Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಾನು ಹೇಳಿದ್ದ ಸುಪಾರಿ ನೀಡಿದ ’ಮೇಡಂ’...

ನಾನು ಹೇಳಿದ್ದ ಸುಪಾರಿ ನೀಡಿದ ’ಮೇಡಂ’ ಕಾವ್ಯ ಮಾಧವನ್: ಪಲ್ಸರ್ ಸುನೀ

ವಾರ್ತಾಭಾರತಿವಾರ್ತಾಭಾರತಿ30 Aug 2017 4:30 PM IST
share
ನಾನು ಹೇಳಿದ್ದ ಸುಪಾರಿ ನೀಡಿದ ’ಮೇಡಂ’ ಕಾವ್ಯ ಮಾಧವನ್: ಪಲ್ಸರ್ ಸುನೀ

ಕೊಚ್ಚಿ,ಆ. 30: ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ತಾನು ಈ ಹಿಂದೆ ಹೇಳಿದ್ದ ‘ಮೇಡಂ’ ಕಾವ್ಯಮಾಧವನ್  ಎಂದು ಪ್ರಕರಣದ ಮುಖ್ಯ ಆರೋಪಿ ಪಲ್ಸರ್ ಸುನೀ ಹೇಳಿದ್ದಾನೆ. ಇಂದು ಎರ್ನಾಕುಲಂ ಸಿಜಿಎಂ ಕೋರ್ಟಿಗೆ ಹಾಜರು ಪಡಿಸಲು  ಆತನನ್ನು ಕರೆತಂದಾಗ ಪತ್ರಕರ್ತರಿಗೆ ಸುನೀ ಈ ವಿಷಯವನ್ನು ತಿಳಿಸಿದ್ದಾನೆ. ಹಿರಿಯ ನಟಿಯನ್ನು ಅಪಹರಣ ನಡೆಸಿದ ಪ್ರಕರಣದಲ್ಲಿ ರಿಮಾಂಡ್ ಕಾಲಾವಧಿ ಕೊನೆಗೊಂಡಿದ್ದ ಹಿನ್ನೆಲೆಯಲ್ಲಿ ಸುನೀಯನ್ನು ಇಂದು ಸಿಜೆಎಂ ಕೋರ್ಟಿಗೆ ಹಾಜರುಪಡಿಸಲಾಗಿತ್ತು.

 ತಾನು ಸುಳ್ಳುಗಾರನಲ್ಲವೇ, ಸುಳ್ಳುಗಾರನ ಮಾತನ್ನು ಯಾಕೆ ಕೇಳುತ್ತೀರಿ  ಎಂದು  ಪಲ್ಸರ್ ಸುನೀ ಪತ್ರಕರ್ತರನ್ನು ಪ್ರಶ್ನಿಸಿದ್ದಾನೆ. ‘ಮೇಡಂ’ ಯಾರೆಂದು ಈ  ಹಿಂದೆಯೇ ಸೂಚಿಸಿದ್ದೇನೆ. ನನ್ನ ‘ಮೇಡಂ’ ಕಾವ್ಯಾ ಆಗಿದ್ದಾರೆ ಎಂದು ಸುನೀ ಪತ್ರಕರ್ತರಿಗೆ ಹೇಳಿದ್ದಾನೆ.

 ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆಯೇ ಸುನೀ ‘ಮೇಡಂ’ ಎನ್ನುವ ಪ್ರಸ್ತಾವ ಮಾಡಿದ್ದಾನೆ. ನಂತರ ಇದರ ಕುರಿತು ಹಲವು ಉಹಾಪೋಹಗಳು ಎದಿದ್ದವು. ಆದರೆ ‘ಮೇಡಂ’ ಯಾರೆಂದು ಸುನೀ ಹೇಳಿರಲಿಲ್ಲ. ಕಳೆದ ಬಾರಿ ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ಕರೆತಂದಾಗ ಆ ‘ಮೇಡಂ’ ಯಾರೆಂದು ತಾನು ಬಹಿರಂಗೊಳಿಸುವೆ ಎಂದಿದ್ದಾನೆ. ಆದರೆ ಅಂಗಮಾಲಿ ಕೋರ್ಟಿಗೆ ಪೊಲೀಸರು ಸುನೀಯನ್ನು ಕರೆತಂದಿರಲಿಲ್ಲ. ಕಾವ್ಯಾ ತನ್ನ ಬಗ್ಗೆ ಗೊತ್ತಿಲ್ಲ ಎಂದಿದ್ದು ಸುಳ್ಳು ಎಂದು ಕಳೆದ ಬಾರಿ ಕೋರ್ಟಿಗೆ ಕರೆತಂದಿದ್ದಾಗ ಸುನೀ ಹೇಳಿದ್ದ.

ತನಗೆ ಸುಪಾರಿ ನೀಡಿದ್ದು ಓರ್ವ ‘ಮೇಡಂ’ ಎಂದು ಸುನೀ ತನ್ನೊಂದಿಗೆ ಹೇಳಿದ್ದಾನೆ ಎಂದು ಕಿರುಕುಳಕ್ಕೊಗಾದ ನಟಿಯು ಪೊಲೀಸರಿಗೆ ತಿಳಿಸಿದ್ದರು. ಆದರೆ, ಇದು ತನಿಖೆಯ ದಾರಿ ತಪ್ಪಿಸಲು ಸುನೀ ಹೂಡಿದ ಆಟವೆಂದು ಪೊಲೀಸರು ಶಂಕಿಸಿದ್ದರು. ಆದರೆ ನಟಿಗೆ ಕಿರುಕುಳ ನೀಡಿದ ಘಟನೆಯ ಹಿಂದೆ ಓರ್ವ ‘ಮೇಡಂ’ ಇದ್ದಾರೆ ಎಂದು ವಕೀಲ ಫೆನಿಬಾಲಕೃಷ್ಣನ್ ಬಹಿರಂಗಪಡಿಸಿದ್ದರು. ಪಲ್ಸರ್ ಸುನೀಗೆ ಜಾಮೀನಿಗಾಗಿ ಬಂದವರು ‘ಮೇಡಂ’ ಕುರಿತು  ಸೂಚಿಸಿದ್ದರು ಎಂದು ವಕೀಲ ಫೆನಿ ಬಾಲಕೃಷ್ಣನ್ ಹೇಳಿದ್ದರು. ನಟಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಗಳಿಗೆ ಜಾಮೀನು ದೊರಕುವ ಕುರಿತ ವಿಷಯಗಳನ್ನು ತನ್ನೊಡನೆ ಚರ್ಚಿಸಲು  ಅವರು ಬಂದಿದ್ದರು. ನಂತರ ‘ಮೇಡಂ’ ರೊಂದಿಗೆ ಸಮಾಲೋಚಿಸಿ ಹೇಳುತ್ತೇವೆ ಎಂದು ಹೇಳಿ ಅವರು ಹೊರಟು ಹೋಗಿದ್ದರು ಎಂದು ಫೆನಿ ಬಾಲಕೃಷ್ಣನ್ ಹೇಳಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X