Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ18 Sept 2017 12:19 AM IST
share
ಓ ಮೆಣಸೇ..

ಉ.ಪ್ರ.ದಲ್ಲಿ ಆದಂತೆ ಕರ್ನಾಟಕದ ‘ಯೋಗಿ’ ಆಗುವಂತಹ ಕನಸುಗಳು ನನಗೆ ಬೀಳುತ್ತಿಲ್ಲ -ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ

ಸದ್ಯಕ್ಕೆ ರೋಗಿಯಾಗುವ ಎಲ್ಲ ಅವಕಾಶಗಳೂ ನಿಮಗಿವೆ.

---------------------

ಕರ್ನಾಟಕದಲ್ಲಿ ದೇಶಭಕ್ತರ ಹತ್ಯೆ ನಡೆಯುತ್ತಿದೆ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಗೌರಿಯ ಹತ್ಯೆಯ ಕುರಿತಂತೆ ಈ ಹೇಳಿಕೆಯೇ?
---------------------
 
ಕಾಶ್ಮೀರ ಸ್ವರ್ಗ ಆಗೋದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ - ರಾಜನಾಥ್ ಸಿಂಗ್, ಕೇಂದ್ರ ಸಚಿವ

ಶ್ರೀಸಾಮಾನ್ಯರಂತೂ ಒಬ್ಬೊಬ್ಬರಾಗಿ ಸ್ವರ್ಗವಾಸಿಯಾಗುತ್ತಿದ್ದಾರೆ.

---------------------
  
ಗೌರಿ ಲಂಕೇಶ್ ಹತ್ಯೆಯಂತಹದ್ದೇನಾದರೂ ಬಿಹಾರದಲ್ಲಿ ನಡೆದಿದ್ದರೆ ದೇಶದಾದ್ಯಂತ ದೊಡ್ಡ ವಿವಾದವೇ ಆಗುತಿತ್ತು - ನಿತೀಶ್ ಕುಮಾರ್ , ಬಿಹಾರ ಮುಖ್ಯಮಂತ್ರಿ

ಈಗಾಗಲೇ ಬಿಹಾರದಲ್ಲಿ ನಡೆಯುತ್ತಿರುವ ಹತ್ಯೆಗಳು ವಿವಾದವಾಗಲು ಸಾಕಾಗುವುದಿಲ್ಲವೇ?
---------------------
ವಂದೇ ಮಾತರಂ ಸ್ವಚ್ಛ ಮನಸ್ಕರ ಹಕ್ಕು - ನರೇಂದ್ರ ಮೋದಿ, ಪ್ರಧಾನಿ
ಅಂದರೆ ಅದಕ್ಕೂ ಸ್ವಚ್ಛತಾ ತೆರಿಗೆ ವಿಧಿಸುವ ಆಲೋಚನೆಯೆ?
---------------------
ಗೌತಮ ಬುದ್ಧ ಇದ್ದಿದ್ದರೆ ರೊಹಿಂಗ್ಯಾ ಮುಸ್ಲಿಮರಿಗೆ ಖಂಡಿತ ಸಹಾಯ ಮಾಡುತ್ತಿದ್ದ.- ದಲಾಯಿ ಲಾಮ , ಟಿಬೆಟ್ ಆಧ್ಯಾತ್ಮ್ಮಿಕ ಗುರು

ಬುದ್ಧನಿಲ್ಲ ಎನ್ನುವ ಕಾರಣಕ್ಕಾಗಿ, ಅವರಿಗೆ ಸಹಾಯ ಮಾಡುವ ಅಗತ್ಯವಿಲ್ಲ ಎಂದೇ?
---------------------
ಜಗತ್ತಿನ ಯಾವ ಶಕ್ತಿಗೂ ನಮ್ಮನ್ನ್ನು ಒಡೆಯಲು ಸಾಧ್ಯವಿಲ್ಲ -ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಅಮೆರಿಕವನ್ನು ಒಡೆಯಲು ನೀವೊಬ್ಬರೇ ಸಾಕು.

