ಮಂಗಳೂರು, ಸೆ.29: ಹಿರಿಯ ಸಾಹಿತಿ ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು ಮೊಹರ್ರಂ 10ರ ಕುರಿತು ಮಂಡಿಸುವ ಚಿಂತನಾ ಕಾರ್ಯಕ್ರಮವು ಮಂಗಳೂರು ಆಕಾಶವಾಣಿಯಲ್ಲಿ ಅ.1ರಂದು ಮುಂಜಾನೆ 6:30ಕ್ಕೆ ಪ್ರಸಾರಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು, ಸೆ.29: ಹಿರಿಯ ಸಾಹಿತಿ ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು ಮೊಹರ್ರಂ 10ರ ಕುರಿತು ಮಂಡಿಸುವ ಚಿಂತನಾ ಕಾರ್ಯಕ್ರಮವು ಮಂಗಳೂರು ಆಕಾಶವಾಣಿಯಲ್ಲಿ ಅ.1ರಂದು ಮುಂಜಾನೆ 6:30ಕ್ಕೆ ಪ್ರಸಾರಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ.