ಸುಳ್ಯ, ಸೆ.1: ಇಲ್ಲಿನ ಗಾಂಧಿನಗರ ಜುಮಾ ಮಸೀದಿಯಲ್ಲಿ ಬಕ್ರೀದ್ ಪ್ರಯುಕ್ತ ಈದ್ ನಮಾಝ್ ಮತ್ತು ಪ್ರವಚನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾರ್ ಕಟ್ಟೆಕ್ಕಾರ್, ನಪಂ ಸದಸ್ಯ ಕೆ.ಎಸ್.ಉಮ್ಮರ್, ರಿಝ್ವಾನ್ ಜನತಾ, ಶಹೀದ್ ಪಾರೆ ಪರಸ್ಪರ ಬಕ್ರೀದ್ ಶುಭಾಶಯ ಕೋರಿದರು.
ಸುಳ್ಯ, ಸೆ.1: ಇಲ್ಲಿನ ಗಾಂಧಿನಗರ ಜುಮಾ ಮಸೀದಿಯಲ್ಲಿ ಬಕ್ರೀದ್ ಪ್ರಯುಕ್ತ ಈದ್ ನಮಾಝ್ ಮತ್ತು ಪ್ರವಚನ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಮಲೆನಾಡು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಿಯಾರ್ ಕಟ್ಟೆಕ್ಕಾರ್, ನಪಂ ಸದಸ್ಯ ಕೆ.ಎಸ್.ಉಮ್ಮರ್, ರಿಝ್ವಾನ್ ಜನತಾ, ಶಹೀದ್ ಪಾರೆ ಪರಸ್ಪರ ಬಕ್ರೀದ್ ಶುಭಾಶಯ ಕೋರಿದರು.