Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ವಾರ್ತಾಭಾರತಿವಾರ್ತಾಭಾರತಿ9 Oct 2017 12:17 AM IST
share
ಓ ಮೆಣಸೇ..

  ಭಾರತೀಯ ಸಂಸ್ಕೃತಿ ಬಿತ್ತುವ ಶಿಕ್ಷಣ ಸಂಸ್ಥೆಗಳ ಅಗತ್ಯವಿದೆ -ಶೋಭಾ ಕರಂದ್ಲಾಜೆ, ಸಂಸದೆ
 
ನೀವು ಸಾರ್ವಜನಿಕವಾಗಿ ಆಡುತ್ತಿರುವ ಮಾತುಗಳನ್ನು ಕೇಳಿದರೆ ಅಗತ್ಯವಿದೆ ಅನ್ನಿಸುತ್ತದೆ.

---------------------
 
ಜಿಡಿಪಿ ಬೆಳವಣಿಗೆಗೂ, ಜನಜೀವನಕ್ಕೂ ನೇರ ಸಂಬಂಧವಿದೆ -ಆಸ್ಕರ್ ಫೆರ್ನಾಂಡಿಸ್, ರಾಜ್ಯಸಭೆ ಸದಸ್ಯ
 
ಕಾಂಗ್ರೆಸ್‌ಗೂ ಜನಜೀವನಕ್ಕೂ ಇರುವ ಸಂಬಂಧಗಳ ಬಗ್ಗೆ ಮೊದಲು ಹೇಳಿ.

---------------------
 
ವಿದ್ಯಾರ್ಥಿಗಳು ಬಲಿಷ್ಠರಾದಾಗ ಮಾತ್ರ ದೇಶ ಬಲಿಷ್ಠವಾಗುತ್ತದೆ - ಯು.ಟಿ.ಖಾದರ್, ಸಚಿವ
  ತಮ್ಮ ಕ್ಷೇತ್ರದಲ್ಲಿ ವಿಸ್ತರಣೆಯಾಗುತ್ತಿರುವ ಗಾಂಜಾ ಜಾಲಗಳು ಯುವಕರನ್ನು ಬಲಿಷ್ಠಗೊಳಿಸುತ್ತಿರಬೇಕಲ್ಲವೇ?
---------------------
ಇನ್ನು 5-6 ತಿಂಗಳಲ್ಲಿ ಮನೆಗೆ ಹೋಗುತ್ತಿರುವವರ (ಸಿದ್ದರಾಮಯ್ಯ) ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ -ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ
ಈಗಾಗಲೇ ಮನೆ ಸೇರಿರುವವರ ಮಾತು.

---------------------
  ಕಾಂಗ್ರೆಸ್‌ನಲ್ಲಿ ಅಯೋಗ್ಯರಿಗೆ ಜಾಗ ಇಲ್ಲ -ರಮೇಶ್‌ಕುಮಾರ್, ಸಚಿವ
 
ಹಾಗಾದರೆ ಕಾಂಗ್ರೆಸ್‌ನ್ನು ಬರ್ಖಾಸ್ತು ಮಾಡಬೇಕಾಗುತ್ತದೆ.

---------------------
 

ಸಿಎಂ ಸಿದ್ದರಾಮಯ್ಯ ಜಾತಿ ಜಾತಿಗಳ ಮಧ್ಯೆ ಬೆಂಕಿ ಇಡುತ್ತಿದ್ದಾರೆ - ಕೆ.ಆರ್.ಅಶೋಕ್, ಬಿಜೆಪಿ ನಾಯಕ
  ಬೆಂಕಿ ಇಡುವುದು ಬಿಜೆಪಿಗಷ್ಟೇ ಸೀಮಿತವಾಗಿ ಉಳಿಯಬೇಕೇ?

