ಆ. 20: 'ದೇಶ ಉಳಿಸಿ ದ್ವೇಷ ಅಳಿಸಿ' ಸೌಹಾರ್ದ ಸಮ್ಮೇಳನ
ಬಂಟ್ವಾಳ, ಆ. 19: ಎಸ್ಸೆಸ್ಸೆಫ್ ಬಂಟ್ವಾಳ ಡಿವಿಜನ್ ವತಿಯಿಂದ 'ದೇಶ ಉಳಿಸಿ ದ್ವೇಷ ಅಳಿಸಿ' ಎಂಬ ಘೋಷ ವಾಕ್ಯದಲ್ಲಿ ಕ್ಯಾಂಪಸ್ ವಿದ್ಯಾರ್ಥಿಗಳ ಸೌಹಾರ್ದ ಸಮ್ಮೇಳನ ಆ. 20ರಂದು ಮಧ್ಯಾಹ್ನ 2 ಗಂಟೆಗೆ ಬಿ.ಸಿ.ರೋಡಿನ ಜಿಲ್ಲಾ ಕಚೇರಿಯಲ್ಲಿ ನಡೆಯಲಿದೆ.
ಬಂಟ್ವಾಳ ಡಿವಿಷನ್ ವ್ಯಾಪ್ತಿಯ ಕ್ಯಾಂಪಸ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಮೀಡಿಯಾ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story