Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. 'ಆ ಎರಡು ವರ್ಷಗಳು' ಆಡಿಯೊ ಬಿಡುಗಡೆ

'ಆ ಎರಡು ವರ್ಷಗಳು' ಆಡಿಯೊ ಬಿಡುಗಡೆ

ಶಶಿಕರ ಪಾತೂರ್ಶಶಿಕರ ಪಾತೂರ್4 July 2017 11:53 PM IST
share
ಆ ಎರಡು ವರ್ಷಗಳು ಆಡಿಯೊ ಬಿಡುಗಡೆ

ಜನಪ್ರಿಯ ಧಾರಾವಾಹಿಗಳ ಮೂಲಕ ಗುರುತಿಸಲ್ಪಟ್ಟ ನಿರ್ದೇಶಕ ಬಿ ಮಧುಸೂದನ್. ಅವರು ನಿರ್ದೇಶಿಸಿರುವ ಪ್ರಥಮ ಚಿತ್ರ ಹೆಸರು 'ಆ ಎರಡು ವರ್ಷಗಳು' ಚಿತ್ರದ ಆಡಿಯೊ ಬಿಡುಗಡೆಯನ್ನು ನಾದಬ್ರಹ್ಮ ಹಂಸಲೇಖ ನಿರ್ವಹಿಸಿದರು.

"ಅನೂಪ್ ನನ್ನ ಅಸಿಸ್ಟೆಂಟ್ ಸ್ಥಾನದಿಂದ ಬಿಡುಗಡೆಯಾಗಿದ್ದಕ್ಕೆ ಇಂದು ಆತನ ಸಿಡಿ ಬಿಡುಗಡೆಯಾ‌ಗುತ್ತಿದೆ. ಯಾರೂ ಅಸಿಸ್ಟೆಂಟ್ ಆಗಿ ಮಾತ್ರ ಉಳಿಯಬಾರದು. ಹಾಗಂತ ಸ್ಟಂಟ್ ತೋರಿಸಿ ಅಳಿಯಬಾರದು ಎಂದರು. ತಮ್ಮ ಬಳಿಗೆ ಬಂದವರಿಗೆ ಕಲಿಸೋದು ಮತ್ತು ಅಲ್ಲಿಂದ ಕಳಿಸೋದಷ್ಟೇ ನನ್ನ ಕೆಲಸ. ಹಿಂದೆಲ್ಲ ಕಲಾವಿದರು ರಂಗಭೂಮಿಯಿಂದ ಬರುತ್ತಿದ್ದರು. ಇಂದು ಕಿರುತೆರೆಯಿಂದ ಬರುತ್ತಿದ್ದಾರೆ. ಒಟ್ಟಿನಲ್ಲಿ ಶಿಸ್ತಿನೊಂದಿಗೆ ಬರುವುದು ಮುಖ್ಯ" ಎಂದು ಶುಭ ಕೋರಿದರು ಹಂಸಲೇಖ.

ಚಿತ್ರದ ನಾಯಕ ರೇಣುಕ್ ಕೂಡ ಧಾರಾವಾಹಿಯಿಂದಲೇ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದವರು. ಇದು ತಮಗೆ ಮೊದಲ ಚಿತ್ರವಾಗಿದ್ದು, ಮಿಡ್ಲ್ ಕ್ಲಾಸ್ ಹುಡುಗನ ಪ್ರೀತಿಯನ್ನು ಹೇಳುವ  ಕತೆಯಲ್ಲಿ ತಮ್ಮದು ಮಿಡ್ಲ್ ಕ್ಲಾಸ್ ಹುಡುಗನ ಪಾತ್ರ ಎಂದು ಅವರು ಹೇಳಿದರು.
ಬಳಿಕ ಮಾತನಾಡಿದ ನಿರ್ದೇಶಕ ಮಧುಸೂದನ್, 'ಚಿತ್ರದಲ್ಲಿ  ನಾಯಕಿಯ ಹೆಸರು ವರ್ಷಾ. ಅದೇ ರೀತಿ ಚಿತ್ರದಲ್ಲಿ ನಾಯಕಿಯ ಎರಡು ಮುಖಗಳನ್ನು ಪರಿಚಯಿಸಲಾಗುತ್ತದೆ. ಹಾಗಾಗಿ ಆ ಎರಡು ವರ್ಷಗಳು ಎಂಬ ಶೀರ್ಷಿಕೆ ಎರಡೆರಡು ಅರ್ಥಗಳನ್ನು ಧ್ವನಿಸುತ್ತದೆ' ಎಂದರು.