---------------------
  ರಾಜಕೀಯ ಯಶಸ್ಸಿಗೆ ಚಿತ್ರರಂಗದ ಹೆಸರಷ್ಟೇ ಸಾಲದು - ರಜನಿಕಾಂತ್, ನಟ
ಆದರೆ ರಾಜಕೀಯದಲ್ಲಿ ಡ್ಯೂಪ್‌ಗಳನ್ನು ಬಳಸುವುದಕ್ಕೆ ಅವಕಾಶವಿಲ್ಲ.

---------------------

ಮನಸ್ಸು ಸ್ವಚ್ಛವಾಗದೆ ದೇಶ ಸ್ವಚ್ಛವಾಗದು -ನರೇಂದ್ರ ಮೋದಿ, ಪ್ರಧಾನಿ
ಸರಿ, ಮೊದಲು ತಮ್ಮ ಮನಸ್ಸನ್ನೇ ಸ್ವಚ್ಛ ಮಾಡಿ.

---------------------
  ಮೋದಿ ಆಡಳಿತ ನನಗೆ ತೃಪ್ತಿ ತಂದಿಲ್ಲ -ಅಣ್ಣ ಹಝಾರೆ, ಸಾಮಾಜಿಕ ಹೋರಾಟಗಾರ
  ಮತ್ತೇಕೆ ಉಪವಾಸ ಕೂತಿಲ್ಲ?
---------------------
 ವನ್ಯಜೀವಿ ಸಂರಕ್ಷಣೆಗೆ ಸರಕಾರ ಬದ್ಧ -ರಮಾನಾಥ ರೈ, ಸಚಿವ

ರಕ್ಷಣೆ ಮಾಡುವುದಕ್ಕಾದರೂ ಒಂದಿಷ್ಟು ವನ್ಯಜೀವಿಗಳನ್ನು ಉಳಿಸಿ.

---------------------
 
ವಿಧಾನ ಸಭೆ ಚುನಾವಣೆಯಲ್ಲಿ ಬಹುಮತ ಬಂದರೆ ಆಡಳಿತ ನಡೆಸುತ್ತೇವೆ, ಇಲ್ಲದಿದ್ದರೆ ವಿಪಕ್ಷದಲ್ಲಿ ಕೂರುತ್ತೇವೆ -ದೇವೇಗೌಡ, ಮಾಜಿ ಪ್ರಧಾನಿ
ಮನೆಯಲ್ಲಿ ಕೂರಬೇಕಾದ ಸಾಧ್ಯತೆಗಳೇ ಹೆಚ್ಚು.

---------------------
  ಗಾಂಧೀಜಿ ಅವರ ದೃಷ್ಟಿಕೋನವು ಹಿಂದಿಗಿಂತ ಇಂದಿನ ಕಾಲಕ್ಕೆ ಹೆಚ್ಚು ಪ್ರಸ್ತುತ -ಅಮಿತ್ ಶಾ, ಬಿಜೆಪಿ ಅಧ್ಯಕ್ಷ
  ಹೇ ರಾಮ್!
---------------------
  ಹಿಟ್ಲರ್ ಸಂಸ್ಕೃತಿ ಭಾರತದಲ್ಲೂ ಜೀವ ತಳೆಯುತ್ತಿದೆ - ಕಮಲಾ ಹಂಪನಾ, ಹಿರಿಯ ಸಾಹಿತಿ
ಜೀವ ತಳೆಯುತ್ತಿರುವುದಲ್ಲ, ಜೀವ ತೆಗೆಯುತ್ತಿರುವುದು.

---------------------
  ಕಾಂಗ್ರೆಸ್ ಮುಖಂಡರು ಅತೃಪ್ತ ಆತ್ಮಗಳಂತೆ ಅಲೆದಾಡುತ್ತಿದ್ದಾರೆ - ಸುರೇಶ್‌ಕುಮಾರ್, ಬಿಜೆಪಿ ವಕ್ತಾರ
 ಬಹುಶಃ ನಿಮ್ಮದು ರಾಜ್ಯ ಲೂಟಿ ಹೊಡೆದು ಸಂಪೂರ್ಣ ತೃಪ್ತಿ ಹೊಂದಿದ ಆತ್ಮವಿರಬೇಕು.

