Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅರ್ನಬ್ ರ 'ಫೇಕು' ವೀಡಿಯೋದ ಬಂಡವಾಳ ಬಯಲು...

ಅರ್ನಬ್ ರ 'ಫೇಕು' ವೀಡಿಯೋದ ಬಂಡವಾಳ ಬಯಲು ಮಾಡಿದ ರಾಜದೀಪ್

ರಿಪಬ್ಲಿಕ್ ಟಿವಿ ಸಂಪಾದಕರಿಗೆ ಭಾರೀ ಮುಖಭಂಗ

ವಾರ್ತಾಭಾರತಿವಾರ್ತಾಭಾರತಿ19 Sept 2017 11:23 PM IST
share
ಅರ್ನಬ್ ರ ಫೇಕು ವೀಡಿಯೋದ ಬಂಡವಾಳ ಬಯಲು ಮಾಡಿದ ರಾಜದೀಪ್

ಹೊಸದಿಲ್ಲಿ, ಸೆ. 19 : ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮಂಗಳವಾರ ಬೆಳ್ಳಂಬೆಳಗ್ಗೆ ದೊಡ್ಡ ಮುಜುಗರಕ್ಕೀಡಾಗಿದ್ದಾರೆ. 

ಎರಡು ವರ್ಷಗಳ ಹಿಂದೆ ಗೋಸ್ವಾಮಿ ಮಾಡಿರುವ ಭಾಷಣವೊಂದರ ವೀಡಿಯೊವನ್ನು ಟ್ವೀಟ್ ಮಾಡಿದ ಅವರ ಮಾಜಿ ಸಹೋದ್ಯೋಗಿ, ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಅವರು " ನನ್ನ ಮಿತ್ರ 2002 ರಲ್ಲಿ ಗುಜರಾತ್ ಸಿಎಂ ನಿವಾಸದ ಸಮೀಪ ತನ್ನ ಕಾರಿನ ಮೇಲೆ ದಾಳಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಆದರೆ ಅವರು ಆ ಗಲಭೆ ವರದಿ ಮಾಡಲು ಹೋಗಿರಲೇ ಇಲ್ಲ " ಎಂದು ಹೇಳಿದ್ದಾರೆ. 

ಗೋಸ್ವಾಮಿ ವಿರುದ್ಧ " ಫೇಕು " ಎಂದೇ ವಾಗ್ದಾಳಿ ನಡೆಸಿರುವ ರಾಜದೀಪ್ ನನಗೆ ಇವತ್ತು ನನ್ನ ವೃತ್ತಿಯ ಬಗ್ಗೆಯೇ ನಾಚಿಕೆಯಾಗಿದೆ ಎಂದು ಹೇಳಿದ್ದಾರೆ. 

ಸರ್ದೇಸಾಯಿ ಆ ವೀಡಿಯೊವನ್ನು ಮತ್ತೆ ಡಿಲೀಟ್ ಮಾಡಿದ್ದಾರಾದರೂ ಆ ವೀಡಿಯೊ ಯೂಟ್ಯೂಬ್ ನಲ್ಲಿ ಲಭ್ಯವಿದೆ. " ತ್ರಿಶೂಲ ಹಿಡಿದುಕೊಂಡ ಜನರು ನಮ್ಮ ಮೇಲೆ ದಾಳಿ ಮಾಡಿ ನಮ್ಮ ಗುರುತು ವಿವರ ಕೇಳಿದರು. ನನ್ನ ಬಳಿ ಪ್ರೆಸ್ ಕಾರ್ಡ್ ಇತ್ತು. ಆದರೆ ಚಾಲಕನ ಬಳಿ ಇರಲಿಲ್ಲ. ಆದರೆ ಅವನ ಕೈಯಲ್ಲಿ ಹೇ ರಾಮ್ ಎಂದು ಟ್ಯಾಟೂ ಇದ್ದುದರಿಂದ ನಮ್ಮನ್ನು ಹೋಗಲು ಬಿಟ್ಟರು " ಎಂದು ಅಸ್ಸಾಂ ನಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮಾಡಿದ್ದ ಭಾಷಣದಲ್ಲಿ  ಗೋಸ್ವಾಮಿ ಹೇಳಿರುವುದು ವೀಡಿಯೋದಲ್ಲಿ ಕಾಣುತ್ತದೆ. 

" ನಿಜವಾಗಿ ಅಂದು ದಾಳಿ ನಡೆದಿದ್ದು ನಿಮ್ಮ ಮೇಲಲ್ಲವೇ " ಎಂದು ಒಬ್ಬ ಟ್ವಿಟ್ಟರ್ ಬಳಕೆದಾರ ಕೇಳಿದ್ದಕ್ಕೆ ರಾಜದೀಪ್ ಹೌದು ಎಂದು ಖಚಿತಪಡಿಸಿದ್ದಾರೆ. " ಪತ್ರಕರ್ತನಾಗಿ ಸಹೋದ್ಯೋಗಿ ಮೇಲೆ ಇಂತಹ ಆರೋಪ ಏಕೆ ಮಾಡುತ್ತೀರಿ " ಎಂದು ಇನ್ನೊಬ್ಬ ಕೇಳಿದ್ದಕ್ಕೆ " ಸತ್ಯವನ್ನು ಜನರ ಮುಂದಿಡುವುದು ಅಗತ್ಯ " ಎಂದು ರಾಜದೀಪ್ ಪ್ರತಿಕ್ರಿಯೆ ನೀಡಿದ್ದಾರೆ. 

Fekugiri has its limits, but seeing this, I feel sorry for my profession. https://t.co/xOe7zY8rCp

— Rajdeep Sardesai (@sardesairajdeep) September 19, 2017

Fekugiri has its limits, but seeing this, I feel sorry for my profession. https://t.co/xOe7zY8rCp

— Rajdeep Sardesai (@sardesairajdeep) September 19, 2017

Fekugiri has its limits, but seeing this, I feel sorry for my profession. https://t.co/xOe7zY8rCp

— Rajdeep Sardesai (@sardesairajdeep) September 19, 2017

That is correct. And Narendra Gudavalli. https://t.co/rxL5IhYmuY

— Rajdeep Sardesai (@sardesairajdeep) September 19, 2017

Incident was in Gandhinagar Sarkhej highway, few kilometres away from Cm residence. https://t.co/38AmVPeP3j

— Rajdeep Sardesai (@sardesairajdeep) September 19, 2017

maintain some dignity of your profession openly calling someone names is it right? especially from such a senior person like u

— Hrishikesh Walimbe (@HrishikeshWali3) September 19, 2017

Only setting the record straight. New day, let's move on to the next story! https://t.co/ZknhLbvvw8

— Rajdeep Sardesai (@sardesairajdeep) September 19, 2017

Astonishing revelation considering Arnab wasn't in Gujarat when this incident took place with @sardesairajdeep. @bhavatoshsingh @nalinmehta https://t.co/HphTLSAs2j

— Sanjeev Singh (@sanjeevrsingh) September 19, 2017

Amazing: becos actually this incident happened with @sardesairajdeep in Guj riots. We know cos we were there @sanjeevrsingh https://t.co/HwHyl3Peqh

— Nalin Mehta (@nalinmehta) September 19, 2017

Absolutely. @sardesairajdeep cameraman Narendra & others came back to @sanjeevrsingh office/house after incident with glass all over them. https://t.co/eflLWJgr64

— Nalin Mehta (@nalinmehta) September 19, 2017
share
ವಾರ್ತಾಭಾರತಿ
ವಾರ್ತಾಭಾರತಿ
Next Story
X