Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಉಚಿತ ವೈಫೈಗಳನ್ನು ಉಪಯೋಗಿಸುತ್ತೀರೇ?:...

ಉಚಿತ ವೈಫೈಗಳನ್ನು ಉಪಯೋಗಿಸುತ್ತೀರೇ?: ಹಾಗಾದರೆ ಎಚ್ಚರಿಕೆ ವಹಿಸಿ

ವಾರ್ತಾಭಾರತಿವಾರ್ತಾಭಾರತಿ6 Aug 2017 5:13 PM IST
share
ಉಚಿತ ವೈಫೈಗಳನ್ನು ಉಪಯೋಗಿಸುತ್ತೀರೇ?: ಹಾಗಾದರೆ ಎಚ್ಚರಿಕೆ ವಹಿಸಿ

ದುಬೈ,ಆ.6: ಸಿಕ್ಕಲ್ಲೆಲ್ಲ ಉಚಿತ ವೈಫೈ ಉಪಯೋಗಿಸುವವರಿಗೆ ದುಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಂಗೀಕೃತ ಟೆಲಿಕಾಂ ಕಂಪೆನಿಗಳು,ಮಾಲ್‍ಗಳು, ಸಂಸ್ಥೆಗಳು ನೀಡುವ ಉಚಿತ ವೈಫೈಯಲ್ಲದೆ ಎಲ್ಲಾದರೂ ವೈಫೈ ಸಿಕ್ಕರೆ ಉಪಯೋಗಿಸುವವರು ಎಚ್ಚರ ವಹಿಸಬೇಕು. ಕೆಲವೇನಿಮಿಷಗಳಲ್ಲಿ ಆ ಸೌಲಭ್ಯವನ್ನು ಉಪಯೋಗಿಸುವ ವೇಳೆ ನಿಮ್ಮ ಫೋನ್‍ನ ವಿವರಗಳನ್ನು ಸೋರಿಕೆ ಮಾಡಲು ಕಾದು ನಿಂತ ತಂಡಗಳು ಸುತ್ತಲೂಇವೆ. ಉಚಿತ ವೈಫೈಯ ಲಾಭವೆತ್ತಿ ವ್ಯಕ್ತಿಯ  ವಿವರಗಳನ್ನು  ಸೈಬರ್ ಕ್ರಿಮಿನಲ್‍ಗಳು ಸೋರಿಕೆ ಮಾಡುತ್ತಾರೆ ಎಂದು ದುಬೈ ಪೊಲೀಸರುಮುನ್ನೆಚ್ಚರಿಕೆ ನೀಡಿದ್ದಾರೆ.
ಫ್ರೀ ಪಬ್ಲಿಕ್ ವೈಫೈ, ಮಾಲ್ ವೈಫೈ ಮುಂತಾದ ಸಂಶಯವೇ  ಆಗದ ರೀತಿಯಲ್ಲಿ ಕ್ರಿಮಿನಲ್‍ಗಳು ವೈಫೈ ಹಾಟ್‍ಸ್ಪಾಟ್‍ಗಳನ್ನು ಸೃಷ್ಟಿಸುತ್ತಿದ್ದಾರೆ.ಅದನ್ನು ನೋಡಿ ಫೋನ್ ಕನೆಕ್ಟ್ ಮಾಡಿದ ಕೂಡಲೇ ವಿವರಗಳು ಸೋರಿಕೆಯಾಗಲು  ಆರಂಭವಾಗುತ್ತದೆ. ಫೋನ್‍ನಲ್ಲಿರುವ ಚಿತ್ರಗಳು,ಪಾಸ್‍ವರ್ಡ್‍ಗಳು, ಬ್ಯಾಂಕ್ ವ್ಯವಹಾರಗಳು, ಯಾವಾಗಲೂ  ಭೇಟಿ ನೀಡುವ ಸೈಟ್‍ಗಳಿಂದ ಹಿಡಿದು ಅಮೂಲ್ಯ ವಿವರಗಳನ್ನು ಹ್ಯಾಕರ್‍ಗಳುಸೋರಿಕೆಮಾಡಿ ದುರುಪಯೋಗಿಸುತ್ತಾರೆ. ಇಂತಹ ಅಸುರಕ್ಷಿತ ವೈಫೈ ನೆಟ್‍ವರ್ಕ್‍ಗಳನ್ನು ಉಪಯೋಗಿಸುವ ಅಪಾಯದ ಕುರಿತು  ಜನರುಜಾಗೃತರಾಗಿಲ್ಲ ಎಂದು ಸೈಬರ್ ಅಪರಾಧಕೃತ್ಯ ತಡೆಯುವ ವಿಭಾಗದ ಉಪಮುಖ್ಯಸ್ಥ ಲೆಫ್ಟಿನೆಂಟ್ ಸಲೀಂ ಬಿನ್ ಸಲ್‍ಮೀನ್ ಹೇಳಿದರು.
ಮಹಿಳೆಯರ ಸಾಮಾಜಿಕ ಮಾಧ್ಯಮಗಳ  ವಿವರಗಳನ್ನು ಮತ್ತು ಫೋಟೊವನ್ನು ಸೋರಿಕೆ ಮಾಡಿ ಹ್ಯಾಕರ್‍ಗಳು ದುರುಪಯೋಗಿಸಿ ಹಣ ಕೀಳಲುಪ್ರಯತ್ನಿಸುತ್ತಾರೆ. ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ತನಿಖೆ ನಡೆಸಿದಾಗ ಉಚಿತ ವೈಫೈ ಉಪಯೋಗಿಸಿರುವುದು ಗೊತ್ತಾಯಿತು. ನಂತರದುಬೈ ಪೊಲೀಸರು ಹ್ಯಾಕ್ ಮಾಡಿದ ದೇಶವನ್ನು ಸಂಪರ್ಕಿಸಿ ಮಹಿಳೆಯ ಖಾತೆಯನ್ನು ಸರಿಪಡಿಸಿದ್ದಾರೆ.
ಹಳೆಯ ಸ್ಮಾರ್ಟ್‍ಫೋನ್‍ಗಳನ್ನು ಬೇರೆಯವರಿಗೆ ಕೊಡುವುದು ಮತ್ತುಮಾರುವುದು ಕೂಡಾ ಅಪಾಯಕಾರಿಯಾಗಿದೆ ಎಂದು ಲೆಫ್ಟಿನೆಂಟ್ ಸಲ್ಮೀನ್ಹೇಳಿದ್ದಾರೆ. ಫೋಟೊ,ವೀಡಿಯೊಗಳನ್ನು ಡಿಲಿಟ್ ಮಾಡಿದರೂ ಹ್ಯಾಕರ್‍ಗಳು   ಅದನ್ನು ಮತ್ತೆ ಚಾಲೂ ಮಾಡುತ್ತಾರೆ. ಹಳೆಯ ಫೋನ್‍ಗಳನ್ನು ತಮ್ಮಕೈಯಲ್ಲೇ ಇರಿಸಿಕೊಳ್ಳುವುದು ಉತ್ತಮವಾಗಿದೆ. ಸೈಬರ್ ಅಪರಾಧಗಳು ಗಮನಕ್ಕೆ ಬಂದರೆ
mail@dubaipolice.gov.ae ಎಂಬ ವಿಳಾಸಕ್ಕೆ ತಿಳಿಸಬೇಕೆಂದು ದುಬೈಪೊಲೀಸರು ಮನವಿ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X