Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್...

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಐಎನ್‌ಎಸ್ ಕಿಲ್ಟನ್ ಯುದ್ಧನೌಕೆ ದೇಶಕ್ಕೆ ಅರ್ಪಣೆ

ಈ ಜಲಾಂತರ್ಗಾಮಿ ವಿನಾಶಕ ಯುದ್ಧನೌಕೆಯ ವಿಶೇಷತೆಗಳು ಏನು ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ16 Oct 2017 7:34 PM IST
share
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಐಎನ್‌ಎಸ್ ಕಿಲ್ಟನ್ ಯುದ್ಧನೌಕೆ ದೇಶಕ್ಕೆ ಅರ್ಪಣೆ

ವಿಶಾಖಪಟ್ಟಣಂ,ಅ.16: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಇಲ್ಲಿಯ ಪೂರ್ವ ನೌಕಾಪಡೆ ಕಮಾಂಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ವಿನಾಶಕ ಯುದ್ಧನೌಕೆ ಐಎನ್‌ಎಸ್ ಕಿಲ್ಟನ್ ಅನ್ನು ದೇಶಕ್ಕೆ ಸಮರ್ಪಿಸಿದರು.

ಐಎನ್‌ಎಸ್ ಕಿಲ್ಟನ್ ಶಿವಾಲಿಕ್ ಮತ್ತು ಕೋಲ್ಕತಾ ವರ್ಗಗಳು ಮತ್ತು ತನ್ನದೇ ಕಮೋರ್ಟಾ ವರ್ಗದ ನೌಕೆಗಳ ನಂತರ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡ ಅತ್ಯಾಧುನಿಕ ಸ್ವದೇಶಿ ನಿರ್ಮಿತ ಯುದ್ಧನೌಕೆಯಾಗಿದೆ. ಸಾಮಾನ್ಯ ಕಾರ್ಯಾಚರಣೆ ಚಿತ್ರಣ(ಸಿಒಪಿ)ವನ್ನು ಒದಗಿಸಲು ವಿವಿಧ ಶಸ್ತ್ರಾಸ್ತ್ರಗಳು ಮತ್ತು ಸೆನ್ಸರ್‌ಗಳನ್ನು ಈ ನೌಕೆಯು ಹೊಂದಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ.ಐಎನ್‌ಎಸ್ ಕಿಲ್ಟನ್ ಕಾರ್ಬನ್ ಫೈಬರ್ ಸಂಯುಕ್ತ ವಸ್ತುವಿನಿಂದ ನಿರ್ಮಾಣ ಗೊಂಡ ದೇಶದ ಪ್ರಥಮ ಪ್ರಮುಖ ಯುದ್ಧನೌಕೆಯಾಗಿದ್ದು, ಇದರಿಂದಾಗಿ ಸುಧಾರಿತ ರಹಸ್ಯ ಚಲನವಲನ ವೈಶಿಷ್ಟ, ಕಡಿಮೆ ತೂಕದ ಜೊತೆಗೆ ನಿರ್ವಹಣಾ ವೆಚ್ಚವೂ ಅಗ್ಗವಾಗಲಿದೆ.

ಐಎನ್‌ಎಸ್ ಕಿಲ್ಟನ್ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಲಿದೆ ಮತ್ತು ಸಂಪೂರ್ಣವಾಗಿ ದೇಶದಲ್ಲಿಯೇ ನಿರ್ಮಾಣಗೊಂಡಿರುವುದರಿಂದ ನಮ್ಮ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಡಿ ಉಜ್ವಲ ರಕ್ಷಾಕವಚವಾಗಿದೆ ಎಂದು ಸೀತಾರಾಮನ್ ನುಡಿದರು.

ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಸುನಿಲ ಲಾಂಬಾ, ಪೂರ್ವ ನೌಕಾಪಡೆ ಕಮಾಂಡ್‌ನ ಫ್ಲಾಗ್ ಆಫೀಸರ್ ಕಮಾಂಡಿಂಗ್ ಎಚ್.ಎಸ್.ಬಿಷ್ತ ಮತ್ತು ಇತರ ಹಿರಿಯ ಅಧಿಕಾರಿಗಳು ಇಲ್ಲಿಯ ನೌಕಾಪಡೆ ಹಡಗುಕಟ್ಟೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

ನೌಕಾಪಡೆಯ ಡೈರೆಕ್ಟರೇಟ್ ಆಫ್ ನೇವಲ್ ಡಿಸೈನ್ ತನ್ನ ಪ್ರಾಜೆಕ್ಟ್ 28 (ಕಮೋರ್ಟಾ ವರ್ಗ)ರಡಿ ಈ ನೌಕೆಯನ್ನು ವಿನ್ಯಾಸಗೊಳಿಸಿದೆ.

