Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಕತ್ತಲ ನಕ್ಷತ್ರಗಳ ಬೆಳಕಿನಲ್ಲಿ.....

ಕತ್ತಲ ನಕ್ಷತ್ರಗಳ ಬೆಳಕಿನಲ್ಲಿ.....

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ1 Aug 2017 6:42 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕತ್ತಲ ನಕ್ಷತ್ರಗಳ ಬೆಳಕಿನಲ್ಲಿ.....

ರೋಹಿತ್ ವೇಮುಲಾ ತೆಗೆದುಕೊಂಡ ಆತ್ಮಹತ್ಯೆ ನಿರ್ಧಾರ ಪ್ರಶ್ನಾರ್ಹವಾದುದು ನಿಜ. ಆದರೆ ಆತನನ್ನು ಆತ್ಮಹತ್ಯೆಯ ಕಡೆಗೆ ದೂಡಿದ ಕಠೋರ ವ್ಯವಸ್ಥೆಯ ವಿರುದ್ಧ ಚರ್ಚೆಗಳು ಶುರುವಾದುದೇ ಆತನ ಆತ್ಮಹತ್ಯೆಯ ಬಳಿಕ. ವೇಮುಲಾರನ್ನು ಬಲಿತೆಗೆದುಕೊಳ್ಳಲು ರಾಜಕೀಯ ಮತ್ತು ಜಾತೀಯ ವ್ಯವಸ್ಥೆ ಎಷ್ಟು ಕಾರಣವೋ, ಆತನ ಹೋರಾಟದ ಜೊತೆ ನಿಲ್ಲದ ಪ್ರಗತಿ ಪರ ಸಂಘಟನೆಗಳೂ ಅಷ್ಟೇ ಕಾರಣ. ಬಹುಶಃ ವೇಮುಲಾ ಆತ್ಮಹತ್ಯೆ, ಇವೆರಡರ ವಿರುದ್ಧವೂ ಆಗಿತ್ತು. ಈ ಕಾರಣದಿಂದಲೇ, ವೇಮುಲಾ ಸಾವು ದೇಶಾದ್ಯಂತ ಯುವ ಸಮೂಹವೊಂದನ್ನು ತಟ್ಟಿ ಎಚ್ಚರಿಸಿತು. ಆತನ ಸಾವಿನ ವಿರುದ್ಧ ಒಂದಾದ ಹೋರಾಟ, ನಿಧಾನಕ್ಕೆ ವಿಸ್ತಾರಗೊಳ್ಳತೊಡಗಿತು. ಬರೀ ಹೈದರಾಬಾದ್ ವಿವಿಗೆ ಅಷ್ಟೇ ಸೀಮಿತವಾಗದೆ, ಅದು ಜೆಎನ್‌ಯುನಲ್ಲಿ ಕನ್ಹಯ್ಯನಂತಹ ಯುವ ನಾಯಕನ ಮೂಲಕ ವೇಮುಲಾ ಮರು ಹುಟ್ಟು ಪಡೆದರು. ಗುಜರಾತ್‌ನಲ್ಲಿ ಜಿಗ್ನೇಶ್ ರೂಪದಲ್ಲಿ ಮಾತನಾಡತೊಡಗಿರು. ಉತ್ತರ ಪ್ರದೇಶ, ಕರ್ನಾಟಕ ಹೀಗೆ...ದೇಶದ ವಿವಿಧೆಡೆಗಳಲ್ಲಿ ವಿವಿಧ ನಾಯಕರ ಮೂಲಕ ವೇಮುಲಾ ಮಾತನಾಡ ತೊಡಗಿದರು. ಆತನ ಮೂಲಕ ಈ ದೇಶದ ಜಾತೀಯತೆ ಮತ್ತೆ ಚರ್ಚೆಗೆ ಒಳಗಾಯಿತು. ‘ಕತ್ತಲ ನಕ್ಷತ್ರ’ ಕೃತಿ ವಿರಸಂ ಸಂಪಾದಿಸಿರುವ ರೋಹಿತ್ ವೇಮುಲಾ ಕುರಿತ ಬರಹಗಳ ಸಂಗ್ರಹವಾಗಿದೆ. ಬಿ. ಸುಜ್ಞಾನ ಮೂರ್ತಿಯವರು ಕನ್ನಡಕ್ಕಿಳಿಸಿದ್ದಾರೆ. ಈ ಕೃತಿಯಲ್ಲಿ ಒಟ್ಟು 44 ಲೇಖನಗಳಿವೆ. ವಿವಿಧ ಲೇಖಕರು, ಚಿಂತಕರು, ಸಾಹಿತಿಗಳು ಇದನ್ನು ಬರೆದಿದ್ದಾರೆ. ವೇಮುಲಾ ಅವರನ್ನು ನೆಪವಾಗಿಟ್ಟುಕೊಂಡು