ಕುಂದಾಪುರ, ಜು.8: ವೈಯಕ್ತಿಕ ಕಾರಣದಿಂದ ಮನನೊಂದ ಬೀಜಾಡಿ ಗ್ರಾಮದ ದೊಡ್ಡೊಣಿ ರಸ್ತೆಯ ನಿವಾಸಿ ವೆಂಕಟರಮಣ ಆಚಾರ್ಯ ಎಂಬವರ ಪುತ್ರಿ ಕಲಾವತಿ (43) ಎಂಬವರು ಜು.7ರಂದು ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ, ಜು.8: ವೈಯಕ್ತಿಕ ಕಾರಣದಿಂದ ಮನನೊಂದ ಬೀಜಾಡಿ ಗ್ರಾಮದ ದೊಡ್ಡೊಣಿ ರಸ್ತೆಯ ನಿವಾಸಿ ವೆಂಕಟರಮಣ ಆಚಾರ್ಯ ಎಂಬವರ ಪುತ್ರಿ ಕಲಾವತಿ (43) ಎಂಬವರು ಜು.7ರಂದು ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.