---------------------
  
ಲಂಚ ಪಡೆಯಿರಿ, ಆದರೆ ಅದು ನಿಮ್ಮ ಆಹಾರದಲ್ಲಿರುವ ಉಪ್ಪಿನ ಪ್ರಮಾಣದಲ್ಲಿರಲಿ -ಕೇಶವ ಪ್ರಸಾದ್ ಮೌರ್ಯ, ಉ.ಪ. ಉಪ ಮುಖ್ಯಮಂತ್ರಿ

 ಉತ್ತರ ಪ್ರದೇಶದಲ್ಲಿ ಉಪ್ಪಿನ ಮೇಲೆ ಪ್ರೀತಿ ಜಾಸ್ತಿಯಾಗಿದೆಯಂತೆ.

---------------------
  
ಲಿಂಗಾಯತ-ವೀರಶೈವ ನಡುವಿನ ಸಂಘರ್ಷ ಪತ್ರಕರ್ತರಿಗೆ ಹಬ್ಬವಾಗಿದೆ - ಶಾಮನೂರು ಶಿವಶಂಕರಪ್ಪ, ಶಾಸಕ

ಕೆಲವು ರಾಜಕಾರಣಿಗಳಿಗೆ ಅವುಗಳು ಓಟಿನ ಡಬ್ಬವಾಗಿದೆ.
---------------------
  
ಬಿಜೆಪಿಯಲ್ಲಿ ವಂಶವಾಹಿ ರಾಜಕಾರಣವಿಲ್ಲ - ಮುರಳೀಧರ ರಾವ್, ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ

ರಕ್ತದಾಹಿ ರಾಜಕಾರಣ ಮಾತ್ರ.

---------------------
ಜೆಡಿಎಸ್ ಹುದ್ದೆ ಹೊಂದಿರುವವರು ಕೇವಲ ವಿಸಿಟಿಂಗ್ ಕಾರ್ಡ್‌ಗೆ ಸೀಮಿತವಾಗಬಾರದು - ಎಚ್.ಡಿ ದೇವೇಗೌಡ, ಮಾಜಿ ಪ್ರಧಾನಿ

ಜೆಡಿಎಸ್ ಹುದ್ದೆ ಹೊಂದಿದವರಿಗೆ ಆಧಾರ್ ಕಾರ್ಡ್ ಕಡ್ಡಾಯವೇ?
---------------------
ಬಿಜೆಪಿಯ ವಿಭಜಕ ರಾಜಕೀಯ ಇಲ್ಲಿ ನಡೆಯುವುದಿಲ್ಲ - ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ

ಕಾಂಗ್ರೆಸ್‌ನೊಳಗೂ ನಡೆಯುವುದಿಲ್ಲ ಎಂದು ಹೇಳಿ ಮುಖ್ಯಮಂತ್ರಿ ಕಡೆಗಣ್ಣಿನಿಂದ ನಿಮ್ಮನ್ನು ನೋಡುತ್ತಿದ್ದಾರೆ.
---------------------
ಬ್ರಾಹ್ಮಣರು ಮತ್ತು ಹಿಂದುಳಿದ ವರ್ಗಗಳು ಬಿಜೆಪಿ ಕಡೆ ಹೆಚ್ಚಿನ ಒಲವು ತೋರಿಸುತ್ತಿರುವುದರಿಂದ ಕಾಂಗ್ರೆಸ್ ಕಂಗಾಲಾಗಿದೆ

-ಕೆ.ಎಸ್.ಈಶ್ವರಪ್ಪ ,ವಿಪಕ್ಷ ನಾಯಕ

ಬಿಜೆಪಿಯ ವರಿಷ್ಠರು ಬ್ರಾಹ್ಮಣ ಮುಖ್ಯಮಂತ್ರಿಯ ಕಡೆಗೆ ಒಲವು ತೋರಿಸಿರುವುದರಿಂದ ತಾವು ಕಂಗಾಲಾಗಿರುವ ಕುರಿತು ವರದಿಗಳು ಬರುತ್ತಿವೆ.

