ಡಿವೈಎಫ್ಐ ಸ್ವಾತಂತ್ರ್ಯ ದಿನಾಚರಣೆ
ಕುಂದಾಪುರ, ಆ.16: ಬಿ.ಸಿ.ರಸ್ತೆ ಬೆಟ್ಪಾಗರ ಅಕ್ಷರದಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಸ್ಥಳೀಯರಾದ ಗಣೇಶ್ ಕಾಂಚನ್ ಧ್ವಜಾರೋಹಣ ನೆರವೇರಿಸಿದರು. ಸಿಐಟಿಯು ಮುಖಂಡರಾದ ಸುರೇಶ್ ಕಲ್ಲಾಗರ ಮುಖ್ಯ ಅತಿಥಿಯಾಗಿ ಮಾತನಾ ಡಿದರು. ಕೊಹ್ಲಿ ಕ್ರಿಕೆಟರ್ಸ್ನ ಪ್ರಜ್ವಲ್, ಕಟ್ಟಡ ಸಂಘದ ಸಂತೋಷ್ ಡಿ. ಉಪಸ್ಥತರಿದ್ದರು. ಕಾರ್ಯದರ್ಶಿ ರವಿ ವಿ.ಎಂ. ಸ್ವಾಗತಿಸಿರು. ರಾಘ ವೇಂದ್ರ ಡಿ. ವಂದಿಸಿದರು.
Next Story