Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ನಿಧಿಕಾಯುವ ಜಿನ್ನ್ ಗೆ 15 ಲಕ್ಷ ದಿರ್ಹಂ...

ನಿಧಿಕಾಯುವ ಜಿನ್ನ್ ಗೆ 15 ಲಕ್ಷ ದಿರ್ಹಂ ನೀಡಿ ಮೋಸ ಹೋದರು !

ವಾರ್ತಾಭಾರತಿವಾರ್ತಾಭಾರತಿ13 Aug 2017 2:49 PM IST
share
ನಿಧಿಕಾಯುವ ಜಿನ್ನ್ ಗೆ 15 ಲಕ್ಷ ದಿರ್ಹಂ ನೀಡಿ ಮೋಸ ಹೋದರು !

ದುಬೈ,ಆ.13: ಮಂತ್ರವಾದಕ್ಕೆ ಮತ್ತು ಪಿಶಾಚಿಯ ಕಾಟವನ್ನು ನಿವಾರಿಸಲು ಹಣ ಕಬಳಿಸುವ ಹಲವಾರು ಕಥೆಗಳು ಊರಲ್ಲಿ ನಡೆಯುತ್ತದೆ. ಅದೇ ರೀತಿ ಅರಬ್ ಕುಟುಂಬವನ್ನು ವಂಚಿಸಿದ ಆಫ್ರಿಕನ್ ವ್ಯಕ್ತಿಯನ್ನು ಕಳೆದ ದಿನ ದುಬೈಯಲ್ಲಿ ಬಂಧಿಸಲಾಗಿದೆ. ಇವರ ಮನೆಗೆ ಚಿಕಿತ್ಸೆ ನೀಡಲು ಬಂದ ಆಫ್ರಿಕನ್ ಮಹಿಳೆ ಈ ಮನೆಯ ವರಾಂಡದಲ್ಲಿ ನಿಧಿಯಿದೆ ಅದನ್ನು ಹೊರತೆಗೆಯುವ ವ್ಯಕ್ತಿಯ ಬಗ್ಗೆ ತನಗೆ ಗೊತ್ತಿದೆ ಎಂದು ಮುಖ್ಯ ವಂಚಕನನ್ನು ಅರಬ್ ಕುಟುಂಬಕ್ಕೆ ಪರಿಚಯಿಸಿದೆ.  ನಂತರ ಈ ವ್ಯಕ್ತಿ ಮನೆಗೆ ಬಂದು ಭೂಮಿ ಅಗೆದು ಕೆಲವು ಆಭರಣಗಳನ್ನು ಹೊರಗೆ ತೆಗೆದು ತೋರಿಸಿದ್ದಾನೆ.

ಒಂದು ಜಿನ್ನ್(ಯಕ್ಷ) ಇದಕ್ಕೆ ಕಾವಲಿದೆ. ಅದರ ಅನುಮತಿ  ಇಲ್ಲದೆ ನಿಧಿಯನ್ನು ತೆಗೆದರೆ ಜಿನ್ನ್ ಕೋಪಗೊಳ್ಳಬಹುದು ಎಂದು  ಆವ್ಯಕ್ತಿ ಕುಟುಂಬದವರಲ್ಲಿ ನಂಬಿಕೆ ಸೃಷ್ಟಿಸಿದ್ದಾನೆ. ಒಂದು ವಿಶೇಷ ದ್ರಾವಕ ನೀಡಿದರೆ ಎಲ್ಲ ನಿಧಿಯನ್ನು ಹೊರಗೆ ತೆಗೆಯಲು ಜಿನ್ನ್ ಸಮ್ಮತಿಸಬಹುದು. ಅದಕ್ಕೆ ಹಣ ಬೇಕಾಗಿದೆ. ಏಳು ಲಕ್ಷ ದಿರ್ಹಂ ಆಗತ್ಯವಿದೆ ಎಂದು ಹೇಳಿ ಹಣವನ್ನು ಪಡೆದುಕೊಂಡಿದ್ದಾನೆ.

ಕೆಲವು ದಿನಗಳ ಬಳಿಕ ಒಂದು ಫೋನ್ ಕರೆ ಬಂತು. ನಿಧಿ ತೆಗೆಯಲು ಪ್ರಯತ್ನಿಸಿದ ವ್ಯಕ್ತಿಯನ್ನು ಜಿನ್ನ್ ದುಬೈಯಲ್ಲಿ ಬಂಧಿಸಿಟ್ಟಿದೆ. ಕುಟುಂಬ ಸದಸ್ಯರು ಶೀಘ್ರ ಅಲ್ಲಿಗೆ ಬರಬೇಕು ಎಂದು ಫೋನ್ ಮಾಡಿದ ವ್ಯಕ್ತಿ ತಿಳಿಸಿದ್ದಾನೆ. ನಂತರ ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ದುಬೈಗೆ ಬಂದಾಗ ಜಿನ್ನ್ನಿಂದ ಬಿಡುಗಡೆಗೆ ಎಂಟು ಲಕ್ಷ ದಿರ್ಹಂ ನೀಡಬೇಕೆಂದು ಹೇಳಿದ್ದಾರೆ. ಕುಟುಂಬದವರು ಎಂಟು ಲಕ್ಷ ದಿರ್ಹಂ ನ್ನು ಆ ಪುರುಷ ಮತ್ತು ಮಹಿಳೆಗೆ ಕೊಟ್ಟಿದ್ದಾರೆ ಒಟ್ಟು 2.5 ಕೋಟಿ ರೂ. ಗಳನ್ನು ಆತ ಪಡೆದಿದ್ದಾನೆ.

ನಂತರ ತಾವು  ವಂಚನೆಗೊಳಗಾಗಿದ್ದು ಕುಟುಂಬಕ್ಕೆ ಮನವರಿಕೆಯಾಯಿತು.  ಅವರು ದುಬೈ ಪೊಲೀಸರಿಗೆ ದೂರು ನೀಡಿದರೆಂದು ಆರ್ಥಿಕ ಅಪರಾಧಗಳ ನಿರ್ದೇಶಕ ಕರ್ನಲ್ ಸಲಾಹ್ ಬು ಉಸೈಬ ಹೇಳಿದರು. ದುಬೈ ಪೊಲೀಸರು ರಹಸ್ಯ ಕ್ರಮಗಳ ಮೂಲಕ ಆರೋಪಿಯನ್ನು ಬಂಧಿಸಿದ್ದಾರೆ.  ಇಂತಹ ಜಿನ್ನ್ ಮೋಸದ ಕಥೆಗಳು ಬಹಳಷ್ಟು ಕಡೆ ನಡೆಯುತ್ತಿವೆ. ಹೀಗೆ ಮೋಸಕ್ಕೊಳಗಾಗಬೇಡಿ ಎಂದು ದುಬೈ ಪೊಲೀಸರ ಅಪರಾಧ ತನಿಖಾ ವಿಭಾಗ ಮುಖ್ಯಸ್ಥ ಮೇಜರ್ ಜನರಲ್ ಖಲೀಲ್ ಇಬ್ರಾಹೀಂ ಅಲ್ ಮನ್ಸೂರಿ ಆಗ್ರಹಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X