Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ದುಬೈಯಲ್ಲಿ 87 ಲಕ್ಷ ಮೌಲ್ಯದ ಮನೆ ಗೆದ್ದ...

ದುಬೈಯಲ್ಲಿ 87 ಲಕ್ಷ ಮೌಲ್ಯದ ಮನೆ ಗೆದ್ದ ನೇರಳಕಟ್ಟೆಯ ಯುವಕ

'ಯುಎಇ ಎಕ್ಸ್ ಚೇಂಜ್'ನ ಪ್ರಮೋಶನ್ ನಲ್ಲಿ ಉಬೈದುಲ್ಲಾಗೆ ಬಂಪರ್

ವಾರ್ತಾಭಾರತಿವಾರ್ತಾಭಾರತಿ1 Aug 2017 6:14 PM IST
share
ದುಬೈಯಲ್ಲಿ 87 ಲಕ್ಷ ಮೌಲ್ಯದ ಮನೆ ಗೆದ್ದ ನೇರಳಕಟ್ಟೆಯ ಯುವಕ

ದುಬೈ, ಆ.1: ಯುಎಇ ಎಕ್ಸ್ ಚೇಂಜ್ ಸಂಸ್ಥೆಯ ಸಮ್ಮರ್ ಪ್ರಮೋಶನ್-2017 ವಿನ್ ಎ ಹೋಮ್ ಇನ್ ದುಬೈ' ಸ್ಪರ್ಧೆಯಲ್ಲಿ ಬಂಪರ್ ಬಹುಮಾನವಾಗಿ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ಉಬೈದುಲ್ಲಾ 5 ಲಕ್ಷ ದಿರ್ಹಮ್ (87,27,198 ರೂ.) ಮೌಲ್ಯದ ಮನೆಯನ್ನು ಜಯಿಸಿದ್ದಾರೆ.

"ನನ್ನ ಜೀವನದಲ್ಲಿ ನಾನು ಯಾವತ್ತಾದರೂ ಏನನ್ನೂ ಗೆಲ್ಲಲಿಲ್ಲ. ಈ ಪ್ರಮೋಶನ್ ನಲ್ಲಿ ವಿಜೇತನಾಗಿರುವುದು ಕನಸು ನನಸಾದಂತೆ'' ಎಂದು ಉಬೈದುಲ್ಲಾ ಹೇಳಿದ್ದಾರೆ.ಯುಎಇ ಎಕ್ಸ್ ಚೇಂಜ್ ಸಮೂಹದ ಸಿಇಒ ಪ್ರಮೊತ್ ಮಂಗತ್ ಬಹುಮಾನವನ್ನು ವಿತರಿಸಿದರು. ಈ ಪ್ರಮೋಶನ್ ಅನ್ವಯ ಒಟ್ಟು 26 ಮಂದಿ ಬಹುಮಾನ ಗಳಿಸಿದ್ದಾರೆ.

ಉಬೈದುಲ್ಲಾ ಅವರಿಗೆ 5 ಲಕ್ಷ ದಿರ್ಹಮ್ ಮೌಲ್ಯದ ಹೊಚ್ಚ ಹೊಸ ಮನೆಯೊಂದು ದುಬೈ ನಗರದಲ್ಲಿ ಬಹುಮಾನವಾಗಿ ದೊರೆತಿದೆ. ಇತರ 26 ಮಂದಿ ವಿಜೇತರಿಗೆ10,000 ದಿರ್ಹಮ್ ಬಹುಮಾನ ಸಿಕ್ಕಿದೆ. ವಿಜೇತರು ಈಜಿಪ್ಟ್, ಕೆನ್ಯ, ಫಿಲಿಪೈನ್ಸ್, ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ಪ್ರಜೆಗಳಾಗಿದ್ದಾರೆ.

"ದುಬೈ ನಗರದಲ್ಲಿ ಮನೆಯೊಂದನ್ನು ಹೊಂದುವುದು ಹಲವರ ಪಾಲಿನ ಕನಸಾಗಿದೆ. ಇದನ್ನು ಗಮನಿಸಿಯೇ ನಮ್ಮ ಈ ಪ್ರಮೋಶನ್ ಗೆ ಮನೆಯೊಂದನ್ನು ಬಂಪರ್ಬಹುಮಾನವಾಗಿ ಘೋಷಿಸಿದೆವು" ಎಂದು  ಪ್ರಾದೇಶಿಕ ಮಾರ್ಕೆಟಿಂಗ್ ಮ್ಯಾನೇಜರ್ ಕೌಶಲ್ ದೋಶಿ ಹೇಳಿದ್ದಾರೆ.

ಈ ಸಮ್ಮರ್ ಪ್ರಮೋಶನ್ ಮೇ 24ರಿಂದ ಜುಲೈ 7ರವರೆಗೆ ಒಟ್ಟು 45 ದಿನಗಳ ಕಾಲ ನಡೆದಿತ್ತು. ಕಳೆದ ವರ್ಷ 2,22,222 ಡಾಲರ್ ಮೊತ್ತದ ನಗದು ಬಹುಮಾನಗಳನ್ನುವಿಜೇತರಿಗೆ ನೀಡಲಾಗಿದ್ದರೆ,  2015ರಲ್ಲಿ ಗ್ರಾಹಕರಿಗೆ ಒಟ್ಟು 6 ಕೆಜಿ ಬಂಗಾರ ಬಹುಮಾನವಾಗಿ ನೀಡಲಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X