Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ..

ಓ ಮೆಣಸೇ..

ಪಿ.ಎ.ರೈಪಿ.ಎ.ರೈ30 Oct 2017 12:26 AM IST
share
ಓ ಮೆಣಸೇ..

ಬಡವರ ಸೇವೆ ಮಾಡಿದ ನನಗೆ ಅವರೇ ಆಸರೆ - ಡಾ.ಎಂ.ವೀರಪ್ಪ ಮೊಯ್ಲಿ, ಸಂಸದ
-ದೇಶ ಸೃಷ್ಟಿಸಿದ ಹೊಸ ಬಡವರು ಅಂಬಾನಿಗಳು.

---------------------

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಅರ್ಹತೆ ಇದ್ದವರಿಗೆ ಮಾತ್ರ ಟಿಕೆಟ್ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
-ಕುಮಾರಸ್ವಾಮಿ ಬಂಡಾಯವೇಳುವುದು ಖಚಿತ.

---------------------
132 ವರ್ಷಗಳ ಇತಿಹಾಸವಿರುವ ಕಾಂಗ್ರೆಸನ್ನು ಸುಲಭವಾಗಿ ಅಳಿಸಿ ಹಾಕಲು ಸಾಧ್ಯವಿಲ್ಲ - ಪ್ರಣವ್ ಮುಖರ್ಜಿ, ಮಾಜಿ ರಾಷ್ಟ್ರಪತಿ
-ಅಳಿಸಿ ಹಾಕುವ ನಿಮ್ಮ ಪ್ರಯತ್ನವೆಲ್ಲ ವಿಫಲವಾಯಿತು ಎಂಬ ನಿರಾಶೆಯೇ?
---------------------
ಬಂಟ್ವಾಳ ಕ್ಷೇತ್ರದ ಮತದಾರರ ಋಣ ತೀರಿಸಲು ಸಾಧ್ಯವಿಲ್ಲ - ರಮಾನಾಥ ರೈ, ಸಚಿವ
-ಮತದಾರರ ಜೊತೆಗೆ ಅಷ್ಟೊಂದು ಉದ್ಧಟತನದ ಮಾತೇ?
---------------------

ಅಪ್ಪ ನೆಟ್ಟ ಆಲದ ಮರ ಅಂತ ಜನತೆ ಜೆಡಿಎಸ್‌ಗೆ ಮತ ಹಾಕಬಾರದು - ಆರ್.ಅಶೋಕ್, ಬಿಜೆಪಿ ನಾಯಕ
-ಆಲದ ಮರವಾದರೂ ಇರಲಿ, ರೈತರಿಗೆ ನೇಣು ಹಾಕಿಕೊಳ್ಳಲು.
---------------------

ರಾಹುಲ್ ಗಾಂಧಿ ಜನಪ್ರಿಯತೆ ಕಂಡು ಬಿಜೆಪಿಯವರು ಬೆಚ್ಚಿ ಬಿದ್ದಿದ್ದಾರೆ - ರಮ್ಯಾ, ನಟಿ
 -ನಿಮ್ಮ ಮಾತಿಗೆ ರಾಹುಲ್‌ಗಾಂಧಿಯವರೂ ಬೆಚ್ಚಿ ಬಿದ್ದಿದ್ದಾರೆ. 

---------------------

ಮಾತಿಗಿಂತ ಕೃತಿ ಲೇಸು - ಬಾಬಾ ರಾಮ್‌ದೇವ್, ಯೋಗಗರು

-ಮೋದಿಯ ಮಾತಿಗಿಂತ ತಮ್ಮ ನಕಲಿ ಕಂಪೆನಿಯ ವಿ-ಕೃತಿಗಳೇ ಲೇಸು ಅಂತೀರಾ?
---------------------

ಪ್ರಧಾನಿ ನರೇಂದ್ರಮೋದಿ ಹಿಟ್ಲರ್‌ನಂತೆ ಸರ್ವಾಧಿಕಾರಿ - ಮಲ್ಲಿಕಾರ್ಜುನ ಖರ್ಗೆ, ಸಂಸದ
-ಕಾಂಗ್ರೆಸ್‌ಗೆ ಗ್ಯಾಸ್ ಚೇಂಬರ್ ಸಿದ್ಧಗೊಳಿಸುತ್ತಿರುವ ಬಗ್ಗೆ ಆತಂಕವೇ?

 ---------------------

ಭಾರತದ ಅರ್ಥವ್ಯವಸ್ಥೆ ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದೆ - ನರೇಂದ್ರ ಮೋದಿ, ಪ್ರಧಾನಿ
-ದಿಕ್ಕು ಮಾತ್ರ ಕೆಳಮುಖವಾಗಿದೆ ಎನ್ನುವುದು ದುಃಖದ ವಿಷಯ.

---------------------

ನನಗೂ ಸ್ವಾಮೀಜಿ ಆಗುವ ಅವಕಾಶ ಒಲಿದು ಬಂದಿತ್ತು - ಚಂದ್ರಶೇಖರ ಪಾಟೀಲ, ಸಾಹಿತಿ
-ಒಟ್ಟಿನಲ್ಲಿ ಭಕ್ತರು ಪಾರಾದರು, ಕನ್ನಡ ಓದುಗರು ಬಲಿಯಾದರು.

---------------------

ನಾನು ಸಾಯುವವರೆಗೂ ಕಾಂಗ್ರೆಸ್‌ನಲ್ಲೇ ಇರುತ್ತೇನೆ - ಪ್ರಕಾಶ್.ಕೆ. ಕೋಳಿವಾಡ, ಕಾಂಗ್ರೆಸ್ ಕಾರ್ಯದರ್ಶಿ
 -ಕಾಂಗ್ರೆಸ್ ಸಾಯುವವರೆಗೆ ಎಂದು ತಿದ್ದಿಕೊಳ್ಳಬೇಕು.

