Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಋತುಚಕ್ರದ ಮೇಲೆ ತೆರಿಗೆ ಸರಿಯೇ?

ಋತುಚಕ್ರದ ಮೇಲೆ ತೆರಿಗೆ ಸರಿಯೇ?

-ಜಿ.ರವಿಕಿರಣ, ಮೈಸೂರು-ಜಿ.ರವಿಕಿರಣ, ಮೈಸೂರು6 July 2017 11:56 PM IST
share

ಮಾನ್ಯರೆ,

ಮಹಿಳೆಯರು ಉಪಯೋಗಿಸುವ ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಶೇ.12ರಷ್ಟು ಜಿಎಸ್‌ಟಿ ತೆರಿಗೆ ವಿಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ‘ನನ್ನ ಋತುಚಕ್ರದ ಮೇಲೆ ತೆರಿಗೆ ವಿಧಿಸಬೇಡಿ’ ಎಂಬ ಅಡಿಬರಹದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಯುತ್ತಿದೆ. ‘‘ಶೇ.12ರಷ್ಟು ಜಿಎಸ್‌ಟಿಯನ್ನು ಸ್ಯಾನಿಟರಿ ಪ್ಯಾಡ್‌ಗಳ ಮೇಲೆ ಹೇರಿದ್ದೀರಿ. ಸಿಂಧೂರ, ಬಳೆಗಳು ಜಿಎಸ್‌ಟಿ ಮುಕ್ತವಾಗಿವೆ. ಶ್ರೀಮಂತರ ಚಿನ್ನದ ಬಿಸ್ಕಿಟ್ ಮೇಲೆ ಕೇವಲ ಶೇ. 3 ಜಿಎಸ್‌ಟಿ, ಆದರೆ ಬಡ ಮಕ್ಕಳು ತಿನ್ನುವ ನಿಜ ಬಿಸ್ಕಿಟ್ ಮೇಲೆ ಶೇ.8 ಜಿಎಸ್‌ಟಿ! ಇದು ಎಂತಹ ಸಾಮಾಜಿಕ ನ್ಯಾಯ ಎಂದು ಕೇಳಬಹುದೇ ಅರುಣ್ ಜೇಟ್ಲಿಯವರೇ?’’ ಎಂದು ಮಹಿಳಾ ಡಾಕ್ಟರ್ ಒಬ್ಬರು ಟ್ವೀಟ್ ಮಾಡಿದ್ದಾರೆ. ‘‘ಸ್ಯಾನಿಟರಿ ಪ್ಯಾಡ್ ಏನೆಂದು ನಿಮಗೆ ಹೇಗೆ ಗೊತ್ತಿರಲು ಸಾಧ್ಯ? ಕೇವಲ ಹೆಲಿಪ್ಯಾಡ್ ಮಾತ್ರ ನಿಮಗೆ ಗೊತ್ತಿರಬಹುದು ಮೋದೀಜಿ’’-ಎಂದು ಇನ್ನೊಬ್ಬ ಸ್ತ್ರೀರೋಗತಜ್ಞೆ ಟ್ವೀಟಿಸಿದ್ದಾರೆ.

ಋತುಚಕ್ರ ಎಂಬುದು ಪ್ರಕೃತಿಯೇ ಮಾಡಿದ ನಿಯಮ. ಜಗತ್ತಿನ ಸಸ್ತನಿ ಪ್ರಾಣಿಗಳಲ್ಲಿ ’ಪುನರ್ ಉತ್ಪತ್ತಿ’ ಅರ್ಥಾತ್ ಮರು-ಸೃಷ್ಟಿ ಕಾರ್ಯ ನಿರಂತರವಾಗಿ ತನ್ನಿಂದ ತಾನೇ ನಡೆಯುತ್ತಿರಲಿ ಎಂದು ಪ್ರಕೃತಿಯೇ ರಚಿಸಿದ ತಂತ್ರವಿದು. ಎಲ್ಲಾ ವಿಷಯದಲ್ಲೂ ಪ್ರಕೃತಿಯ ನಿಯಮವೇ ಅಂತಿಮ. ಅದನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಆದರೆ ಸರಕಾರಿ ಸಂಬಂಧಿತರಿಗೆ ಇಂತಹ ಸೂಕ್ಷ್ಮಗಳು ಅರ್ಥವಾಗುವುದಿರುವುದು ಖೇದಕರ. ಇನ್ನೊಂದೆಡೆ ಋತುಚಕ್ರದ ದಿನಗಳಲ್ಲಿ ಸ್ತ್ರೀಯರನ್ನು ‘ಅಪವಿತ್ರ’ದ ನೆಪದಿಂದ ಮಂಗಳ ಕಾರ್ಯಗಳಲ್ಲಿ ನಿರ್ಬಂಧಿಸಲಾಗುತ್ತದೆ. ಆದರೆ ಋತುಚಕ್ರದ ದಿನಗಳು ಅಪವಿತ್ರ ದಿನಗಳಾಗಿರದೇ ಅವು ಪವಿತ್ರ ದಿನಗಳೇ ಆಗಿವೆ. ಯಾಕೆಂದರೆ ಪ್ರಕೃತಿಯು ಮಹಿಳೆಯ ದೇಹವನ್ನು ಇನ್ನೊಂದು ಹೊಸ ಜೀವದ ಸೃಷ್ಟಿಗೆ ಅಣಿಗೊಳಿಸುವ ಪ್ರಕ್ರಿಯೆಯೇ ಋತುಚಕ್ರ ! ಈ ಭೂಮಿಯ ಮೇಲೆ ಜೀವಿಗಳು ನಿರಂತರವಾಗಿ ಇರಬೇಕೆಂಬ ಉದ್ದೇಶದಿಂದ ಈ ಋತುಚಕ್ರದ ನಿಯಮವನ್ನು ಸಸ್ತನಿಗಳಿಗೆ ಪ್ರಕೃತಿಯೇ ಮಾಡಿದೆ. ಪ್ರಕೃತಿ ಮಾತೆಯ ಇಂತಹ ಪವಿತ್ರ ಕಾರ್ಯವನ್ನು ಅಪವಿತ್ರ ಎಂದು ಹೇಳುವುದು ಮಾನವ ವಿರೋಧಿಯಲ್ಲವೇ?

share
-ಜಿ.ರವಿಕಿರಣ, ಮೈಸೂರು
-ಜಿ.ರವಿಕಿರಣ, ಮೈಸೂರು
Next Story
X