Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಶಾರದಾಮ್ಮಾವ್ರಿಗೆ ಭಾರೀ ಜರತಾರಿ ಸೀರೆ...

ಶಾರದಾಮ್ಮಾವ್ರಿಗೆ ಭಾರೀ ಜರತಾರಿ ಸೀರೆ ಕುಬಸದ ಕಣ ಮತ್ತು ತಮಗೆ ಒಂದು ಜೊತೆ ಶಲ್ಯ ಕಳುಹಿಸುತ್ತಿದ್ದೇನೆ

ಇತಿಹಾಸ-ವರ್ತಮಾನ ► ಟಿಪ್ಪು ಸುಲ್ತಾನನ ರಾಜನೀತಿ

ಡಾ॥ಲಕ್ಷ್ಮೀಪತಿ.ಸಿ.ಜೆಡಾ॥ಲಕ್ಷ್ಮೀಪತಿ.ಸಿ.ಜೆ3 Sept 2017 12:28 AM IST
share
ಶಾರದಾಮ್ಮಾವ್ರಿಗೆ ಭಾರೀ ಜರತಾರಿ ಸೀರೆ ಕುಬಸದ ಕಣ ಮತ್ತು ತಮಗೆ ಒಂದು ಜೊತೆ ಶಲ್ಯ ಕಳುಹಿಸುತ್ತಿದ್ದೇನೆ

1791-92ರಲ್ಲಿ ಮೂರನೆ ಮೈಸೂರು ಯುದ್ಧದ ವೇಳೆ ನಡೆದ ಘಟನೆಯಿದು.

ಮರಾಠ ಸೈನ್ಯವು ಶಿವಮೊಗ್ಗ ಜಿಲ್ಲೆಯ ಬಿದನೂರಿನ ಮೇಲೆ ದಾಳಿ ಮಾಡಿ, ಶೃಂಗೇರಿಯ ಮೇಲೂ ಏರಿ ಬಂದು 60ಲಕ್ಷ ರೂ.ಗಳಷ್ಟು ವಸ್ತುಗಳನ್ನು ಲೂಟಿಮಾಡಿ ಶಾರದಾಂಬೆಯ ವಿಗ್ರಹವನ್ನು ಕದಲಿಸಿದ್ದರು. ಅಂತಹ ಸಂದರ್ಭದಲ್ಲಿ ಶೃಂಗೇರಿ ಮಠಾಧೀಶರಿಗೆ ಟಿಪ್ಪುಸುಲ್ತಾನನು ಬರೆದ ಪತ್ರ. ಟಿಪ್ಪುಸುಲ್ತಾನನ ಸೇನೆಯ ಗೆಲುವಿಗೆ ಸಾಮ್ರಾಜ್ಯದ ಕಲ್ಯಾಣಕ್ಕಾಗಿ ಮಠದಲ್ಲಿ ಚಂಡಿ ಹವನ ಮಾಡಲು ಕೋರಿ ಟಿಪ್ಪು ಬರೆದಿದ್ದ ಪತ್ರವನ್ನು ಸರಳಗನ್ನಡದಲ್ಲಿ ನೀಡಲಾಗಿದೆ.

ಶ್ರೀಮಠದ ಪರಮಹಂಸ ಗೌರವಾನ್ವಿತ ಶೃಂಗೇರಿ ಶ್ರೀ ಸಚ್ಚಿದಾನಂದ ಸ್ವಾಮಿಗಳ ಸನ್ನಿಧಾನಕ್ಕೆ ನಿಮ್ಮ ಪತ್ರವನ್ನು ಸ್ವೀಕರಿಸಲಾಗಿ ವಿಷಯದ ಗಂಭೀರತೆಯು ಅರ್ಥವಾಯಿತು. ಮರಾಠ ರಾಜನ ಕಾಲಾಳುದಳವು ಬಂದು ಬ್ರಾಹ್ಮಣ ಮತ್ತಿತರ ಜನರನ್ನು ಹೊಡೆದು, ಶಾರದಾಮ್ಮಾವ್ರ ವಿಗ್ರಹವನ್ನು ತೆಗೆದಿದ್ದು ತಿಳಿದು ಬಂದಿದೆ.

