ಟಿಪ್ಪು ಸುಲ್ತಾನನ ರಾಜನೀತಿ
ಇತಿಹಾಸ-ವರ್ತಮಾನ
ದೇವರು ಅದನ್ನು ಬಯಸುವುದಿಲ್ಲ
ಕಾವೇರಿ ತೀರವು ಸರಕು ಸಾಗಾಟಕ್ಕೆ ಸಹಕಾರಿಯಾಗಿದ್ದರೂ ಸಹ
ನದಿ ತೀರದಲ್ಲಿರುವ ಶಸ್ತ್ರಾಸ್ತ್ರಗಳ ಕಾರ್ಖಾನೆಯನ್ನು ಬೇರೆಡೆಗೆ ವರ್ಗಾಯಿಸಲೇಬೇಕು.
ಇಲ್ಲವಾದಲ್ಲಿ ಕಾರ್ಖಾನೆಯಿಂದ ಹೊರ ಬರುವ ಸಲ್ಫರ್
ನದಿಯಲ್ಲಿನ ಮೀನುಗಳನ್ನು ಸಾಯಿಸುತ್ತದೆ.
ಪ್ರಾಣಿ ಪಕ್ಷಿಗಳು ದೇವರ ಸೃಷ್ಟಿಯ ಭಾಗ.
ಸ್ವೇಚ್ಛಾಚಾರದಿಂದ ಅವುಗಳನ್ನು ವಿನಾಶಕ್ಕೆ ದೂಡಿದರೆ
ಪ್ರಕೃತಿಯ ಅಸಮತೋಲನಕ್ಕೆ ಕಾರಣವಾಗುತ್ತದೆ
ದೇವರು ಅದನ್ನು ಬಯಸುವುದಿಲ್ಲ.
Next Story