ಮಂಗಳೂರು: ಗೋರಖ್ ಪುರ ಘಟನೆ ಖಂಡಿಸಿ ಅನಾಥಾಶ್ರಮದ ಮಕ್ಕಳೊಂದಿಗೆ ಸ್ವಾತಂತ್ರ್ಯೋತ್ಸವ
ಕಾಟಿಪಳ್ಳ, ಆ, 16: ಮಂಗಳೂರಿನ ಮೇರಿಹಿಲ್ ನಲ್ಲಿರುವ ಅನಾಥಾಶ್ರಮ ಮಕ್ಕಳ ಶಾಲೆಯಲ್ಲಿ ಜಿಲ್ಲಾ ಆಪ್ ಮುಖಂಡ ಕಬೀರ್ ಕಾಟಿಪಳ್ಳ ಸ್ವಾತಂತ್ರೋತ್ಸವನ್ನು ಆಚರಿಸಿದರು.
ಇತ್ತೀಚೆಗೆ ಉತ್ತಮ ಪ್ರದೇಶದ ಗೋರಖ್ ಪುರದಲ್ಲಿ ಆಮ್ಲಜನಕದ ಕೊರತೆಯಿಂದ ಸುಮಾರು 80ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದು, ಈ ಘಟನೆಯನ್ನು ಖಂಡಿಸಿ ಜಿಲ್ಲಾ ಆಪ್ ಮುಖಂಡ ಕಬೀರ್ ಕಾಟಿಪಳ್ಳ ಅವರು ಮಂಗಳೂರಿನ ಮೇರಿಹಿಲ್ ನಲ್ಲಿರುವ ಅನಾಥಾಶ್ರಮ ಮಕ್ಕಳ ಶಾಲೆಯಲ್ಲಿ ಸ್ವಾತಂತ್ರೋತ್ಸವನ್ನು ಆಚರಿಸಿದರು.
ಈ ಸಂದರ್ಭ ಮೃತಪಟ್ಟ ಮಕ್ಕಳಿಗಾಗಿ ಮೌನ ಪ್ರಾರ್ಥನೆ ಮಾಡಲಾಯಿತು.
Next Story