Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಶಾರ್ಜಾ 2019ರ ‘ಜಾಗತಿಕ ಪುಸ್ತಕ...

ಶಾರ್ಜಾ 2019ರ ‘ಜಾಗತಿಕ ಪುಸ್ತಕ ರಾಜಧಾನಿ’: ಯುನೆಸ್ಕೊ ಘೋಷಣೆ

ವಾರ್ತಾಭಾರತಿವಾರ್ತಾಭಾರತಿ28 Jun 2017 7:22 PM IST
share
ಶಾರ್ಜಾ 2019ರ ‘ಜಾಗತಿಕ ಪುಸ್ತಕ ರಾಜಧಾನಿ’:  ಯುನೆಸ್ಕೊ ಘೋಷಣೆ

ದುಬೈ, ಜೂ. 28: ಶಾರ್ಜಾವನ್ನು 2019 ಸಾಲಿನ ಪ್ರತಿಷ್ಠಿತ ‘ಜಾಗತಿಕ ಪುಸ್ತಕ ರಾಜಧಾನಿ’ಯನ್ನಾಗಿ ಯುನೆಸ್ಕೊ ಘೋಷಿಸಿದೆ.

ಅಲ್ಲಿ ನಡೆಯುತ್ತಿರುವ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಗುಣಮಟ್ಟ ಮತ್ತು ದೇಶದ ಎಲ್ಲರಿಗೂ ಪುಸ್ತಕಗಳು ಸಿಗುವ ನಿಟ್ಟಿನಲ್ಲಿ ಅದು ಮಾಡಿರುವ ಪ್ರಯತ್ನಗಳನ್ನು ಗಮನದಲ್ಲಿರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

‘‘ಜಾಗತಿಕ ಪುಸ್ತಕ ರಾಜಧಾನಿಯನ್ನಾಗಿ ಶಾರ್ಜಾವನ್ನು ನೇಮಿಸಿರುವುದನ್ನು ಹಾಗೂ ಹಿಂದುಳಿದ ಸಮುದಾಯಗಳೂ ಸೇರಿದಂತೆ ಗರಿಷ್ಠ ಜನರಿಗೆ ಪುಸ್ತಕಗಳು ಸಿಗುವಂತಾಗಲು ಈ ನಗರವು ಮಾಡಿರುವ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ’’ ಎಂದು ಯುನೆಸ್ಕೊದ ಮಹಾ ನಿರ್ದೇಶಕಿ ಐರಿನಾ ಬೊಕೊವ ಹೇಳಿದರು.

ಶಾರ್ಜಾವು ಈಗಾಗಲೇ ‘ಅರಬ್ ಸಂಸ್ಕೃತಿಯ ರಾಜಧಾನಿ’ (1998), ‘ಇಸ್ಲಾಮಿಕ್ ಸಂಸ್ಕೃತಿಯ ರಾಜಧಾನಿ’ (2014) ಮತ್ತು ‘ಅರಬ್ ಪ್ರವಾಸೋದ್ಯಮದ ರಾಜಧಾನಿ’ (2015) ಮುಂತಾದ ಹಲವು ಪ್ರಶಸ್ತಿಗಳನ್ನು ಪಡೆದಿದ್ದು, ನೂತನ ಪ್ರಶಸ್ತಿಯು ಅದರ ಕಿರೀಟಕ್ಕೆ ಇನ್ನೊಂದು ತುರಾಯಿಯಾಗಿದೆ.

ಶಾರ್ಜಾವು ಈ ಪ್ರಶಸ್ತಿಯನ್ನು ಪಡೆದ ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ)ಯ ಪ್ರಥಮ ಹಾಗೂ ಅರಬ್ ಜಗತ್ತು ಮತ್ತು ಮಧ್ಯ ಪ್ರಾಚ್ಯದ ಮೂರನೆ ದೇಶವಾಗಿದೆ.

ಕೊಲ್ಲಿ ಸಹಕಾರ ಮಂಡಳಿಯಲ್ಲಿ ಬಹರೈನ್, ಕುವೈತ್, ಒಮನ್, ಕತರ್, ಸೌದಿ ಅರೇಬಿಯ ಮತ್ತು ಯುಎಇ ದೇಶಗಳಿವೆ.

ಪ್ರಶಸ್ತಿ ಪಡೆದ 19ನೆ ನಗರ

ಶಾರ್ಜಾ ‘ಜಾಗತಿಕ ಪುಸ್ತಕ ರಾಜಧಾನಿ’ ಪ್ರಶಸ್ತಿಯನ್ನು ಪಡೆದ ವಿಶ್ವದ 19ನೆ ನಗರವಾಗಿದೆ.

ಈ ಹಿಂದೆ ಪ್ರಶಸ್ತಿ ಪಡೆದ ನಗರಗಳು: ಮ್ಯಾಡ್ರಿಡ್ (2001), ಅಲೆಕ್ಸಾಂಡ್ರಿಯ (2002), ಹೊಸದಿಲ್ಲಿ (2003), ಆ್ಯಂಟ್‌ವರ್ಪ್ (2004), ಮಾಂಟ್ರಿಯಲ್ (2005), ಟ್ಯೂರಿನ್ (2006), ಬೊಗೊಟ (2007), ಆ್ಯಮ್‌ಸ್ಟರ್‌ಡಂ (2008), ಬೆರೂತ್ (2009), ಲ್ಯುಬ್ಲಿಜನ (2010), ಬ್ಯೂನಸ್ ಐರಿಸ್ (2011), ಯೆರವನ್ (2012), ಬ್ಯಾಂಕಾಕ್ (2013), ಪೋರ್ಟ್ ಹಾರ್‌ಕೋರ್ಟ್ (2014), ಇಂಚಿಯನ್ (2015), ರೊಕ್ಲಾ (2016), ಕೊನಕ್ರಿ (2017) ಮತ್ತು ಅಥೆನ್ಸ್ (2018).

share
ವಾರ್ತಾಭಾರತಿ
ವಾರ್ತಾಭಾರತಿ
Next Story
X