ಐಎನ್‌ಎಸ್ ಕಿಲ್ಟನ್ ಪ್ರಾಯೋಗಿಕ ಯೋಜನೆಯ ರೂಪದಲ್ಲಿ ಸಮುದ್ರದಲ್ಲಿ ಎಲ್ಲ ಪ್ರಮುಖ ಶಸ್ತ್ರಾಸ್ತ್ರಗಳು ಮತ್ತು ಸೆನ್ಸರ್‌ಗಳ ಪರೀಕ್ಷಾರ್ಥ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿರುವ ಮೊದಲ ಯುದ್ಧನೌಕೆಯೂ ಆಗಿದ್ದು, ನೌಕಾಪಡೆಗೆ ಸೇರ್ಪಡೆಗೊಂಡ ದಿನವೇ ಕಾರ್ಯಾಚರಣೆಗೆ ನಿಯೋಜನೆಗೊಳ್ಳಲು ಸನ್ನದ್ಧವಾಗಿದೆ.

ಭವಿಷ್ಯದಲ್ಲಿ ಈ ಯುದ್ಧನೌಕೆಗೆ ಅಲ್ಪವ್ಯಾಪ್ತಿಯ, ನೆಲದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ ವ್ಯವಸ್ಥೆನ್ನು ಅಳವಡಿಸಲಾಗುವುದು ಮತ್ತು ಎಎಸ್‌ಡಬ್ಲೂ ಹೆಲಿಕಾಪ್ಟ್‌ರನ್ನು ಹೊಂದಿರಲಿದೆ.

ಇದು ಪ್ರಾಜೆಕ್ಟ್ 28ರಡಿ ನಿರ್ಮಾಣದ ನಾಲ್ಕು ಕಮೋರ್ಟಾ ವರ್ಗದ ಯುದ್ಧನೌಕೆಗಳ ಪೈಕಿ ಮೂರನೇಯದಾಗಿದೆ.

*ತೂಕ 3000 ಟನ್

*ಉದ್ದ 109 ಮೀ.

*ಅಗಲ 14 ಮೀ.

*ಗರಿಷ್ಠ ವೇಗ ಪ್ರತಿ ಗಂಟೆಗೆ 25 ನಾಟ್(46 ಕಿ.ಮೀ.)

*ಸಿಬ್ಬಂದಿಗಳ ಸಂಖ್ಯೆ 127(17 ಅಧಿಕಾರಿಗಳು ಸೇರಿದಂತೆ)

ಐಎನ್‌ಎಸ್ ಕಿಲ್ಟನ್‌ನಲ್ಲಿ ಏನೇನಿವೆ?

*ಹೆವ್ಹಿವೇಟ್ ಟಾರ್ಪೆಡೋಗಳು

*ಎಎಸ್‌ಡಬ್ಲೂ ರಾಕೆಟ್‌ಗಳು

*76 ಎಂಎಂ ಮಧ್ಯಮ ವ್ಯಾಪ್ತಿಯ ಗನ್

*ಎರಡು ಮಲ್ಟಿಬ್ಯಾರಲ್ 30 ಎಂಎಂ ಗನ್‌ಗಳು

*ಸುಸಜ್ಜಿತ ಬೆಂಕಿ ನಿಯಂತ್ರಣ ವ್ಯವಸ್ಥೆ

*ಮಿಸೈಲ್ ಡಿಕಾಯ್ ರಾಕೆಟ್‌ಗಳು

*ಅತ್ಯಾಧುನಿಕ ವಿದ್ಯುನ್ಮಾನ ಬೆಂಬಲಿತ ಮಾಪನ ವ್ಯವಸ್ಥೆ

*ಅತ್ಯಂತ ಸುಧಾರಿತ ಬೋ-ವೌಂಟೆಡ್ ಸೋನಾರ್

*ವಾಯು ಸರ್ವೇಕ್ಷಣೆಗಾಗಿ ‘ರೇವತಿ’ ರಾಡಾರ್

► ಲಕ್ಷದ್ವೀಪ ಮತ್ತು ಮಿನಿಕಾಯ್ ದ್ವೀಪಸಮೂಹಗಳ ಅಮಿನಿದಿವಿ ದ್ವೀಪಗುಂಪಿನ ನಡುಗಡ್ಡೆಯೊಂದರ ಹೆಸರನ್ನು ಈ ನೌಕೆಗೆ ಇಡಲಾಗಿದೆ.

► 1971ರ ಭಾರತ-ಪಾಕ್ ಯುದ್ಧದ ಸಂದರ್ಭ ‘ಆಪರೇಷನ್ ಟ್ರೈಡೆಂಟ್’ನಲ್ಲಿ ಟಾಸ್ಕ್‌ಪೋರ್ಸ್ ಕಮಾಂಡರ್ ಆಗಿ ಪಾಲ್ಗೊಂಡಿದ್ದ, ರಷ್ಯಾ ನಿರ್ಮಿತ ಅಂದಿನ ಪೆಟ್ಯಾ ವರ್ಗದ ತನ್ನದೇ ಹೆಸರಿನ ‘ಕಿಲ್ಟನ್(ಪಿ79)’ ಯುದ್ಧನೌಕೆಯ ಹೆಮ್ಮೆಯ ಪರಂಪರೆಯನ್ನು ಈ ನೌಕೆಯು ಹೊಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X