ಖುರ್ ಆನ್ ಗ್ರಂಥ ವಿತರಣೆ ಅಭಿಯಾನ

ಮಂಗಳೂರು, ಜು.5: ಪವಿತ್ರ ರಮಝಾನ್ ಹಿನ್ನಲೆಯಲ್ಲಿ ಪರಿಸರವಾದಿ ಹಸನಬ್ಬ ಅಮ್ಮೆಂಬಳ ಆಯೋಜಿಸಿರುವ ಕುರಾನ್ ಗ್ರಂಥ ವಿತರಣೆ ಅಭಿಯಾನಕ್ಕೆ ಕೊಣಾಜೆ ಸಮೀಪದ ಕೋಡಿಜಾಲ್ನ ರಿಫಾಯಿ ಜುಮಾ ಮಸೀದಿ ವಠಾರದಲ್ಲಿ ಚಾಲನೆ ನೀಡಲಾಯಿತು.
ಕೊಣಾಜೆ, ಮೊಂಟೆಪದವು, ಕಲ್ಕಟ್ಟ, ಬೋಳಿಯಾರು, ಪಾವೂರು ಮತ್ತಿತರ ಕಡೆ ಕುರಾನ್ ಗ್ರಂಥ ವಿತರಿಸಲಾಯಿತು. ಈ ಸಂದರ್ಭ ಮಸೀದಿಯ ಸದಸ್ಯ ಸೂಫಿಕುಂಞಿ ಮತ್ತಿತರರು ಉಪಸ್ಥಿತರಿದ್ದರು.
Next Story





