Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಚಾಂಪಿಯನ್ ಬೆಲ್ಟನ್ನು ಹಿಂದಿರುಗಿಸಿ...

ಚಾಂಪಿಯನ್ ಬೆಲ್ಟನ್ನು ಹಿಂದಿರುಗಿಸಿ ಗೆದ್ದರು ವಿಜೇಂದರ್

ಯುದ್ಧ ಬೇಡವೆಂಬ ಸಂದೇಶ ಸಾರಿದ ಬಾಕ್ಸರ್

ವಾರ್ತಾಭಾರತಿವಾರ್ತಾಭಾರತಿ6 Aug 2017 2:29 PM IST
share
ಚಾಂಪಿಯನ್ ಬೆಲ್ಟನ್ನು ಹಿಂದಿರುಗಿಸಿ ಗೆದ್ದರು ವಿಜೇಂದರ್

ಮುಂಬೈ,ಆ.6: ಗಡಿಯಲ್ಲಿ ಭಾರತ-ಚೀನಾ ಘರ್ಷಣೆ ತೀಕ್ಷ್ಣಗೊಂಡಿರುವುದರ ನಡುವೆ ಬಾಕ್ಸಿಂಗ್ ರಿಂಗ್‍ನಲ್ಲಿ ನಡೆದ ಭಾರತ-ಚೀನಾ ಹೋರಾಟ ಹೆಚ್ಚು ಗಮನಸೆಳೆದಿತ್ತು. ಪ್ರೊಫೆಶನಲ್ ಬಾಕ್ಸಿಂಗ್‍ನ ಏಶ್ಯ ಫೆಸಿಫಿಕ್ ಸೂಪರ್ ಮಿಡ್ಲ್ ವೈಟ್ ಪ್ರಶಸ್ತಿಯನ್ನು ಚೀನಾದ ಬಾಕ್ಸಿಂಗ್ ಪಟು ಝುಲ್ಫಿಕರ್ ಅವರನ್ನುಸೋಲಿಸಿ ವಿಜೇಂದರ್ ಸಿಂಗ್ ಗಳಿಸಿಕೊಂಡಿದ್ದಾರೆ. ಈ ವಿಜಯವನ್ನು ಭಾರತ-ಚೀನಾ ದ್ವೇಷವನ್ನು ಮಿಶ್ರಣಮಾಡಿ ಎಲ್ಲರೂ ಆಚರಿಸಿದ್ದಾರೆ.

ಆದರೆ, ಇದನ್ನು ವಿಜೇಂದರ್ ಸಿಂಗ್ ವಿರೋಧಿಸಿದ್ದಾರೆ. ಭಾರತ-ಚೀನಾ ಗಡಿ ಘರ್ಷಣೆಯನ್ನು ಹೆಚ್ಚಿಸಲು  ತಾನು ಬಯಸುವುದಿಲ್ಲ. ಚಾಂಪಿಯನ್ ಪಟ್ಟ ತನಗೆ ಬೇಡ ಎಂದು ವಿಜೇಂದರ್ ಹೇಳಿದರು. ಪ್ರೊಫೆಶನಲ್ ಬಾಕ್ಸಿಂಗ್‍ನಲ್ಲಿ ನಿರಂತರ ಒಂಬತ್ತನೆ ಗೆಲುವನ್ನು ಮುಂಬೈಯಲ್ಲಿ  ವಿಜೇಂದರ್ ದಾಖಲಿಸಿದ್ದಾರೆ. ಈಗೆಲುವಿನೊಂದಿಗೆ ಏಶ್ಯ ಪೆಸಿಫಿಕ್ ಸೂಪರ್ ಮಿಡ್ಲ್‍ವೈಟ್ ಪ್ರಶಸ್ತಿಯನ್ನು ತನ್ನಲ್ಲೇ  ಉಳಿಸಿಕೊಳ್ಳಲು, ಓರಿಯಂಟಲ್ ಸೂಪರ್ ಮಿಡ್ಲ್‍ವೈಟ್ ಪ್ರಶಸ್ತಿಗಳಿಸಲು ಒಲಿಪಿಂಕ್ಸ್‍ನ ಕಂಚು ವಿಜೇತರಾದ ವಿಜೇಂದರ್‍ಗೆ ಸಾಧ್ಯವಾಗಿದೆ. ಆದರೆ ಈ ಟೈಟಲ್‍ಗಳುತನಗೆ ಬೇಡ ಎಂದು ವಿಜೇಂದರ್ ಸ್ಪರ್ಧೆಯ ಬಳಿಕ ಹೇಳಿದ್ದಾರೆ.

" ಈ ವಿಜಯ ಬೆಲ್ಟನ್ನು ಮರಳಿಸುವ ಮೂಲಕ   ಭಾರತ-ಚೀನಾಗಳ ನಡುವೆ ಗಡಿಯಲ್ಲಿರುವ  ಘರ್ಷಣೆ ಕಡಿಮೆಮಾಡಲು ನಾನು ಶ್ರಮಿಸುತ್ತಿದ್ದೇನೆ. ಇದು ಮಾತ್ರ ನನ್ನಿಂದ ದೇಶಕ್ಕೆ ನೀಡಲು ಸಾಧ್ಯವಿರುವ ಸಂದೇಶವಾಗಿದೆ" ಎಂದು ವಿಜೇಂದರ್ ಹೇಳಿದರು.

ಸ್ಪರ್ಧೆಯ ವೇಳೆ ಮೂಗಿನಿಂದ ರಕ್ತ ಸುರಿದರೂ ರಿಂಗ್ ತೊರೆಯದೆ ವಿಜೇಂದರ್ ಕಠಿಣ ಹೋರಾಟದಲ್ಲಿ ಚೀನಾದ ಪ್ರತಿಸ್ಪರ್ಧಿಯನ್ನು 96-93, 95-94, 95-94 ಅಂತರದಿಂದ ಸೋಲಿಸಿ ಚಾಂಪಿಯನ್ ಆಗಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X