Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ದೈತ್ಯ ಕೈಗಳ ಬಾಲಕನಿಗೆ ಪಿಶಾಚಿ ಎಂಬ ಪಟ್ಟ

ದೈತ್ಯ ಕೈಗಳ ಬಾಲಕನಿಗೆ ಪಿಶಾಚಿ ಎಂಬ ಪಟ್ಟ

ವಾರ್ತಾಭಾರತಿವಾರ್ತಾಭಾರತಿ13 Aug 2017 4:17 PM IST
share
ದೈತ್ಯ ಕೈಗಳ ಬಾಲಕನಿಗೆ ಪಿಶಾಚಿ ಎಂಬ ಪಟ್ಟ

ಲಕ್ನೋ,ಆ.13: ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಬಾಲಕನೋರ್ವ ಒಂದು ಅಡಿಯಷ್ಟು ದೊಡ್ಡ ಅಂಗೈಗಳನ್ನು ಹೊಂದಿದ್ದು, ಆತನನ್ನು ಸ್ನೇಹಿತರೆಲ್ಲ ದೂರ ಮಾಡಿದ್ದಾರೆ. ಪರಿಸರದ ಯಾವ ಶಾಲೆಯೂ ಆತನನ್ನು ಸೇರಿಸಿಕೊಳ್ಳುತ್ತಿಲ್ಲ. 12ರ ಹರೆಯದ ತಾರಿಕ್‌ನಿಗೆ ಸ್ವತಃ ಬಟ್ಟೆಗಳನ್ನು ಧರಿಸಿಕೊಳ್ಳಲು ಸಾಧ್ಯವಿಲ್ಲ. ಆತನೋರ್ವ ‘ಪಿಶಾಚಿ’ ಎಂದು ಹಣೆಪಟ್ಟಿ ಕಟ್ಟಿರುವ ಗ್ರಾಮಸ್ಥರು ಶಾಪದಿಂದಾಗಿ ಆತ ಬೃಹತ್ ಅಂಗೈಗಳನ್ನು ಹೊಂದಿದ್ದಾನೆ ಎಂದು ಭಾವಿಸಿದ್ದಾರೆ. ತನ್ನ ತಾಯಿ ಮತ್ತು ಸೋದರ ಹರಜ್ಞಾನ ಜೊತೆಗೆ ವಾಸವಾಗಿರುವ ಬಾಲಕ ಶಾಲೆಗೆ ಹೋಗಬೇಕಾದ ಈ ವಯಸ್ಸಿನಲ್ಲಿ ಸ್ಥಳೀಯ ಚಹಾದಂಗಡಿಯಲ್ಲಿ ದುಡಿಯುತ್ತಿದ್ದಾನೆ.

 ಆತ ಹುಟ್ಟಿದಾಗಲೇ ಅಂಗೈಗಳು ದೊಡ್ಡದಾಗಿದ್ದವು. ಆತ ಬೆಳೆಯುತ್ತಿದ್ದಂತೆ ಅವೂ ಬೆಳೆದಿವೆ. ಆತನ ತಂದೆ ಜೀವಂತವಿದ್ದಾಗ ಮಗನನ್ನು ಸ್ಥಳೀಯ ವೈದ್ಯರಲ್ಲಿ ಬಹಳಷ್ಟು ಬಾರಿ ಕರೆದೊಯ್ದಿದ್ದರು. ಅವರ ನಿಧನಾನಂತರ ತಾಯಿಯ ಬಳಿ ಮಗನಿಗೆ ಚಿಕಿತ್ಸೆ ಕೊಡಿಸಲೂ ದುಡ್ಡಿಲ್ಲ ಎಂದು ತಾರಿಕ್‌ನ ಚಿಕ್ಕಮ್ಮ ಪುಷ್ಪಾ ಹೇಳಿದರು.

ಹರಜ್ಞಾನ ತಾರಿಕ್‌ನ ಬಗ್ಗೆ ತುಂಬ ಕಾಳಜಿ ವಹಿಸಿದ್ದಾನೆ. ಆತ ತನ್ನ ಕೈಗಳಿಂದ ಮಾಡಲು ಸಾಧ್ಯವಾಗದ ದೈನಂದಿನ ಕೆಲಸಕಾರ್ಯಗಳಿಗೆ ಹರಜ್ಞಾನ ನೆರವಾಗುತ್ತಿದ್ದಾನೆ.

ತಾರಿಕ್‌ನ ಅಂಗೈಗಳು ನಿಜಕ್ಕೂ ತುಂಬ ದೊಡ್ಡದಾಗಿವೆ. ನಾನಂತೂ ಜೀವನದಲ್ಲಿ ಅಂತಹ ಕೈಗಳನ್ನು ಕಂಡಿಲ್ಲ ಎನ್ನುತ್ತಾನೆ ಹರಜ್ಞಾನ.

