Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಕಫ್ತ 2016 ಪ್ರಶಸ್ತಿ ಪ್ರದಾನ

ಕಫ್ತ 2016 ಪ್ರಶಸ್ತಿ ಪ್ರದಾನ

ಶಶಿಕರ ಪಾತೂರುಶಶಿಕರ ಪಾತೂರು23 Sept 2017 10:55 AM IST
share
ಕಫ್ತ 2016 ಪ್ರಶಸ್ತಿ ಪ್ರದಾನ

ತೆರೆಯ ಹಿಂದೆ ಕೆಲಸ ಮಾಡುವ ಪ್ರತಿಭೆಗಳಿಗೆ 2016ರ ಸಾಲಿನ ವಾರ್ಷಿಕ ಪುರಸ್ಕಾರವನ್ನು ಟೈಮ್ಸ್ ಆಫ್ ಇಂಡಿಯಾ ಬಳಗದಿಂದ ಆಯೋಜಿಸಲಾಗಿತ್ತು.

"ಒಂದು ಚಿತ್ರ ಯಶಸ್ವಿಯಾದರೆ ಅದರ ಸಂಪೂರ್ಣ ಕ್ರಡಿಟ್‌ನ್ನು  ಕಲಾವಿದರಿಗೆ ನೀಡುತ್ತಾರೆ. ಆದರೆ ತೆರೆಯ ಹಿಂದೆ ಕೆಲಸ ಮಾಡಿದವರನ್ನು  ನೆನಪಿಸಿಕೊ ಳ್ಳುವುದಿಲ್ಲ. ಸಾಧಾರಣ ಚಿತ್ರವನ್ನು ಅಸಾಧಾರಣವಾಗಿ ತೋರಿಸುವುದು. ಕಲಾವಿದರಿಗೆ ನೀಡುವಷ್ಟು ಸಂಭಾವನೆಯನ್ನು ಇವರಿಗೆ ಪಾವತಿಸುವುದಿಲ್ಲ. ರಂಗಭೂಮಿಗೆ ಕಲಾವಿದರು, ಕಿರುತೆರೆಗೆ ಬರಹಗಾರರು ಹೀಗೆ ಚಿತ್ರರಂಗಕ್ಕೆ ತಂತ್ರಜ್ಞರು ಅಗತ್ಯವಾಗಿರುತ್ತಾರೆ. ಇವರುಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಅರ್ಧ ಕೆಲಸ ಮುಗಿದಂತೆ ಆಗುತ್ತದೆ. ಅದರಂತೆ ಎರಡನೇ ವರ್ಷದ ಕರ್ನಾಟಕ ಚಲನಚಿತ್ರ ತಂತ್ರಜ್ಞರ 2016ರ (ಕಫ್ತ) ಪ್ರಶಸ್ತಿ ಸಮಾರಂಭವು ಪಂಚತಾರ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಶ್ರೇಷ್ಠ ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿ ನೋಡಿ ಗೌರವಿಸಲಾಯಿತು.

ಸಾಹಸ ಸಂಯೋಜನೆ ವಿಭಾಗದಲ್ಲಿ ಕಿರಿಕ್ ಪಾರ್ಟಿ ರಿಶಬ್‌ಶೆಟ್ಟಿ, ಕಲಾ ನಿರ್ದೇಶನಕ್ಕಾಗಿ ಲಾಸ್ಟ್ ಬಸ್ ನ ಅವಿನಾಶ್, ನರಸಿಂಹರಾಜು, ಹಿನ್ನಲೆ ಸಂಗೀತ ಕ್ಕಾಗಿ ಕಿರಿಕ್ ಪಾರ್ಟಿ ಅಜನೀಶ್‌ಲೋಕನಾಥ್, ನೃತ್ಯ ಸಂಯೋಜನೆಗಾಗಿ ದೊಡ್ಮನೆ ಹುಡುಗ ಚಿತ್ರಕ್ಕೆ ಹರ್ಷ ಮಾಸ್ಟರ್, ಛಾಯಾಗ್ರಹಣಕ್ಕಾಗಿ ಕರ್ವ ಚಿತ್ರದ ಮೋಹನ್ , ವಸ್ತ್ರಲಂಕಾರ ವಿಭಾಗದಲ್ಲಿ ಸಂತು ಸ್ಟ್ರೈಟ್ ಫಾರ್ವಡ್ ನ ಸಾನಿಯಾ ಸರ್ದಾರಿಯಾ ಸಂಭಾಷಣೆಗಾಗಿ ತಿಥಿ ಈರೇಗೌಡ, ಸಾಹಿತ್ಯ ಗೋಧಿಬಣ್ಣ ಸಾಧಾರಣ ಮೈಕಟ್ಟು ರಕ್ಷಿತ್‌ಶೆಟ್ಟಿ, ಮೇಕಪ್ ನಲ್ಲಿ ಲಾಸ್ಟ್‌ಬಸ್ ರಮೇಶ್‌ಬಾಬು, ಸಂಗೀತ ಕ್ಕಾಗಿ ಗೋಧಿಬಣ್ಣ ಸಾಧಾರಣ ಮೈಕಟ್ಟು ಚರಣ್‌ರಾಜ್, ಪೋಸ್ಟರ್ ಡಿಸೈನ್ ಗೋಧಿಬಣ್ಣ ಸಾಧಾರಣ ಮೈಕಟ್ಟು ಪ್ರವೀಣ್ , ಸೌಂಡ್ ಡಿಸೈನ್ ಯು ಟರ್ನ್ ಹರಿ, ಕತೆಯ ವಿಭಾಗದಲ್ಲಿ ಗೋಧಿಬಣ್ಣ ಸಾಧಾರಣ ಮೈಕಟ್ಟು ಹೇಮಂತ್ ರಾವ್, ವಿಎಫ್‌ಎಕ್ಸ್ ವಿಭಾಗದಲ್ಲಿ ಲಾಸ್ಟ್‌ಬಸ್ ನ ಅಮರನಾಥ್, ಚಿತ್ರಕತೆ ಕಿರಗೂರಿನ ಗಯ್ಯಾಳಿಗಳು ಸುಮನಾಕಿತ್ತೂರು,       ಮೂಲ ಚಿತ್ರಕತೆ   ರಾಮರಾಮರೇ   ಸತ್ಯಪ್ರಕಾಶ್ ಹೀಗೆ ಬಹಳಷ್ಟು ತೆರೆ ಹಿಂದಿನ ಮಂದಿ ಪ್ರಶಸ್ತಿಗೆ ಭಾಜನರಾದರು.

ರಾಕಿಂಗ್ ಸ್ಟಾರ್ ಯಶ್, ಶರ್ಮಿಳಾಮಾಂಡ್ರೆ, ಸಂಜನಾ, ಕಾರುಣ್ಯರಾಮ್, ನಿರ್ಮಾಪಕ  ರಾಮು,  ನಿರ್ದೇಶಕ ದಯಾಳ್, ಸೇರಿದಂತೆ ಕಲಾವಿದರು ಮತ್ತು ಚಿತ್ರೋದ್ಯಮದ ಗಣ್ಯರು ಪ್ರಶಸ್ತಿಯನ್ನು ವಿತರಣೆ ಮಾಡಿದರು. ಹೊಂಬಾಳೆ ಗ್ರೂಪ್ಸ್ ಹಾಗೂ ಟೈಮ್ಸ್ ಪತ್ರಿಕೆ ವತಿಯಿಂದ ಕಾರ್ಯಕ್ರಮವು ನಡೆಯಿತು.

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X