Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಅಬ್ರಾಹ್ಮಣ ಚಳವಳಿಯ ಹರಿಕಾರ ಫುಲೆ

ಅಬ್ರಾಹ್ಮಣ ಚಳವಳಿಯ ಹರಿಕಾರ ಫುಲೆ

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ8 July 2017 6:53 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಅಬ್ರಾಹ್ಮಣ ಚಳವಳಿಯ ಹರಿಕಾರ ಫುಲೆ

ಇಂದಿನ ಸಂದರ್ಭದಲ್ಲಿ ದಲಿತ ಪ್ರಜ್ಞೆಯ ದನಿ ಜೋತಿಬಾ ಫುಲೆ ಹೆಚ್ಚು ಹೆಚ್ಚು ಪ್ರಸ್ತುತರಾಗುತ್ತಾ ಹೋಗುತ್ತಿದ್ದಾರೆ. ಅಂಬೇಡ್ಕರ್ ಚಿಂತನೆಗಳಿಂದ ಪ್ರಭಾವಿತರಾಗಿರುವ ಯುವಕರು ಜೋತಿಬಾರನ್ನು ಜೊತೆ ಜೊತೆಗೆ ಓದುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಡಾ. ಎಚ್. ಎಸ್. ಅನುಪಮಾ ಅವರು ಬರೆದಿರುವ ‘ದಲಿತ ಪ್ರಜ್ಞೆಯ ದನಿ ಜೋತಿಬಾ ಫುಲೆ’ ಜೀವನ ಚರಿತ್ರೆ, ಪುಲೆಯ ಬದುಕಿನ ಜೊತೆಗೇ ಅಂದಿನ ಕಾಲಘಟ್ಟದ ದಲಿತ ಹೋರಾಟಗಳ ನೆಲೆಗಳನ್ನು ಮರು ನಿರೂಪಿಸುತ್ತದೆ. ಅಬ್ರಾಹ್ಮಣ ಚಳವಳಿಯ ಹರಿಕಾರ ಎಂದೇ ಫುಲೆಯನ್ನು ಗುರುತಿಸುವ ಈ ಕೃತಿ, ಅವರೊಳಗಿರುವ ಶಿಕ್ಷಣ ತಜ್ಞ, ರೈತ ಹೋರಾಟಗಾರ, ಮಹಿಳಾಪರ ಮನಸ್ಸು, ಸಮಾಜ ಸುಧಾರಕರನ್ನು ಗುರುತಿಸುತ್ತದೆ. ಲೇಖಕರೇ ಹೇಳುವಂತೆ, ಫುಲೆಯವರ ಬದುಕನ್ನು ಕಟ್ಟಿಕೊಳ್ಳುವುದು ಸುಲಭ ಮತ್ತು ಕಷ್ಟ ಎರಡೂ ಆಗಿದೆ. ಏಕೆಂದರೆ ಅವರ ಬದುಕನ್ನು ಅರಿತುಕೊಳ್ಳುವಂತಹ, ತಿಳಿದುಕೊಳ್ಳುವಂತಹ ದಾಖಲೆಗಳು ಅತ್ಯಲ್ಪ. ಅವರು ತಮ್ಮ ಡೈರಿ ಬರೆದಿಡಲಿಲ್ಲ. ಜೀವನದ ವಿವರಗಳನ್ನು ದಾಖಲಿಸಿಡಲಿಲ್ಲ. ಆ ಕಾಲದ ಆಗುಹೋಗುಗಳ, ಜೊತೆಗೆ ಅವರ ಪತ್ರ, ಸಂಕಲ್ಪ, ಕಟ್ಟಿದ ಸಂಸ್ಥೆ, ಹೋರಾಟ, ಉಯಿಲು, ಮಾಡಿದ ಕೆಲಸಗಳನ್ನೇ ಗುರುತಿಸಿಕೊಂಡು