ಈ ದೇಶದ ಜಾತೀಯತೆ, ಅಸ್ಪಶ್ಯತೆಗಳನ್ನು ಚರ್ಚಿಸಿದ್ದಾರೆ. ಹೇಗೆ ವೈಚಾರಿಕತೆಯನ್ನು ಅಸಹಾಯಕವಾಗಿಸಿ ಆತ್ಮಹತ್ಯೆಗೆ ದೂಡಲಾಗುತ್ತಿದೆ ಎನ್ನುವ ಸತ್ಯವನ್ನು ಲೇಖಕರು ತೆರೆದಿಟ್ಟಿದ್ದಾರೆ. ರೋಹಿತ್ ಆತ್ಮಹತ್ಯೆಯನ್ನು ವಿವಿಧ ನೆಲೆಗಳಲ್ಲಿ ಇಲ್ಲಿ ಚರ್ಚಿಸಲಾಗಿದೆ. ಆಲೋಚನೆಗಳ ಮೇಲೆ ಭೌತಿಕ ದಾಳಿ ಎಂದು ಆತ್ಮಹತ್ಯೆಯನ್ನು ಇಲ್ಲಿ ಕರೆಯಲಾಗಿದೆ. ಮತ್ತೊಂದು ಲೇಖನದಲ್ಲಿ ಸೆಂಟ್ರಲ್ ಯುನಿವರ್ಸಿಟಿಯ ಆತ್ಮಹತ್ಯೆಗಳ ಸರಣಿಗಳನ್ನು ಚರ್ಚಿಸಲಾಗಿದೆ. ರೋಹಿತ್ ಆತ್ಮಹತ್ಯೆಯ ಮೂರು ಹಂತಗಳನ್ನು ಗುರುತಿಸಿ ಡಿ. ಉದಯಭಾನು ಬರೆದಿದ್ದಾರೆ. ರೋಹಿತ್ ಆತ್ಮಹತ್ಯೆಯ ಹಿಂದಿರುವ ಮನು ವಾರಸುದಾರರ ಬಗ್ಗೆ ಕೆ. ಜಗನ್ ಬೆಳಕು ಚೆಲ್ಲಿದ್ದಾರೆ. ಕ್ಯಾಂಪಸ್ಸಿನೊಳಗಿನ ಜಾತಿ ರಾಜಕೀಯವನ್ನು ಕೂರ್ಮನಾಥ್ ಅವರು ವಿವರಿಸಿದ್ದಾರೆ. ವಿಶ್ವವಿದ್ಯಾನಿಲಯದೊಳಗಿನ ರಾಜಕೀಯಗಳ ಕುರಿತಂತೆ ಕಾಶೀಂ ಅವರು ಬರೆದಿದ್ದಾರೆ. ದೇಶದ್ರೋಹಿ ಪರವಾಗಿ ಲೇಖನದಲ್ಲಿ ಪಿ. ವರಲಕ್ಷ್ಮೀ ಹೇಗೆ ದೇಶದ್ರೋಹಿ ಪದವನ್ನು ಹೋರಾಟಗಾರರ ವಿರುದ್ಧ ಬಳಸಲು ವ್ಯವಸ್ಥೆ ಸಂಚು ಹೂಡಿದೆ ಎನ್ನುವುದನ್ನು ತಿಳಿಸಿದ್ದಾರೆ. ‘ಮುಝಪ್ಫರ್ ನಗರ್ ಬಾಕೀ ಹೈ’ ರೋಹಿತ್ ವೇಮುಲಾ ಸಾವಿನ ಹಿಂದಿರುವ ಕೋಮು ಶಕ್ತಿಗಳನ್ನು ವರವರರಾವ್‌ಲೇಖನ ಬಯಲಿಗೆಳೆಯುತ್ತದೆ. ಆತ್ಮಹತ್ಯಾಲಯವಾಗುತ್ತಿರುವ ವಿಶ್ವವಿದ್ಯಾನಿಲಯಗಳ ಕುರಿತಂತೆಯೂ ಅವರು ಮಹತ್ವದ ಲೇಖನವನ್ನು ಬರೆದಿದ್ದಾರೆ. ರೋಹಿತ್‌ನ ಜಾತಿಯನ್ನು ಗುರುತಿಸುವ ಸಂದರ್ಭದಲ್ಲಿ ನಡೆದಿರುವ ರಾಜಕೀಯವನ್ನು ವಾಣಿ ಅವರು ಗುರುತಿಸಿದ್ದಾರೆ. ಅಂತಿಮವಾಗಿ, ರೋಹಿತ್‌ವೇಮುಲಾರಂತಹ ‘ದೇಶದ್ರೋಹಿ’ಗಳು ಈ ದೇಶದಲ್ಲಿ ಹೆಚ್ಚಲಿ ಎಂದು ಕೃತಿ ಆಗ್ರಹಿಸುತ್ತದೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಮುಖಬೆಲೆ 120 ರೂ. ಆಸಕ್ತರು 9480286844 ದೂರವಾಣಿಯನ್ನು ಸಂಪರ್ಕಿಸಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X