ಜೊತೆಗೆ ಶೃಂಗೇರಿ ಮಠದ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಅದಲ್ಲದೆ ಮಠದ ಶಿಷ್ಯರು ಕಾರ್ಕಳದಲ್ಲಿ ಆಶ್ರಯ ಪಡೆದಿದ್ದಾರೆ.

ಶೃಂಗೇರಿ ಶಾರದಾಮ್ಮಾವ್ರ ವಿಗ್ರಹವು ಪ್ರಾಚೀನ ಕಾಲದ್ದಾಗಿದ್ದು ಅದನ್ನು ಮರು ಪ್ರತಿಷ್ಠಾಪಿಸಬೇಕಿದೆ. ಅದಕ್ಕೆ ಸರಕಾರದ ಬೆಂಬಲವೂ ಅಗತ್ಯ. ದೇವತಾ ವಿಗ್ರಹದಡಿ ಸಾಮೂಹಿಕ ಭೋಜನ ಏರ್ಪಡಿಸಿ ಮರುಪ್ರತಿಷ್ಠಾಪಿಸಬೇಕು.

ಅದಕ್ಕೆ ಬೇಕಾದ ಸಕಲ ಸೌಕರ್ಯವನ್ನು ನಾವು ಒದಗಿಸುತ್ತೇವೆೆ.

ಶ್ಲೋಕವೊಂದು ಹೇಳುವಂತೆ ಯಾರು ದುರಹಂಕಾರದಿಂದ ವರ್ತಿಸುತ್ತಾರೊ ಅವರು ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತಾರೆ. ಅದಕ್ಕೆ ಈ ಹಲ್ಲೆ ಎಸಗಿರುವುದು ಹೊರತಲ್ಲ.

ಈ ಮುತ್ತಿಗೆಯ ಸುದ್ದಿ ತಿಳಿದ ತಕ್ಷಣವೇ ಸರಕಾರವು ಮಠಕ್ಕೆ ಆನೆ ಮತ್ತು ಅಹಮದ್ ಎಂಬ ಮಾವುತನನ್ನು ಕಳಿಸಲಾಗಿದೆ. ಪುರ ಪ್ರಮುಖರು 200 ರೂ.ಗಳ ನಗದು ಮತ್ತು 200 ರೂ.ಗಳನ್ನು ಭತ್ತಕೊಳ್ಳಲು ಹಾಗೂ ಪಲ್ಲಕ್ಕಿಯನ್ನು ನಿರ್ಮಿಸಿ ಶಾರದಾಮ್ಮವರ ಮರು ಪ್ರತಿಷ್ಠಾಪನೆಗೆ ಅಗತ್ಯ ಕೈಗೊಂಡು ವರದಿ ಕಳಿಸಲು ತಿಳಿಸಲಾಗಿದೆ.

ಶಾರದಾಮ್ಮವರಿಗೆ ಭಾರೀ ಜರತಾರಿ ಸೀರೆ ಮತ್ತು ಕುಬಸದ ಕಣ, ತಮಗೆ ಒಂದು ಜೊತೆ ಶಲ್ಯವನ್ನು ಕಳಿಸುತ್ತಿದ್ದೇವೆೆ. ಅವು ತಮಗೆ ತಲುಪಿದ್ದಕ್ಕೆ ಪತ್ರ ಬರೆಯಿರಿ. ಪುರ ಪ್ರಮುಖನಿಗೆ ಮಠದ ಸಮಸ್ಯೆಗಳನ್ನು ಪರಿಹರಿಸಲು ಆದೇಶಿಸಲಾಗಿದೆ. ಅವನನ್ನು ಸಂಪರ್ಕಿಸಿ.

-ದಿನಾಂಕ 26, ಸಮರಿಸಲ ಬಾಬರಾಬಧಿ, 1214ನೆ ವರ್ಷ, ಮುಹಮ್ಮದ್,

ವಿರೋಧಿಕೃತ ಸಂವತ್ಸರ ಆಷಾಢ ಬಹುಳ 12, (ಲಿಪಿಕಾರ ನರಸಯ್ಯ ಸಹಿ ನಟಿ ಮಲ್ಲಿಕ್.)

share
ಡಾ॥ಲಕ್ಷ್ಮೀಪತಿ.ಸಿ.ಜೆ
ಡಾ॥ಲಕ್ಷ್ಮೀಪತಿ.ಸಿ.ಜೆ
Next Story
X