ಅದನ್ನು ಒಟ್ಟು ಸೇರಿಸುವ ಸವಾಲು ಲೇಖಕರದು. ಇಲ್ಲಿ ಲೇಖಕಿ ಬೇರೆ ಬೇರೆ ಬರಹಗಳನ್ನು ಆಧರಿಸಿ ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಜೋತಿಬಾ ಕಾಲಘಟ್ಟವನ್ನೂ, ಬದುಕನ್ನೂ, ಹೋರಾಟವನ್ನೂ ನಿರೂಪಿಸಿದ್ದಾರೆ. ಜೋತಿಬಾ ಫುಲೆಯ ಕಾಲದಲ್ಲಿ ಅಸ್ಪಶ್ಯತೆಯ ಕ್ರೌರ್ಯ ಹೇಗಿತ್ತು ಎನ್ನುವುದನ್ನು ಆರಂಭದ ಕೆಲವು ಅಧ್ಯಾಯಗಳು ಹೇಳುತ್ತವೆ. ತನ್ನ ಕಾಲಕ್ಕೆ, ಫುಲೆಯವರ ಯೋಜನೆ ಕ್ರಾಂತಿಕಾರಕವಾದುದಾಗಿತ್ತು. ಇಂಗ್ಲಿಷ್ ಶಿಕ್ಷಣ ತಳಸ್ತರದ ಜನರನ್ನು ಗುಲಾಮಗಿರಿಯಿಂದ ಬಿಡುಗಡೆ ಮಾಡಬಹುದು ಎನ್ನುವುದನ್ನು ಅರಿತು ಅವರು ಆ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ರೂಪಿಸಿದರು. ಜ್ಯೋತಿಬಾ ಅವರ ಜೊತೆಗೆ ಅವರ ಪತ್ನಿ ಸಾವಿತ್ರಿ ಹೇಗೆ ಕೈಜೋಡಿಸಿದರು ಎನ್ನುವುದನ್ನೂ ಕುತೂಹಲಕರವಾಗಿ ಲೇಖಕಿ ನಿರೂಪಿಸುತ್ತಾರೆ. ಅನುಪಮಾ ಅವರು ಕಥನ ರೂಪದಲ್ಲಿ ಜೋತಿಬಾ ಅವರನ್ನು ಕಟ್ಟಿಕೊಟ್ಟಿದ್ದಾರೆ. ಅವರು ಬರೆಯುವ ಶೈಲಿ ಓದುಗರನ್ನು ಆಕರ್ಷಿಸುವುದರಲ್ಲಿ ಅನುಮಾನವೇ ಇಲ್ಲ. ಇದೊಂದು ಸಂಗ್ರಹಾರ್ಹ ಪುಸ್ತಕ. ಇಂದು ಈ ದೇಶದ ಬಹುಜನರು ಜೋತಿಬಾ ಫುಲೆಯನ್ನು ಮುನ್ನೆಲೆಗೆ ತರುವ ಅಗತ್ಯವನ್ನು ಇದು ಒತ್ತಿ ಹೇಳುತ್ತದೆ. ಈ ದೇಶದ ಪಾಲಿನ ಅತ್ಯುತ್ತಮ ಶಿಕ್ಷಕರು ಫುಲೆ ದಂಪತಿ. ಅವರ ಹುಟ್ಟು ದಿನವನ್ನು ದೇಶಾದ್ಯಂತ ಆಚರಿಸುವ ಮೂಲಕ, ಅವರ ಚಿಂತನೆಗಳು ಹೊಸ ತಲೆಮಾರಿಗೂ ತಲುಪುವಂತೆ ಮಾಡುವ ಅಗತ್ಯವಿದೆ. 120 ಪುಟಗಳ ಈ ಕೃತಿಯ ಮುಖಬೆಲೆ 90 ರೂಪಾಯಿ. ಆಸಕ್ತರು. 94802 11320 ದೂರವಾಣಿಯನ್ನು ಸಂಪರ್ಕಿಸಬಹುದು. . 

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X