Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಲಯಾಳಿಗಳನ್ನು ಕೆಣಕಿ ಬಾಲ ಸುಟ್ಟುಕೊಂಡ...

ಮಲಯಾಳಿಗಳನ್ನು ಕೆಣಕಿ ಬಾಲ ಸುಟ್ಟುಕೊಂಡ ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ

ವಿಫಲವಾಯ್ತು ನಕಲಿ ಖಾತೆಗಳ ಮೂಲಕ ರೇಟಿಂಗ್ ಹೆಚ್ಚಿಸುವ ತಂತ್ರ

ವಾರ್ತಾಭಾರತಿವಾರ್ತಾಭಾರತಿ12 Aug 2017 9:22 PM IST
share
ಮಲಯಾಳಿಗಳನ್ನು ಕೆಣಕಿ ಬಾಲ ಸುಟ್ಟುಕೊಂಡ ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿವಿ

ತಿರುವನಂತಪುರಂ, ಆ.12: ಮಲಯಾಳಿಗಳನ್ನು ಅವಮಾನಿಸುವ ರೀತಿಯ ಚರ್ಚೆಗಳನ್ನು ಹಾಗೂ ನಕಲಿ ಸುದ್ದಿಗಳನ್ನು ಪ್ರಸಾರ ಮಾಡಿದ ರಿಪಬ್ಲಿಕ್ ಟಿವಿ ಚಾನೆಲ್ ವಿರುದ್ಧ ಸಮರ ಸಾರಿದ ಮಲಯಾಳಿಗಳು ಯಶಸ್ವಿಯಾಗಿದ್ದಾರೆ.

ಆರಂಭದಲ್ಲಿ ಫೇಸ್ ಬುಕ್ ಪೇಜ್ ರಿವೀವ್ ನಲ್ಲಿ ರಿಪಬ್ಲಿಕ್ ಚಾನೆಲ್ ಹೆಸರಿನ ಗ್ರೂಪ್ ನ ಮೇಲೆ ದಾಳಿ ನಡೆಸಿದ ಮಲಯಾಳಿಗಳು ಫೇಸ್ಬುಕ್ ಪೇಜ್ ರಿವೀವ್ ನಲ್ಲಿ 1 ಸ್ಟಾರ್ ನೀಡಲು ಆರಂಭಿಸಿದರು. ಇದರಿಂದಾಗಿ ರಿಪಬ್ಲಿಕ್ ಚಾನೆಲ್ ನ ಸ್ಟಾರ್ ರೇಟಿಂಗ್ 4.7ರಿಂದ 2.1ಕ್ಕೆ ಕುಸಿಯಿತು. ಕೂಡಲೇ ಎಚ್ಚೆತ್ತುಕೊಂಡ ರಿಪಬ್ಲಿಕ್ ಚಾನೆಲ್ ತನ್ನ ರಿವೀವ್ ಆಯ್ಕೆಯನ್ನು ತೆಗೆದುಹಾಕಿತು.

ಈ ಬಗ್ಗೆ ಮತ್ತೊಮ್ಮೆ ಮಲಯಾಳಿಗಳು ಟೀಕೆ ಮಾಡಲು ಆರಂಭಿಸಿದ್ದರಿಂದ ರಿವೀವ್ ಆಯ್ಕೆಯನ್ನು ಫೇಕ್ ರಿವೀವ್ ಗಳ ಮೂಲಕ ರಿಸ್ಟೋರ್ ಮಾಡಿತು. ಇದರಿಂದಾಗಿ 5 ಸ್ಟಾರ್ ರೇಟಿಂಗ್ ಗಣನೀಯವಾಗಿ ಏರಿಕೆಯಾಗಿ 1 ಸ್ಟಾರ್ ರೇಟಿಂಗ್ ಕುಸಿಯಿತು. ಆದರೆ ಕೂಡಲೇ ವಿಶ್ವಾದ್ಯಂತ ಇರುವ ಮಲಯಾಳಿಗಳು ಅಷ್ಟಕ್ಕೇ ಸುಮ್ಮನಾಗಲಿಲ್ಲ. ನಕಲಿ ಖಾತೆಗಳ ಮೂಲಕ ಕಳೆದುಕೊಂಡಿದ್ದ ರೇಟಿಂಗನ್ನು ಮರಳಿ ಪಡೆದ ರಿಪಬ್ಲಿಕ್ ಚಾನೆಲ್ ನ ಪ್ರಯತ್ನ ಮತ್ತೊಮ್ಮೆ ಸೋತಿತು. 5 ಸ್ಟಾರ್ ರೇಟಿಂಗ್ ಏರಿಕೆಯಾಗುತ್ತಲೇ ರಿಪಬ್ಲಿಕ್ ಟಿವಿ ಪೇಜ್ ಅಡ್ಮಿನ್ ಫೇಕ್ ರಿವೀವ್ ಗಳನ್ನು ತೆಗೆಯುವಂತೆ ಫೇಸ್ ಬುಕ್ ಜೊತೆಗೆ ಮನವಿ ಮಾಡಿದರು.

ಆದರೆ ಇದುವೇ ಚಾನೆಲ್ ಗೆ ಮುಳುವಾಯಿತು. 5  ಸ್ಟಾರ್ ರೇಟಿಂಗ್ ಹೆಚ್ಚಿಸುವ ಸಲುವಾಗಿ ನಕಲಿ ಖಾತೆಗಳನ್ನು ಬಳಸಿರುವುದು ಫೇಸ್ಬುಕ್ ಗೂ ಅರಿವಾಗಿದೆ. ನಕಲಿ ರಿವೀವ್ ಗಳನ್ನು ಪೇಸ್ಬುಕ್ ತೆಗೆದುಹಾಕುತ್ತಲೇ ಫೇಸ್ಬುಕ್ ಪೇಜ್ ನ ರೇಟಿಂಗ್ 2ಕ್ಕೆ ಇಳಿದಿದೆ.

5  ಸ್ಟಾರ್ ರೇಟಿಂಗ್  ನೀಡಿದ್ದ 70 ಸಾವಿರ ರಿವೀವ್ ಗಳು 44 ಸಾವಿರಕ್ಕೆ ಇಳಿದಿದೆ. ಇನ್ನೊಂದೆಡೆ 1 ಸ್ಟಾರ್ ರೇಟಿಂಗ್ 1.31 ಲಕ್ಷ ತಲುಪಿದೆ. ರಿಪಬ್ಲಿಕ್ ಚಾನೆಲ್ ನ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಗಳು ಹೆಚ್ಚಾಗುತ್ತಲೇ ಗೂಗಲ್ ಪ್ಲೇ ಸ್ಟೋರ್ ನಿಂದ ರಿಪಬ್ಲಿಕ್ ಟಿವಿ ಆ್ಯಪನ್ನು ತೆಗೆದುಹಾಕಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X