Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಬೀದಿ ಫೋಟೋಗ್ರಾಫರ್ ದೈದೊ ಮೊರಿಯಾಮ

ಬೀದಿ ಫೋಟೋಗ್ರಾಫರ್ ದೈದೊ ಮೊರಿಯಾಮ

ಉಷಾ .ಬಿ.ಎನ್.ಉಷಾ .ಬಿ.ಎನ್.24 Sept 2017 5:25 PM IST
share
ಬೀದಿ ಫೋಟೋಗ್ರಾಫರ್ ದೈದೊ ಮೊರಿಯಾಮ

ದೈದೊ ಮೊರಿಯಾಮ ಜಪಾನಿನ ಪ್ರಮುಖ ಛಾಯಾಗ್ರಾಹಕರಲ್ಲಿ ಒಬ್ಬರು. ಮುಖ್ಯವಾಗಿ ತಮ್ಮ ಬೀದಿ ಛಾಯಾಗ್ರಹಣಕ್ಕೆ ಪ್ರಖ್ಯಾತರಾದ ಇವರ ಕುರಿತಾಗಿ ಮಾರ್ಟಿನ್ ಹ್ಯಾಂಪ್ಟನ್ ಮಾಡಿದ ಕಿರು ಚಿತ್ರದಲ್ಲಿ, ದೈದೊ ಮೊರಿಯಾಮ ಆಡಿರುವ ಮಾತುಗಳ ಒಂದು ಝಲಕ್ ಇಲ್ಲಿದೆ.

                     ಮೊರಿಯಾಮ

‘‘ ಈ ಜಗತ್ತು ನನಗೊಂದು ಶೃಂಗಾರಾತ್ಮಕ ಸ್ಥಳ[Erotic place]. ಅನೇಕ ವಿಚಾರಗಳು ನನ್ನನ್ನು ಆಕರ್ಷಿಸುತ್ತದೆ. ಈ ನಗರವೆಂಬುದು ಜನರ ಬಯಕೆಗಳ ಮಹಾಪೂರ. ನನ್ನ ಬಯಕೆಗಳನ್ನು ಅವುಗಳ ಮಧ್ಯೆ ಹುಡುಕುತ್ತೇನೆ. ಸಮಯವನ್ನು ಸೀಳಿ, ಅದರೊಳಗಿನ ಒಂದು ಕ್ಷಣವನ್ನು ನೋಡಲು ಪ್ರಯತ್ನಿಸುತ್ತೇನೆ. ಛಾಯಾಗ್ರಾಹಕನಾಗಿ ಇದೇ ನನ್ನ ಕೆಲಸ. ನಾನು ಮುಖ್ಯವಾಗಿ ರಸ್ತೆಗಳನ್ನು ಛಾಯಾಗ್ರಹಣ ಮಾಡುತ್ತೇನೆ. ನಾನು ದೊಡ್ಡ ಕ್ಯಾಮರವನ್ನು ಉಪಯೋಗಿಸುವುದಿಲ್ಲ. ಸಣ್ಣ ಕ್ಯಾಮರ ಜನರಿಗೆ ಮುಜುಗರವನ್ನು ತರಿಸುವುದಿಲ್ಲ.

ನಾನು ನೆಲೆಸುವ ಈ ಸಿಟಿ ಬಯಕೆಗಳಿಂದ ಸೃಷ್ಟಿಸಿದ ಒಂದು ದೊಡ್ಡ ಸ್ಟೇಡಿಯಂ ಹಾಗೆ ನನಗೆ ಗೋಚರಿಸುತ್ತದೆ. ಜನರಿಂದ ತುಂಬಿ ತುಳುಕುವ, ಆಲೋಚನೆಗಳ ಅಯೋಮಯವಾದ, ಬಯಕೆಗಳಿಂದ ಗುಯ್‌ಗುಟ್ಟುವ ನಗರದ ತೀವ್ರತೆ ನನಗೆ ತುಂಬ ಇಷ್ಟ ನಗರವೆಂಬುದಿಲ್ಲವೆಂದರೆ ನನಗೆ ಛಾಯಾಗ್ರಹಣ ಮಾಡಲು ಸಾಧ್ಯವೇ ಇಲ್ಲ. ನಗರವೆಂಬುದು ನನಗೊಂದು ಚಟ.

