ಬಂಟ್ವಾಳ, ಸೆ. 22: ಪ್ರಸಕ್ತ ಸನ್ನಿವೇಶದಲ್ಲಿ ಮುಸ್ಲಿಂ ಸಮಾಜದ ಆಗುಹೋಗುಗಳನ್ನು ಚರ್ಚಿಸಲು ಮತ್ತು ಮುಂದಿನ ಕಾರ್ಯಕ್ರಮಗಳ ರೂಪುರೇಖೆಗಳನ್ನು ಸಿದ್ಧಪಡಿಸಲು ಸೆ.23 ರಂದು ಬೆಳಗ್ಗೆ 10ಗಂಟೆಗೆ ಮಿತ್ತಬೈಲ್ ಶೈಖುನಾ ಜಬ್ಬಾರ್ ಉಸ್ತಾದ್ ಮನೆಯಲ್ಲಿ ದ.ಕ. ಜಿಲ್ಲಾ ಅಝ್ಹರೀಸ್ ಸಂಗಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.