Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಬೆಂಗಳೂರು: ಗಣೇಶ ವಿಸರ್ಜನೆಗೆ ವಾಹನ...

ಬೆಂಗಳೂರು: ಗಣೇಶ ವಿಸರ್ಜನೆಗೆ ವಾಹನ ವ್ಯವಸ್ಥೆ

ವಾರ್ತಾಭಾರತಿವಾರ್ತಾಭಾರತಿ23 Aug 2017 11:14 PM IST
share
ಬೆಂಗಳೂರು: ಗಣೇಶ ವಿಸರ್ಜನೆಗೆ ವಾಹನ ವ್ಯವಸ್ಥೆ

ಬೆಂಗಳೂರು, ಆ. 23: ಗಣೇಶ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಶುಕ್ರವಾರ ನಗರದ ವಿವಿಧ ಸ್ಥಳಗಳಲ್ಲಿ ಗಣೇಶ ವಿಸರ್ಜನೆ ವಾಹನಗಳ ವ್ಯವಸ್ಥೆ ಮತ್ತು ಸಮಯ ನಿಗದಿ ಮಾಡಿದೆ.

ಬಿ.ಡಿ.ಎ ರಂಗಮಂದಿರ ಆರ್.ಆರ್ ನಗರ(ಸಂಜೆ 6 ರಿಂದ ರಾತ್ರಿ 7:45 ರವರೆಗೆ), ನಿಮಿಶಾಂಭ ದೇವಸ್ಥಾನ(ಸಂಜೆ 8 ರಿಂದ 10 ರವರೆಗೆ), ಜಯನಗರ ನಾಲ್ಕನೇ ಬ್ಲಾಕ್ ಪೋಲಿಸ್ ಠಾಣೆ ವ್ಯಾಪ್ತಿ(ಸಂಜೆ 5-6:45 ರವರೆಗೆ), ಹನುಮಂತನಗರ ಪೋಲಿಸ್ ಠಾಣೆ ವ್ಯಾಪ್ತಿ(ಸಂಜೆ 7:15 ರಿಂದ ರಾತ್ರಿ 10 ರವರೆಗೆ), ಜೀವನ್ ಭೀಮಾನಗರ ಪೋಲಿಸ್ ಠಾಣೆ ವ್ಯಾಪ್ತಿ(ಸಂಜೆ 4 ರಿಂದ 7:45 ರವರೆಗೆ), ಹಲಸೂರು ಪೋಲಿಸ್ ಠಾಣೆ ವ್ಯಾಪ್ತಿ(ಸಂಜೆ 8 ರಿಂದ ರಾತ್ರಿ 10 ರವರೆಗೆ).

ಯಲಹಂಕ ಹೊಸ ಟೌನ್ ನಾಲ್ಕನೇ ಹಂತ ಶಿವ ದೇವಸ್ಥಾನದ ಹತ್ತಿರ(ಸಂಜೆ 5:30 ಯಿಂದ ರಾತ್ರಿ 6 ರವರೆಗೆ), ಎನ್‌ಇಎಸ್ ಕಚೇರಿ ಹತ್ತಿರ ಪೂರ್ವಪ್ರಜ್ಞಾ ಪ್ರೌಢಶಾಲೆ ಮುಂಭಾಗ ದೊಡ್ಡಬಳ್ಳಾಪುರ ರಸ್ತೆ(ಸಂಜೆ 6 ರಿಂದ 6:45 ರವರೆಗೆ), ಯಲಹಂಕ ಹಳೇ ಟೌನ್ ಬಸ್ ನಿಲ್ದಾಣ ಬಳಿ(ಸಂಜೆ 7 ರಿಂದ ರಾತ್ರಿ 7:45 ರವರೆಗೆ), ಸಹಕಾರ ನಗರ ಗಣೇಶ ದೇವಸ್ಥಾನ(ಸಂಜೆ 8 ರಿಂದ 10 ರವರೆಗೆ), ದಾಸರಹಳ್ಳಿ(ಬಿ.ಬಿ.ಎಂ.ಪಿ ಕಚೇರಿ ಎದುರು) (ಸಂಜೆ 4:30 ಯಿಂದ ರಾತ್ರಿ 5:30 ರವರೆಗೆ), ನೆಲಗದರನ ಹಳ್ಳಿ ವೃತ್ತ(ಸಂಜೆ 5:45 ರಿಂದ ರಾತ್ರಿ 6:30 ರವರೆಗೆ), ಮರೋಹಳ್ಳಿ ವಿಲೇಜ್(ಬಿ.ಬಿ.ಎಂ.ಪಿ ಕಚೇರಿ) (ಸಂಜೆ 6:45 ರಿಂದ ರಾತ್ರಿ 7 ರವರೆಗೆ).

