Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ನೂರು ದಿಕ್ಕುಗಳಿಂದ ಸುಳಿದು ಬಂದ 'ಗಾಳಿ...

ನೂರು ದಿಕ್ಕುಗಳಿಂದ ಸುಳಿದು ಬಂದ 'ಗಾಳಿ ಹರಕೆಯ ಹಾಡು'

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ5 Oct 2017 12:12 AM IST
share
ನೂರು ದಿಕ್ಕುಗಳಿಂದ ಸುಳಿದು ಬಂದ ಗಾಳಿ ಹರಕೆಯ ಹಾಡು

‘ಗಾಳಿ ಹರಕೆಯ ಹಾಡು’ ಕುವೆಂಪು ಭಾಷಾ ಪ್ರಾಧಿಕಾರ ಪ್ರಕಟಿಸಿರುವ 2015 ಸಂದರ್ಭದ ಅನುವಾದಿತ ಕವಿತೆಗಳು. ಅಬ್ಬಾಸ್ ಮೇಲಿನಮನಿ ಅವರ ಸಂಪಾದಕತ್ವದಲ್ಲಿ ಈ ಕೃತಿ ಹೊರ ಬಂದಿದೆ. ಅನುವಾದವೆಂದರೆ ಶಬ್ದದಿಂದ ಶಬ್ದಕ್ಕೆ ದಾಟಿಸುವ ಒಂದು ಶುಷ್ಕ ಕೆಲಸವಲ್ಲ. ಮೂಲದ ಲಯ ಮತ್ತು ಅರ್ಥಗಳ ಸಮರ್ಥ ಅಭಿವ್ಯಕ್ತಿಯ ವಿಧಾನವಾಗಿದೆ ಎಂಬ ಎಚ್ಚರಿಕೆಯಲ್ಲಿ ಇಲ್ಲಿರುವ ಎಲ್ಲ ಕವಿತೆಗಳು ಅನುವಾದಗೊಂಡಿವೆ. ವಿವಿಧ ಭಾಷೆಗಳಿಂದ ಕನ್ನಡಕ್ಕಿಳಿದಿರುವ ಸುಮಾರು 86 ಕವಿತೆಗಳು ಇಲ್ಲಿವೆ. ನಿದಾ ಫಾಜಲಿ, ಪ್ರದೀಪ, ಸಾಹಿರ್ ಲುಧಿಯಾನ್ವಿ, ಮುತಾ ಬರೂಕಾ, ಪಾಲ್ ಕ್ಯಾವನಾ, ಪೀಟರ್ ಪೋರ್ಟರ್, ವಿಲ್ಫ್ರೆಡ್ ಓವನ್, ನೀಲೇಶ್ ರಘುವಂಶಿ, ಸುಧಾ ಆರೋಡಾ, ಕುಂವರ್ ನಾರಾಯಣ್, ಸುಮಿತ್ರ ನಂದನ ಪಂತ, ತಸ್ಲೀಮಾ ನಸ್ರೀನ್, ಕೆ. ಶಿವಾರೆಡ್ಡಿ.....ಬೇರೆ ಬೇರೆ ನೆಲೆಗಳಲ್ಲಿ ನಿಂತು ಬರೆದ ಹಲವು ಕವಿಗಳು ಒಂದುಗೂಡಿದ್ದಾರೆ. ಭಾರತದ ವಿವಿಧ ಭಾಷೆಗಳಲ್ಲಿ ಬರೆದು ಹೆಸರುವಾಸಿಯಾದವರು ಮಾತ್ರವಲ್ಲ, ಭಾರತೀಯೇತರ ಕವಿಗಳೂ ಇಲ್ಲಿದ್ದಾರೆ. ಏಶ್ಯಾ, ಯುರೋಪ್‌ನ ಖ್ಯಾತ ಕವಿಗಳ ಹೆಸರುಗಳೂ ಇಲ್ಲಿವೆ. ಇಲ್ಲಿ ಅನುವಾದ ಎನ್ನುವುದು ಒಂದು ಪ್ರಯೋಗವೂ ಆಗಿರು ವುದರಿಂದ, ಎಲ್ಲವೂ ಯಶಸ್ವಿಯಾಗಿವೆ ಎನ್ನುವ ಹಾಗಿಲ್ಲ. ಆದರೆ, ಕವಿತೆಗಳ ಆತ್ಮಕ್ಕೆ ಧಕ್ಕೆ ತರದ ಹಾಗೆ ಅದನ್ನು ಕನ್ನಡಕ್ಕಿಳಿಸುವಲ್ಲಿ ಅನುವಾದಕರು ಯಶಸ್ವಿಯಾಗಿದ್ದಾರೆ.

ಹೆಚ್ಚಿನ ಕವಿತೆಗಳು ಬದುಕಿನ ವಾಸ್ತವಕ್ಕೆ ಮುಖಾಮುಖಿ ಯಾಗಿವೆ. ಪಾಲ್ ಕ್ಯಾವನಾರ ‘ನೆರೆಯವರು’, ಪೀಟರ್ ಪೋರ್ಟರ್‌ರ ‘ದಯವಿಟ್ಟು ಗಮನಿಸಿ’, ‘ವಿಲ್ಫ್ರೆಡ್ ಓವನ್‌ರ ವಿಲಕ್ಷಣ ಭೇಟಿ’ ಕವಿತೆಗಳನ್ನು ಗಮನಿಸಿದಾಗ, ನಮ್ಮ ಮುಂದಿನ ಪೀಳಿಗೆ ಈ ಭೂಮಿಯಲ್ಲಿ ಉಸಿರಾಡಲು ಸಾಧ್ಯವಾಗಬಹುದೇ ಎಂಬ ಆತಂಕ ನಮ್ಮನ್ನು ಕಾಡುತ್ತದೆ. ಮನುಷ್ಯನ ಆಳದಲ್ಲಿರುವ ಕ್ರೌರ್ಯವನ್ನು ತೆರೆದಿಡುವ ಕವಿತೆಗಳು ಇವು. ನಿದಾ ಫಾಜಲಿ ಅವರ ‘ಬಿಸಿಲಲ್ಲಿ ಹೊರಡು’, ತಿಲಕ್‌ರ ‘ಅಮೃತ ಸುರಿದ ರಾತ್ರಿ’, ಅದ್ದೇಪಲ್ಲಿಯವರ ‘ಕಾಮವನ್ನು ಮಲಗಿಸಲಾರೆ’, ತನಹಾ ತಿಮ್ಮಾಪುರಿ ಅವರ ‘ಋತುಗಳು’, ಮಹಮೂದ್ ಅಬು ಹಶ್‌ಹಶ್ ಅವರ ‘ಗಾಳಿ’, ಗೈತಿರೋಲಿನ್‌ನ ‘ಕಪ್ಪು ಹುಡುಗನ ಪ್ರಾರ್ಥನೆ’, ಇಸ್ಮಾಯೀಲ್ ಚೂನರ್ ಅವರ ‘ಅಮ್ಮನಿಗೆ ಪತ್ರ’ ಮೊದಲಾದ ಕವಿತೆಗಳು ತಳಮಳಗಳ ನಡುವೆಯೂ ಜೀವಪ್ರೀತಿಯನ್ನು ಉಕ್ಕಿಸುತ್ತವೆ. 200 ಪುಟಗಳ ಈ ಕೃತಿಯಮುಖಬೆಲೆ 100 ರೂಪಾಯಿ.

share
ಕಾರುಣ್ಯಾ
ಕಾರುಣ್ಯಾ
Next Story
X