---------------------
 ‘ಜಿ.ಎಸ್.ಟಿ’ ಎಂದರೆ ‘ಗಬ್ಬರ್‌ಸಿಂಗ್ ಟ್ಯಾಕ್ಸ್’ - ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
-ಕಿತ್ನೇ ಆದ್ಮೀ ಥೇ ಎಂದು ಮೋದಿ ಕಾಂಗ್ರೆಸ್‌ನ ಸಂಸದರನ್ನು ಎಣಿಸಿದರಂತೆ.
---------------------

ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇ ಬರುವುದು ಅಷ್ಟೇ ಸತ್ಯ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
-ಸೂರ್ಯ, ಚಂದ್ರರು ಇರುವುದು ಸುಳ್ಳು ಎಂದು ಜನರು ಹೇಳ ತೊಡಗಿದ್ದಾರೆ.

---------------------
ಕೇಂದ್ರ ಸರಕಾರ ನನ್ನನ್ನು ತುಚ್ಛವಾಗಿ ಕಾಣುತ್ತಿದೆ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
-ಮಕ್ಕಳೇ ತುಚ್ಛವಾಗಿ ಕಾಣುತ್ತಿರುವಾಗ ಇತರರ ವಿಷಯದಲ್ಲೇಕೆ ನೋಯುತ್ತೀರಿ?

---------------------

ಹೊಸ ಚಪ್ಪಲಿ ಆರಂಭದಲ್ಲಿ ಕಚ್ಚುತ್ತದೆ (ನೋಟು ನಿಷೇಧ ಕುರಿತು) - ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ
-ಜನ ತಮ್ಮ ಸವೆದ ಚಪ್ಪಲಿ ಹಿಡಿದು ಕಾಯುತ್ತಿದ್ದಾರೆ.
---------------------

1989ರ ಮೊದಲು ನಾನು ವಿಧಾನ ಸೌಧದ ಕಿಟಕಿ ಬಾಗಿಲು ನೋಡಿರಲಿಲ್ಲ - ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
- ಜನರು ಇದೀಗ ಹೊರ ಹೋಗುವ ಬಾಗಿಲು ತೋರಿಸುತ್ತಿದ್ದಾರೆ.

---------------------
ಧರ್ಮಾಧಿಕಾರಿಯೇ ನನ್ನ ಮೊದಲ ವ್ಯಕ್ತಿತ್ವ - ಡಾ.ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ
-ಕೊಲೆಯಾದ ಸೌಜನ್ಯಾಳ ಆತ್ಮ ನಕ್ಕಿತೇ?
---------------------

ದೇಹದ ಸ್ವಚ್ಛತೆ ಮನಸ್ಸಿನ ಸ್ವಚ್ಛತೆಯ ಪ್ರತಿಬಿಂಬ - ಸಿ.ಟಿ.ರವಿ, ಶಾಸಕ
-ಮನಸ್ಸನ್ನು ಇನ್ನಾದರೂ ಸ್ವಚ್ಛವಾಗಿ ಇಟ್ಟುಕೊಳ್ಳಬಾರದೇ?
---------------------

ಅಲ್ಪ ಸಂಖ್ಯಾತ ಹಕ್ಕು ಪಡೆಯಲು ವೀರಶೈವರು ಹಿಂದೂಗಳಲ್ಲ ಎಂದು ಹೇಳಿಕೆ ನೀಡುವುದು ಸರಿಯಲ್ಲ -ಡಾ.ಎಂ.ಚಿದಾನಂದ ಮೂರ್ತಿ, ಸಂಶೋಧಕ
ಅದೇನೇನೋ ಪಡೆಯಲು ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುತ್ತಿಲ್ಲವೇ?
---------------------
  ಬಿಜೆಪಿಯಲ್ಲಿ ಬ್ರಹ್ಮಚಾರಿಗಳಿಗೆ ಉಜ್ವಲ ಭವಿಷ್ಯವಿದೆ - ಭಯ್ಯಲಾಲ್ ರಾಜಾವಾಡೆ, ಛತೀಸ್‌ಗಡ ಸಚಿವ
 -ಮತ್ತು ಅವರ ಹೆಂಡತಿಯರಿಗೆ ಅಪಾಯವಿದೆ.

---------------------

ವೈರಿಗಳು ಒಂದಾಗಿರುವುದೇ ನನಗೆ ಪ್ಲಸ್ ಪಾಯಿಂಟ್ - ಸಿದ್ದರಾಮಯ್ಯ, ಮುಖ್ಯಮಂತ್ರಿ
-ನಿಮ್ಮ ವೈರಿಗಳು ನಿಮ್ಮ ಪಕ್ಷದೊಳಗಿರುವುದು ನಿಮ್ಮ ಮೈನಸ್ ಪಾಯಿಂಟ್
---------------------

ಈ ಬಾರಿ ಸಿ.ಎಂ.ಸಿದ್ದರಾಮಯ್ಯರಿಗೆ ತಕ್ಕ ಪಾಠ ಕಲಿಸಿಯೇ ಬಿಡುತ್ತೇವೆ - ಶ್ರೀನಿವಾಸ ಪ್ರಸಾದ್, ಬಿಜೆಪಿ ರಾಜ್ಯ ಉಪಾಧ್ಯಕ್ಷ
-ಮೊದಲು ತಾವು ಕಲಿಯಬೇಕಾದ ಪಾಠಗಳು ಬಹಳಷ್ಟಿವೆ 

share
ಪಿ.ಎ.ರೈ
ಪಿ.ಎ.ರೈ
Next Story
X