Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮದ್ಯಕ್ಕೆ ದ್ರವ ಸಾರಜನಕ ಬೆರೆಸಿ ಕುಡಿದ !

ಮದ್ಯಕ್ಕೆ ದ್ರವ ಸಾರಜನಕ ಬೆರೆಸಿ ಕುಡಿದ !

ವಾರ್ತಾಭಾರತಿವಾರ್ತಾಭಾರತಿ3 July 2017 8:55 PM IST
share
ಮದ್ಯಕ್ಕೆ ದ್ರವ ಸಾರಜನಕ ಬೆರೆಸಿ ಕುಡಿದ !

ಹೊಸದಿಲ್ಲಿ, ಜು.3: ಹೊಸದಿಲ್ಲಿಯಲ್ಲಿ ಬಾರ್‌ಗೆ ತೆರಳಿದ ವ್ಯಕ್ತಿಯೋರ್ವ ತಿಳಿಯದೇ ಸಾರಜನಕ ಬೆರೆಸಿದ ಮದ್ಯ ಸೇವಿಸಿ ಗಂಬೀರಗೊಂಡಿದ್ದಾನೆ. 30ರ ಹರೆಯದ ವ್ಯಕ್ತಿಯೋರ್ವ ಬಾರ್‌ಗೆ ಆಗಮಿಸಿ ಕಾಕ್‌ಟೈಲ್‌ಗೆ ಆರ್ಡರ್ ಮಾಡಿದ. ಬಾರ್‌ನವರು ಪೂರೈಸಿದ ಮದ್ಯದಿಂದ ಹೊಗೆ ಏಳುತ್ತಿತ್ತು. ಆದರೆ, ಹೊಗೆ ಏಳುತ್ತಿರುವುದು ದ್ರವ ಸಾರಜನಕದಿಂದ ಎಂಬುದು ಅರಿಯದ ಆ ವ್ಯಕ್ತಿ ಮದ್ಯವನ್ನು ಒಂದೇ ಗುಟುಕಿಗೆ ಕುಡಿದಿದ್ದರು.

ಕೂಡಲೇ ಅವರ ಹೊಟ್ಟೆ ಊದಿಕೊಂಡಿತು. ತೀವ್ರವಾದ ನೋವು ಕಾಣಿಸಿಕೊಂಡಿತು. ಉಸಿರಾಟಕ್ಕೆ ತೊಂದರೆ ಉಂಟಾಯಿತು. ಆತನನ್ನು ಗೊರೆಗಾಂವ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಶಸ್ತ್ರಚಿಕ್ತಿತ್ಸೆ ನಡೆಸಿದ ವೈದ್ಯರು ರೋಗಿಯ ಹೊಟ್ಟೆ ಒಳಗೆ ದೊಡ್ಡ ತೂತಾಗಿದೆ ಎಂದು ಹೇಳಿದ್ದಾರೆ.

  ಆತ ಕುಡಿದಿರುವುದು ದ್ರವ ಸಾರಜನಕ. ಅದರ ಕುದಿಯುವ ಬಿಂದು 195.8 ಸೆಲ್ಸಿಯಸ್. ಆಹಾರ ಹಾಗೂ ಪಾನೀಯಗಳನ್ನು ಶಿತಲೀಕರಿಸಲು ಇದು ಬಳಸಲಾಗು ತ್ತದೆ. ಬಣ್ಣರಹಿತ ದ್ರವ ಸಾರಜನಕವನ್ನು ಕಂಪ್ಯೂಟರ್‌ಗಳನ್ನು ತಂಪಾಗಿ ಇರಿಸಲು ಬಳಸಲಾಗುತ್ತದೆ. ಘನೀಕರಿಸಿದ ಸಾರಜನಕವನ್ನು ನರುಲಿ ಹಾಗೂ ಕ್ಯಾನ್ಸರ್ ಅಂಗಾಂಶಗಳನ್ನು ನಾಶ ಮೊದಲಾದ ವೈದ್ಯಕೀಯ ಚಿಕಿತ್ಸೆಗೆ ಬಳಸಲಾಗುತ್ತದೆ. ಸಾರಜನಕ ಪೂರ್ಣವಾಗಿ ಆವಿಯಾದ ಬಳಿಕ ಅದನ್ನು ಪಾನೀಯಗಳನ್ನು ಶಿತಲೀಕರಿಸಲು ಬಳಸಲಾಗುತ್ತದೆ.

ಮದ್ಯವನ್ನು ಕುಡಿದ ಮೇಲೆ ನನಗೆ ಅಹಿತಕರ ಅನುಭವವಾಯಿತು. ಬಾರ್ ಅಟೆಂಡರ್ ನನಗೆ ಇನ್ನೊಂದು ಗ್ಲಾಸ್ ಮದ್ಯ ನೀಡಿದ. ಅದನ್ನೂ ನಾನು ಕುಡಿದೆ. ಇದರಿಂದ ಇನ್ನಷ್ಟು ಅಹಿತಕರ ಅನುಭವವಾಯಿತು. ಅಲ್ಲದೆ ನನ್ನ ಹೊಟ್ಟೆ ಕೆಲವೇ ಕ್ಷಣಗಳಲ್ಲಿ ಊದಿಕೊಂಡಿತು. ನನಗೆ ಸಹಿಸಲು ಅಸಾಧ್ಯವಾದ ನೋವು ಉಂಟಾಯಿತು. ಉಸಿರಾಡಲೂ ತೊಂದರೆಯಾಯಿತು ಹೆಸರು ಹೇಳಲಿಚ್ಛಿಸದ ವ್ಯಕ್ತಿ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X