ನವರಾತ್ರಿ ಪ್ರಯುಕ್ತ ಅನ್ನಾಹಾರ ತ್ಯಜಿಸಿ ವೃತಾಚರಣೆಯಲ್ಲಿರುವ ಮೇಯರ್ ಕವಿತಾ ಸನಿಲ್ ಇಂದು ಮಧ್ಯಾಹ್ನ ಮಂಗಳೂರಿನ ಪಚ್ಚನಾಡಿಯ ಚಾಮುಂಡೇಶ್ವರಿ ದೇವಾಲುಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.