---------------------
ಮಕ್ಕಳ ಬಿಸಿಯೂಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯರಲ್ಲಿ ಭಿಕ್ಷೆ ಬೇಡುವುದಿಲ್ಲ - ಕಲ್ಲಡ್ಕ ಪ್ರಭಾಕರ್ ಭಟ್,ಆರೆಸ್ಸೆಸ್ ನಾಯಕ

ಅಂದರೆ ಎಂದಿನಂತೆ, ಬಿಸಿಯೂಟಕ್ಕಾಗಿ ಕಲ್ಲಡ್ಕದಲ್ಲಿ ರೋಲ್‌ಕಾಲ್ ಮುಂದುವರಿಯುತ್ತದೆ.

---------------------
ಬೆಂಗಳೂರಿನಲ್ಲಿ ಮಳೆಯ ಅನಾಹುತಕ್ಕೆ ಕಸದ ಸಮಸ್ಯೆಯೇ ಕಾರಣ - ಕೆ.ಜೆ. ಚಾರ್ಜ್, ಸಚಿವ

ರಾಜಕೀಯ ಕಸಗಳೇ ಇರಬೇಕು.

---------------------
ಚೀಲದಲ್ಲಿರುವ ಬೆಕ್ಕು (ದಾವೂದ್ ಇಬ್ರಾಹೀಂ ) ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ - ವಿ.ಕೆ.ಸಿಂಗ್, ಕೇಂದ್ರ ಸಚಿವ

ಅಂದರೆ ಬೆಕ್ಕು ನಿಮ್ಮ ಚೀಲದೊಳಗೇ ಇದೆ ಎಂದಾಯಿತು.

---------------------
 ರಾಹುಲ್ ಗಾಂಧಿ ವಿಫಲ ಕುಟುಂಬ ರಾಜಕಾರಣಿ - ಸ್ಮೃತಿ ಇರಾನಿ , ಕೇಂದ್ರ ಸಚಿವೆ

ಕುಟುಂಬದಲ್ಲಿ ವಿಫಲರಾದವರು ಪ್ರಧಾನಿಯಾಗಿ ರಾಜಕಾರಣ ಮಾಡುತ್ತಿರುವ ಬಗ್ಗೆಯೂ ಹೇಳಿ.

---------------------
 ಬುದ್ಧಿ ಜೀವಿಗಳಿಗೆ ಆರೆಸ್ಸೆಸ್, ಬಿಜೆಪಿಯನ್ನು ತೆಗಳುವುದೇ ಫ್ಯಾಶನ್‌ ಆಗಿದೆ - ಜಗದೀಶ್ ಶೆಟ್ಟರ್, ಬಿಜೆಪಿ ನಾಯಕ

ಬುದ್ಧಿರಹಿತ ಜೀವಿಗಳು ಆರೆಸ್ಸೆಸ್ ಬಿಜೆಪಿಯ ಗಂಜಲ ಬಾಚುವುದು ಸಹಜವಾಗಿದೆ.

---------------------
ಬಿಜೆಪಿ ಮತ್ತು ಅದರ ಸರಕಾರಗಳನ್ನು ಆರೆಸ್ಸೆಸ್ ನಿಯಂತ್ರಿಸುತ್ತಿಲ್ಲ - ಮೋಹನ್ ಭಾಗವತ್ , ಆರೆಸ್ಸೆಸ್ ಮುಖಂಡ

ಆರೆಸ್ಸೆಸ್ ನೇರವಾಗಿ ನಡೆಸುತ್ತಿದೆ.
---------------------
ಭಾರತಕ್ಕೆ ಸಮಸ್ಯೆ ಇರುವುದು ಆಂತರಿಕ ಶತ್ರುಗಳಿಂದ, ಬಾಹ್ಯ ಶತ್ರುಗಳಿಂದಲ್ಲ - ಫಾರೂಕ್ ಅಬ್ದುಲ್ಲಾ, ಜಮ್ಮು ಕಾಶ್ಮೀರ ಮಾಜಿ ಮುಖ್ಯ ಮಂತ್ರಿ

ಗಡಿಯಲ್ಲಿರುವ ಟ್ಯಾಂಕರ್‌ಗಳನ್ನು ದೇಶದ ಜನರ ಕಡೆಗೆ ತಿರುಗಿಸಲು ಸಲಹೆಯೇ?

share
ಪಿ.ಎ.ರೈ
ಪಿ.ಎ.ರೈ
Next Story
X