಬ ಪ್ರಶ್ನೆ, ಗೆಳತಿಯರಿಗೆ ಹೊಸ ಬಟ್ಟೆ ಬಂತಾ ಎಂಬ ತಳಮಳ. ದಿನ ಉರುಳುತ್ತಲೇ ಹೊಸ ಬಟ್ಟೆ ತೆಗೆಯಿರಿ ಎಂದು ಅಬ್ಬ-ಉಮ್ಮನನ್ನು ಪೀಡಿಸುವುದು ಸಾಮಾನ್ಯವಾಗಿತ್ತು.

ಹೊಸ ಬಟ್ಟೆ ತಂದಾಗ, ಅದನ್ನು ಧರಿಸಿ ಅಂದೇ ಪೆರ್ನಾಳ್ ಆಚರಿಸಿದಷ್ಟು ಸಂಭ್ರಮ. ಪೆರ್ನಾಳ್ ನಂದು ತಂದೆ-ಅಣ್ಣ ಹೊಸ ಬಟ್ಟೆ ಧರಿಸಿ ಮಸೀದಿಗೆ ಹೋಗುವುದನ್ನು ಮತ್ತು ತಾಯಿ, ಅಕ್ಕಂದಿರು ಹೊಸ ಬಟ್ಟೆ ಧರಿಸುವುದನ್ನು ನೋಡುವುದೇ ಖುಷಿ. ಎಲ್ಲರೂ ಜೊತೆಯಾಗಿ ನೈಚೋರು, ಪತ್ತಿರ್, ದೋಸೆ, ಆಡು, ಕೋಳಿ ಮಾಂಸದ ಪದಾರ್ಥ ಹೀಗೆ ಎಲ್ಲವನ್ನೂ ತಿನ್ನುವುದು ಇನ್ನಿಲ್ಲದ ಖುಷಿ.

ಏನು ತಪ್ಪು ಮಾಡಿದರೂ ಆವತ್ತಿನ ಮಟ್ಟಿಗೆ ಮಾಫಿ ಎಂಬ ಹುಸಿ ನಂಬಿಕೆ. ಸಂಜೆಯಾಗುತ್ತಲೇ ಪೆರ್ನಾಳ್ ಮುಗಿಯಿತಲ್ಲಾ ಎಂಬ ಬೇಸರ. ಹೊಸ ಪೆರ್ನಾಳ್‌ಗೆ ಇನ್ನೊಂದು ವರ್ಷ ಕಾಯಬೇಕಲ್ಲಾ ಎಂಬ ನೋವು. ಒಟ್ಟಿನಲ್ಲಿ ಪೆರ್ನಾಳ್ ಮರೆಯಲಾಗದ ಸವಿ ನೆನಪು.

share
ಶಮೀಮಾ ಕುತ್ತಾರ್ (ಲೇಖಕಿ)
ಶಮೀಮಾ ಕುತ್ತಾರ್ (ಲೇಖಕಿ)
Next Story
X