ಯುವಕನ ಅಪಹರಣ: ದೂರು ದಾಖಲು
ಮಂಗಳೂರು, ಅ. 8: ಗುಂಪೊಂದು ಯುವಕನೋರ್ವನನ್ನು ಅಪಹರಿಸಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೃಷ್ಣಾಪುರ 8ನೆ ಬ್ಲಾಕ್ನ ಸಫ್ವಾನ್ (24) ಅಪಹಣಕ್ಕೊಳಗಾಗಿದ್ದಾರೆ. ಆರೋಪಿಗಳಾದ ಸಫ್ವಾನ್, ಶಂಶುದ್ದೀನ್ ಮತ್ತಿತರರು ಸಫ್ವಾನ್ನನ್ನು ಅಪಹರಿಸಿದ್ದಾರೆ ಎಂದು ಅಬ್ದುಲ್ ಹಮೀದ್ ಎಂಬವರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
Next Story