ಆರಂಭದಲ್ಲಿ ತನಗೆ ಕೆಲವು ಸ್ನೇಹಿತರಿದ್ದರು, ಆದರೆ ಈಗ ಯಾರೂ ಇಲ್ಲ. ಎಲ್ಲರೂ ತನ್ನ ಕೈಗಳನ್ನು ನೋಡಿ ಹೆದರಿಕೊಳ್ಳುತ್ತಾರೆ. ತಾನು ಓದಲು ಬಯಸಿದ್ದೆ, ಆದರೆ ಯಾವ ಶಾಲೆಯೂ ತನ್ನನ್ನು ಸೇರಿಸಿಕೊಳ್ಳುತ್ತಿಲ್ಲ ಎನ್ನುತ್ತಾನೆ ತಾರಿಕ್.

ತಾರಿಕ ಶಾಪಗ್ರಸ್ಥ, ಹೀಗಾಗಿ ಅಂತಹ ಕೈಗಳನ್ನು ಹೊಂದಿದ್ದಾನೆ ಎನ್ನುವ ಗ್ರಾಮಸ್ಥರಿಗೆ ಇದೊಂದು ವೈದ್ಯಕೀಯ ಸ್ಥಿತಿ ಮತ್ತು ಸರಿಪಡಿಸಬಹುದಾಗಿದೆ ಎನ್ನುವುದು ಗೊತ್ತಿಲ್ಲ.

ತಾರಿಕ್‌ನ ಕೈಗಳು ದೇವರ ಸೃಷ್ಟಿ ಎನ್ನುವ ಪುಷ್ಪಾ, ಶೀಘ್ರವೇ ಆತ ಎಲ್ಲರಂತೆ ಸಹಜ ಕೈಗಳನ್ನು ಹೊಂದುತ್ತಾನೆ ಎಂಬ ವಿಶ್ವಾಸ ಹೊಂದಿದ್ದಾರೆ.

ತಾರಿಕ್‌ನ ಕುಟುಂಬ ಕಷ್ಟಪಟ್ಟು ದುಡ್ಡು ಹೊಂಚಿಕೊಂಡು ಆತನನ್ನು ಸ್ಥಳೀಯ ವೈದ್ಯರ ಬಳಿಗೆ ಕರೆದೊಯ್ದಿದೆ ಮತ್ತು ಪ್ರತಿ ಬಾರಿಯೂ ನಿರಾಶೆಯೊಂದಿಗೆ ಮರಳಿದೆ.

 ತಾರಿಕ್‌ನ ಕೈಗಳು ನಿಜಕ್ಕೂ ನಮಗೆ ವಿಸ್ಮಯವನ್ನುಂಟು ಮಾಡಿವೆ. ಆನೆಕಾಲು ರೋಗದ ಪ್ರಕರಣಗಳನ್ನು ನಾವು ನೋಡಿದ್ದೇವೆ, ಈ ಬಾಲಕನ ಸ್ಥಿತಿಯೂ ಹಾಗೆಯೇ ಕಾಣುತ್ತಿದೆ. ಆತ ಉತ್ತಮ ಚಿಕಿತ್ಸೆ ಪಡೆದು ಸಹಜ ಜೀವನ ನಡೆಸುವ ಕನಸು ಕಾಣುತ್ತಿದ್ದಾನೆ. ಅವಕಾಶಗಳು ಕಡಿಮೆ.....ಆದರೆ ಈ ಜಗತ್ತಿನಲ್ಲಿ ಅಸಾಧ್ಯವೆನ್ನುವುದು ಯಾವುದೂ ಇಲ್ಲ. ಇಂದಿನ ವೈಜ್ಞಾನಿಕ ಯುಗದಲ್ಲಿ ಬಹಳಷ್ಟು ಸಂಶೋಧನೆಗಳು ನಡೆಯುತ್ತಿವೆ. ಹೀಗಾಗಿ ಯಾವುದೂ ಅಸಾಧ್ಯವಲ್ಲ. ಮುಂದೊಂದು ದಿನ ತಾರಿಕ್‌ನ ಕೈಗಳನ್ನು ಸರಿ ಮಾಡಲು ಸಾಧ್ಯವಾಗಬಹುದು ಎಂದು ಇತ್ತೀಚಿಗೆ ಗ್ರಾಮಕ್ಕೆ ಕಾರ್ಯನಿಮಿತ್ತ ಭೇಟಿ ನೀಡಿದ್ದಾಗ ತಾರಿಕ್‌ನನ್ನು ಪರೀಕ್ಷಿಸಿರುವ ಡಾ.ಪವನ ಕುಮಾರ ಗಾಂಧಿ ಹೇಳಿದ್ದಾರೆ. ಹೀಗಾಗಿ ತಾರಿಕ್‌ನ ಕನಸಿಗೆ ಈಗ ರೆಕ್ಕೆಗಳು ಮೂಡಿವೆ.

ಚಿತ್ರ ಕೃಪೆ : thesun.co.uk

share
ವಾರ್ತಾಭಾರತಿ
ವಾರ್ತಾಭಾರತಿ
Next Story
X