ಮಿಸಾ ಭಾರ್ತಿ ಪತಿ ಇಡಿ ಮುಂದೆ ಹಾಜರು

ಹೊಸದಿಲ್ಲಿ, ಜು. 12: ಎಂಟು ಸಾವಿರ ಕೋಟಿ ರೂ. ಕಪ್ಪುಹಣ ಬಿಳುಪು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರ್ಜೆಡಿ ಸಂಸದೆ ಮಿಸಾ ಭಾರ್ತಿ ಪತಿ ಶೈಲೇಶ್ ಕುಮಾರ್ ಬುಧವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಬಾರ್ತಿ ಮಂಗಳವಾರ ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗಿದ್ದು, ಅವರನ್ನು 8 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ.
Next Story