ಚಿತ್ರದಲ್ಲೊಂದು ಪ್ರಮುಖ ಪಾತ್ರ ನಿರ್ವಹಿಸಿರುವ ರಾಮಕೃಷ್ಣ, "ನನ್ನ ಚಿತ್ರರಂಗದ ಇದುವರೆಗಿನ ನಲವತ್ತು ವರ್ಷಗಳಲ್ಲಿ ಆ ಎರಡು ವರ್ಷಗಳೇ ಬೇರೆ" ಎಂದು ಮಾರ್ಮಿಕವಾಗಿ ನುಡಿದರು. ಚಿತ್ರದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್  "ಪ್ರೇಮಲೋಕದಿಂದ ಶುರುವಾದ ಹಂಸಲೇಖರ ಮೇಲಿನ ಪ್ರೇಮ ಇಂದಿಗೂ ಮುಂದುವರಿದಿದೆ. ನಾನು ಅವರ ಶಿಷ್ಯನಾಗಿದ್ದರೂ ಮೊದಲ ಬಾರಿಗೆ ಅವರು ನನ್ನ ಸಂಗೀತ ನಿರ್ದೇಶನದ ಸಿಡಿಯನ್ನು ಬಿಡುಗಡೆ ಮಾಡುತ್ತಿದ್ದಾರೆ. ನನ್ನ ಪಾಲಿನ ದೇವರೆನಿಸಿದ ಅವರ ಉಪಸ್ಥಿತಿಯೇ ಇಂದಿನ‌ ವಿಶೇಷ ಎಂದರು.

ಚಿತ್ರದ ಎಲ್ಲ ಐದು ಹಾಡುಗಳನ್ನು ಬರೆದಿರುವ ಅರಸು ಅಂತಾರೆ, ತಾವು ಯಾವಾಗಲೂ ಕನ್ನಡ ಪದಗಳನ್ನಷ್ಟೇ ಬಳಸಿ ಹಾಡು ಬರೆಯಲು ಪ್ರಯತ್ನಿಸಿರುವುದಾಗಿ ತಿಳಿಸಿದರು. ಚಿತ್ರವನ್ನು ಸಹಜವಾಗಿ ಚಿತ್ರೀಕರಿಸಲು ನಿರ್ದೇಶಕರು ಸಲಹೆ ನೀಡಿದ್ದಾಗಿ ಛಾಯಾಗ್ರಾಹಕ ಕಿಶೋರ್ ಹೇಳಿದರು.

ನಾಯಕಿ ಅಮಿತಾ ಕುಲಾಲ್ ತಮಗೆ ಇದು ಪ್ರಥಮ ಚಿತ್ರವಾಗಿದ್ದು, ಇದರಲ್ಲಿ ಕಾಲೇಜು ಹುಡುಗಿಯ ಪಾತ್ರ ನಿರ್ವಹಿಸಿದ್ದೇನೆ ಎಂದರು. ನಟ ಕೃಷ್ಣ ನಾಡಿಗ್ ಉಪಸ್ಥಿತರಿದ್ದರು.

share
ಶಶಿಕರ ಪಾತೂರ್
ಶಶಿಕರ ಪಾತೂರ್
Next Story
X