---------------------

ನನಗೆ 75 ವರ್ಷವಾಗಿದ್ದರೂ ವಯಸ್ಸಾಗಿದೆ ಎಂದೆನಿಸುತ್ತಿಲ್ಲ - ಆಶಾಪರೇಖ್, ನಟಿ
  ಎಲ್ಲರಿಗೂ ಅದೇ ಅನುಭವ
---------------------

ಬೇಲ್ ಪಡೆಯುವುದು ಬೇಲ್ ಪುರಿ ತಿಂದಷ್ಟೇ ಸುಲಭ - ವಿಜಯಮಲ್ಯ, ಉದ್ಯಮಿ
ಬೇಲ್‌ಪುರಿ ತಿನ್ನುವುದು ಬೇಲ್ ಪಡೆಯುವಷ್ಟು ಸುಲಭವಲ್ಲ ಎನ್ನುವುದು ಈಗ ಹೊಸ ಮಾತು.

---------------------

ಪ್ರಜಾತಂತ್ರದಲ್ಲಿ ಹಿಂಸೆಗೆ ಜಾಗವಿಲ್ಲ -ಯೋಗಿ ಆದಿತ್ಯನಾಥ್, ಉ.ಪ್ರ. ಮುಖ್ಯಮಂತ್ರಿ
ಅದಕ್ಕಾಗಿ ಪ್ರಜಾತಂತ್ರವನ್ನು ಕಿತ್ತು ಹಾಕಲು ಹೊರಟಿದ್ದೀರಿ ಎಂದು ಕಾಣುತ್ತದೆ.

---------------------
  ರಾಜಕೀಯ ಸೇರುವ ಯುವಕರು ಮೊದಲು ಮದುವೆಯಾಗಬೇಕು - ಅಣ್ಣಾ ಹಝಾರೆ, ಸಾಮಾಜಿಕ ಹೋರಾಟಗಾರ
ಮದುವೆಯಾದರೆ ಸಾಕಾಗದು, ಹೆಂಡತಿಯನ್ನು ಕೊನೆಯವರೆಗೂ ಕೈ ಬಿಡದೇ ಕಾಪಾಡಬೇಕು. 
---------------------
  ಧರ್ಮದ ರಕ್ಷಣೆಗೆ ಹೋರಾಡುವವರಿಗೆ ಇಲ್ಲಿ ರಕ್ಷಣೆ ಇಲ್ಲ -ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
  ಕಾನೂನು ನಿಮ್ಮ ಕೈಯಲ್ಲಿರುವಾಗ, ಧರ್ಮ ರಕ್ಷಣೆಗೆ ಹೋರಾಡುವವರಿಗೆ ರಕ್ಷಣೆ ಸಿಗುವುದಾದರೂ ಹೇಗೆ?
---------------------
  ಭಯೋತ್ಪಾದಕರಿಂದ ದ.ಕ. ಸುರಕ್ಷಿತವಲ್ಲ -ಸಿ.ಟಿ.ರವಿ, ಶಾಸಕ
  ಬಂಧಿಸಿದ ಬೆನ್ನಿಗೇ ಜಾಮೀನು ಕೊಟ್ಟರೆ ಸುರಕ್ಷಿತವಾಗುವುದಾದರೂ ಹೇಗೆ?
---------------------
  ಸಿದ್ದರಾಮಯ್ಯ ಕುರುಬರ ಮಾಲಕ ಅಲ್ಲ -ಎಚ್.ವಿಶ್ವನಾಥ್, ಜೆಡಿಎಸ್ ಮುಖಂಡ
  ಗುಂಪಿನಿಂದ ಚದುರಿದ ಕುರಿಯ ಮಾತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X