ವಾರಾಹಿ ಕುಂದುಕೊರತೆ ಸಭೆ ಮುಂದೂಡಿಕೆ
ಉಡುಪಿ, ಅ.26: ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆಯಲ್ಲಿ ಅ.28ರಂದು ಕುಂದಾಪುರ ತಾಪಂನಲ್ಲಿ ನಡೆಯಬೇಕಿದ್ದ ವಾರಾಹಿ ಯೋಜನೆಯ ಕುಂದು ಕೊರತೆಗಳ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದ್ದು, ಮುಂದಿನ ದಿನಾಂಕವನ್ನು ಸದ್ಯವೇ ತಿಳಿಸಲಾಗುವುದು. ಸಂಬಂಧಿಸಿದ ಅರ್ಜಿದಾರರು ಈ ಬದಲಾವಣೆಯನ್ನು ಗಮನಿಸುವಂತೆ ಉಡುಪಿ ಜಿಲ್ಲಾಧಿಕಾರಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story