ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ: ಮುಹಮ್ಮದ್ ಇಸ್ಮಾಯೀಲ್
ವಾರ್ತಾ ಭಾರತಿ ವರದಿಗಾರನ ಬಂಧನ ಪ್ರಕರಣ
ವಾರ್ತಾ ಭಾರತಿ ವರದಿಗಾರನನ್ನು ಏಕಾಏಕಿ ಪೊಲೀಸರು ಬಂಧಿಸಿರುವುದು ಖಂಡನೀಯ. ಇದು ಸಂವಿಧಾನ ನೀಡಿರುವಂತಹ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕೆ ಈ ಘಟನೆಗೆ ದಕ್ಕೆ ಉಂಟು ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ವಿರುದ್ದವಾಗಿ ಹಲವು ಘಟನೆಗಳು ನಡೆಯುತ್ತಿರುವುದು ವಿಷಾದನೀಯ. ಪತ್ರಿಕಾ ರಂಗ ನಾಡಿನಲ್ಲಿ ಅಭಿವೃದ್ದಿ ಹಾಗೂ ಸಾಮರಸ್ಯ ಮೂಡಿಸಲು ಪ್ರಮುಖ ಅಸ್ತ್ರ. ಆದರಿಂದ ಈ ಘಟನೆಯ ವಿರುದ್ಧ ಎಲ್ಲಾ ಸಂಘ, ಸಂಸ್ಥೆಗಳು ಧ್ವನಿ ಎತ್ತಬೇಕಾಗಿದೆ. ವಾರ್ತಾಭಾರತಿಯೊಂದಿಗೆ ಕೈ ಜೋಡಿಸಬೇಕಾಗಿದೆ.
-ಬಿ.ಎಸ್. ಮುಹಮ್ಮದ್ ಇಸ್ಮಾಯೀಲ್
ಪ್ರಧಾನ ಸಂಪಾದಕರು, ಅಕ್ಷರ ಮ್ಯಾಗಝಿನ್ ಮತ್ತು ಸಂಚಾಲಕರು, ಪೆನ್ ಫ್ರೆಂಡ್ಸ್ ಮಂಗಳೂರು
Next Story