ನಾನು ಸದಾ ಸುತ್ತಾಡುತ್ತಾ ಇರುತ್ತೇನೆ. ನನ್ನೆಲ್ಲಾ ಚಿತ್ರಗಳನ್ನು ಒಂದು ಪುಸ್ತಕವಾಗಿ ನಾನು ನೋಡುತ್ತೇನೆ. ಸದಾ ಚಲನೆಯಲ್ಲಿರುವ ನಾನು ಹಾಗೂ ಹೊರ ಜಗತ್ತನ್ನು ಚಿತ್ರಿಸುವುದೇ ನನ್ನ ಧ್ಯೇಯ. ನಾನು ಬೀದಿ ಸುತ್ತುತ್ತೇನೆ. ಬಹುಶಃ ನನ್ನನ್ನು ಜನ ಬೀದಿ ನಾಯಿ ಎಂದೇ ಕರೆಯುತ್ತಾರೇನೋ! ನನ್ನ ಚಲನೆಯ ಒಂದು ಕ್ಷಣವನ್ನು ಮಾತ್ರ ನಾನು ಸೆರೆಹಿಡಿಯಬಲ್ಲೆ. ನಾನೇ ಆ ಕ್ಷಣವಾಗಿರುತ್ತೇನೆ.

ನಾನು 50 ವರ್ಷಗಳಿಂದ ಹೀಗೆಯೆ ಅಲೆಯುತ್ತಾ ಇದ್ದೇನೆ. ನನ್ನ ಸ್ನೇಹಿತರಿಗೆ ನನ್ನ ನೋಡಿ ಮಹಾ ಆಶ್ಚರ್ಯ, ನಿನಗೆ ಬೋರ್ ಆಗಲ್ವೇ? ಎಂದು ಕೇಳುತ್ತಾರೆ. ಆದರೆ ನನಗೆ ಬೋರ್ ಆಗೋದಿಲ್ಲ. ಈಗ ನನಗೆ 73 ವರ್ಷಗಳು. ನನಗೆ ಈ ನಗರವನ್ನು ಒಬ್ಬ ವಯಸ್ಸಾದವನ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ. ಅಥವಾ ಎಲ್ಲವೂ ಅರ್ಥವಾಗಿದೆ ಎಂದು ಹೇಳಲೂ ಸಾಧ್ಯವಿಲ್ಲ.

Derive are always really serious ಇದರ ಬಗ್ಗೆ ಮಾತನಾಡುವುದೇ ಅರ್ಥಹೀನ. ನನಗೆ ಚಿತ್ರಗಳನ್ನು ಮಾತ್ರ ತೆಗೆಯಲು ಸಾಧ್ಯ’’.

ದೈದೊ ಮೊರಿಯಾಮ ಜಪಾನಿನ ಪ್ರಮುಖ ಛಾಯಾಗ್ರಾಹಕರಲ್ಲಿ ಒಬ್ಬರು. ಮುಖ್ಯವಾಗಿ ತಮ್ಮ ಬೀದಿ ಛಾಯಾಗ್ರಹಣಕ್ಕೆ ಪ್ರಖ್ಯಾತರಾದ ಇವರ ಕುರಿತಾಗಿ ಮಾರ್ಟಿನ್ ಹ್ಯಾಂಪ್ಟನ್ ಮಾಡಿದ ಕಿರು ಚಿತ್ರದಲ್ಲಿ, ದೈದೊ ಮೊರಿಯಾಮ ಆಡಿರುವ ಮಾತುಗಳ ಒಂದು ಝಲಕ್ ಇಲ್ಲಿದೆ.

share
ಉಷಾ .ಬಿ.ಎನ್.
ಉಷಾ .ಬಿ.ಎನ್.
Next Story
X