‘ವಿಚಾರವಾದಿಗಳ ಕೊಲೆಯಿಂದ ವಿಚಾರದ ಕೊಲೆ ಸಾಧ್ಯವೆ?’: ಸೆ.16ರಂದು ಸಂವಾದ
ಮಂಗಳೂರು, ಸೆ.14: ವಿಚಾರವಾದಿಗಳ ಕೊಲೆಯಿಂದ ವಿಚಾರದ ಕೊಲೆ ಸಾಧ್ಯವೆ ಎಂಬ ತುಳು ಸಂವಾದ ಕಾರ್ಯಕ್ರಮವು ಸೆ.16ರಂದು ಸಂಜೆ 4 ಗಂಟೆಗೆ ಮಂಗಳೂರಿನ ಡಾನ್ ಬಾಸ್ಕೋ ಮಿನಿ ಹಾಲ್ನಲ್ಲಿ ನಡೆಯಲಿದೆ. ಪೇರೂರಿನ ತುಳು ಧರ್ಮ ಸಂಶೋಧನಾ ಕೇಂದ್ರ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಎಲ್ಲರಿಗೂ ಮುಕ್ತ ಅಭಿಪ್ರಾಯ ಮಂಡನೆಗೆ ಅವಕಾಶ ಇದೆ ಎಂದು ಪ್ರಕಟನೆ ತಿಳಿಸಿದೆ.
Next Story