ಬಿಎಸ್ಸೆನ್ನೆಲ್ ಲೇಔಟ್ ಒಂದನೇ ಹಂತ ವಾಟರ್ ಟ್ಯಾಂಕ್ ಹತ್ತಿರ(ಸಂಜೆ 7:15 ರಿಂದ 8 ರವರೆಗೆ), ಸುಂಕದಕಟ್ಟೆ(ಸಿಂಡಿಕೇಟ್ ಬ್ಯಾಂಕ್ ಹತ್ತಿರ) (ಸಂಜೆ 8:15 ರಿಂದ 9 ರವರೆಗೆ), ಹೆಗ್ಗನಹಳ್ಳಿ ಕ್ರಾಸ್(ಸರಕಾರಿ ಶಾಲೆ ಎದುರು) (ಸಂಜೆ 9:15 ರಿಂದ 12 ರವರೆಗೆ), ಮಹದೇವಪುರ ಪೋಲಿಸ್ ಸ್ಟೇಷನ್ ಹತ್ತಿರ(ಸಂಜೆ 5:45 ರಿಂದ ರಾತ್ರಿ 6 ರವರೆಗೆ), ಎಚ್‌ಎಎಲ್ ಏರ್‌ಪೋರ್ಟ್ ರಸ್ತೆ(ಸಂಜೆ 6:45 ರಿಂದ ರಾತ್ರಿ 7:30 ರವರೆಗೆ), ಮಾರತ್ ಹಳ್ಳಿ ಬ್ರಿಡ್ಜ್(ಸಂಜೆ 7:45 ರಿಂದ 8:30 ರವರೆಗೆ), ಎಇಸಿಎಸ್ ಲೇಔಟ್ ಕುಂದಲಹಳ್ಳಿ(ಸಂಜೆ 8:45 ರಿಂ 10:30 ರವರೆಗೆ).

ಗಣಪತಿ ನಗರ ಪೀಣ್ಯ(ಸಂಜೆ4 ರಿಂದ 6:15 ರವರೆಗೆ), ಪೀಣ್ಯ ಎರಡನೇ ಹಂತ ಬಸ್ ಸ್ಟಾಪ್ ಬಳಿ(ಸಂಜೆ 6:30 ಯಿಂದ 7:30 ರವರೆಗೆ), ಲಗ್ಗೆರೆ ಪಾರ್ಕ್ ಬಳಿ(7:45 ರಿಂದ 8:30 ರವರೆಗೆ), ಕೆಐಎಡಿಬಿ ಕ್ವಾರ್ಟಸ್ ಪೀಣ್ಯ(ಸಂಜೆ 8:45 ರಿಂದ 10 ರವರೆಗೆ), ಮಾರ್ಡನ್ ಸ್ಟ್ರೀಟ್ ಅಂಗಡಿ ಎದುರು ಪವಿತ್ರ ಪ್ಯಾರಡೈಸ್ ಬಸವೇಶ್ವರನಗರ(ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ), ವಿಜಯನಗರ ಬಸ್ ಸ್ಟಾಂಡ್ ಎದುರು(ಸಂಜೆ 5:30 ಯಿಂದ 7 ರವರೆಗೆ), ಮಾಗಡಿ ರೋಡ್ ಬಸ್ ಸ್ಟಾಂಡ್ ಹತ್ತಿರ ಶನಿಮಹಾತ್ಮ ದೇವಸ್ತಾನ ಎದುರು(ಸಂಜೆ 7:30 ಯಿಂದ 8:30 ರವರೆಗೆ).

ಮಂಜುನಾಥನಗರ ಒಂದನೇ ಕ್ರಾಸ್ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಎದುರು(ರಾತ್ರಿ 7:30 ಯಿಂದ 8:30 ರವರೆಗೆ), ಮಲ್ಲೇಶ್ವರ ಪೋಲಿಸ್ ಸ್ಟೇಷನ್ ಹತ್ತಿರದ ಮೈದಾನದ ಎದುರು(ಮಧ್ಯಾಹ್ನ 3 ರಿಂದ ಸಂಜೆ 5:30 ರವರೆಗೆ), ಹದಿನೆಂಟನೇ ಕ್ರಾಸ್ ಬಸ್ ಸ್ಟಾಂಡ್ ಹತ್ತಿರದ ಮಿಲ್ಕ್‌ಬಾರ್ ಮುಂಭಾಗ ಮಲ್ಲೇಶ್ವರಂ(ಸಂಜೆ 6 ರಿಂದ ರಾತ್ರಿ 7:30 ರವರೆಗೆ), ಬ್ರೀಗೆಡ್ ಅಪಾರ್ಟ್‌ಮೆಂಟ್ ಮುಂಭಾಗ ಮಲ್ಲೇಶ್ವರಂ(ರಾತ್ರಿ 8 ರಿಂದ 9:15 ರವರೆಗೆ), ಯಶವಂತಪುರ ಪೋಲಿಸ್ ಸ್ಟೇಷನ್ ಮುಂಭಾಗ(ರಾತ್ರಿ 9:30 ಯಿಂದ 10:30 ರವರೆಗೆ)ದಲ್ಲಿರುವ ಗಣೇಶಗಳ ವಿಸರ್ಜನೆಗೆ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X