ಸೆ.10:ಗೌರಿ ಲಂಕೇಶ್ ಹತ್ಯೆ, ಪತ್ರಕರ್ತರ ಮೇಲಿನ ದೌರ್ಜನ್ಯ ಖಂಡಿಸಿ ಸಿ.ಎಫ್.ಐ ಪ್ರತಿಭಟನೆ
ಪರಂಗಿಪೇಟೆ, ಸೆ.9: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ವತಿಯಿಂದ ದುಷ್ಕರ್ಮಿಗಳಿಂದ ಹತ್ಯೆಯಾದ ಪತ್ರಕರ್ತೆ, ಮಾನವತವಾದಿ ಗೌರಿ ಲಂಕೇಶ್ ಹತ್ಯೆ, ಮತ್ತು ಜಿಲ್ಲೆಯಲ್ಲಿ ಪತ್ರಕರ್ತರ ಮೇಲೆ ನಡೆಯುವ ದೌರ್ಜನ್ಯವನ್ನು ಖಂಡಿಸಿ ಸೆ.10ರಂದು ಬಿ.ಸಿ.ರೋಡ್ ಜಂಕ್ಷನ್ ನಲ್ಲಿ ಬೆಳಗ್ಗೆ ಹತ್ತು ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದೆ.
ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಪಯಾಝ್ ದೊಡ್ಡಮನೆ, ಜಿಲ್ಲಾದ್ಯಕ್ಷ ಅಥಾವುಲ್ಲ, ಬಂಟ್ವಾಳ ತಾಲೂಕು ಅದ್ಯಕ್ಷ ನಬೀಲ್, ಮುಂತಾದವರು ಬಾಗವಹಿಸಲಿಕ್ಕಿದ್ದಾರೆ ಎಂದು ಸಿ.ಎಫ್.ಐ ಪ್ರದಾನ ಕಾರ್ಯದರ್ಶಿ ಫಹದ್ ಅನ್ವರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ
Next Story