Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. others
  3. ವಾರ್ತಾಭಾರತಿ 15ನೇ ವಾರ್ಷಿಕ ವಿಶೇಷಾಂಕ
  4. ಮಂಟೋ ಟಿಪ್ಪಣಿಗಳು

ಮಂಟೋ ಟಿಪ್ಪಣಿಗಳು

ಎ.ಎಸ್. ಪುತ್ತಿಗೆಎ.ಎಸ್. ಪುತ್ತಿಗೆ2 Nov 2017 7:45 PM IST
share
ಮಂಟೋ ಟಿಪ್ಪಣಿಗಳು

ಸಮಾಜ

ಈ ಕಥೆಗಳನ್ನು ಸಹಿಸಲು ನಿಮಗೆ ಸಾಧ್ಯವಾಗುವುದಿಲ್ಲವೇ? ಹಾಗಾದರೆ ಸಮಾಜವೇ ಅಸಹನೀಯವಾಗಿದೆ. ಸಮಾಜದ ಬಟ್ಟೆ ಬಿಚ್ಚಲು, ನಾನು ಯಾರು? ಸಮಾಜವು ಸ್ವತಃ ನಗ್ನವಾಗಿದೆ.

ನೆನಪು

ಕಳೆದು ಹೋದ ಕಾಲವನ್ನು ನೆನಪಿಸಿಕೊಳ್ಳುವುದು, ನನ್ನ ಪ್ರಕಾರ ಕಾಲ ಹರಣದ ಚಟುವಟಿಕೆಯಾಗಿದೆ. ಗತಕಾಲದ ಸಂಗತಿಗಳನ್ನು ನೆನೆದು ಕಣ್ಣೀರಿಟ್ಟು ನಾವು ಸಾಧಿಸು ವುದಾದರೂ ಏನನ್ನು? ನಾನು ಏನಿದ್ದರೂ ವರ್ತಮಾನವನ್ನೇ ನೋಡುತ್ತೇನೆ. ಹಿಂದೆ ಘಟಿಸಿದ್ದು ಗತಿಸಿ ಆಯಿತು. ಮುಂದೆ ನಡೆಯಲಿರುವ ಎಲ್ಲವೂ ನಡೆಯಲಿದೆ. ಅಷ್ಟೇ.

ಬದುಕಿನ ಜಟಿಲತೆ

ನನಗನಿಸುತ್ತಿದೆ, ನಾನು ಯಾವಾಗಲೂ ಕೈಗೆ ಸಿಕ್ಕಿದ್ದನ್ನೆಲ್ಲಾ ಹರಿದು ಚಿಂದಿ ಮಾಡುತ್ತಿರುತ್ತೇನೆ ಮತ್ತು ಪುನಃ ಎಲ್ಲವನ್ನು ಹೊಲಿದು ಮತ್ತೆ ಜೋಡಿಸುತ್ತಿರುತ್ತೇನೆ.

ಸ್ವಾತಂತ್ರ್ಯದ ಮರೀಚಿಕೆ

ಭಾರತ ಸ್ವತಂತ್ರವಾಯಿತು. ಪಾಕಿಸ್ತಾನ ಸ್ವತಂತ್ರ ದೇಶವಾಗಿಯೇ ಹುಟ್ಟಿತು. ಆದರೆ ಎರಡೂ ಕಡೆಯ ಮನುಷ್ಯರು ಮೊದಲಿಂದಲೇ ಗುಲಾಮರಾಗಿದ್ದರು, ಈಗಲೂ ಗುಲಾಮರಾಗಿದ್ದಾರೆ. ಧರ್ಮ, ಸಂಕುಚಿತವಾದಗಳ ಗುಲಾಮರು, ಕ್ರೌರ್ಯ ಮತ್ತು ಅಮಾನುಷತೆಯ ಗುಲಾಮರು.

ಪ್ರೀತಿ 

 ಮುಲ್ತಾನ್ ಇರಲಿ, ಸೈಬೀರಿಯಾ ಇರಲಿ, ಬೇಸಿಗೆ ಇರಲಿ, ಚಳಿಗಾಲವಿರಲಿ, ಶ್ರೀಮಂತರಿರಲಿ, ಬಡವರಿರಲಿ, ಚಂದದವರಿರಲಿ, ಕುರೂಪಿಗಳಿರಲಿ, ಒರಟರಿರಲಿ, ಸುಸಂಸ್ಕೃತರಿರಲಿ. ಪ್ರೀತಿ ಮಾತ್ರ ಎಲ್ಲೆಡೆ ಎಲ್ಲರ ಪಾಲಿಗೆ ಒಂದೇ ಆಗಿರುತ್ತದೆ. ಅದರಲ್ಲಿ ವ್ಯತ್ಯಾಸವಿರುವುದಿಲ್ಲ.

ಸ್ತ್ರೀ ಪುರುಷರು

ಪುರುಷನಾದವನು ಏನೆಲ್ಲಾ ಮಾಡಿದರೂ ಅವನು ಪುರುಷನಾಗಿಯೇ ಉಳಿಯುತ್ತಾನೆ. ಸ್ತ್ರೀ ಮಾತ್ರ, ಪುರುಷರು ತನಗೆ ಕೊಟ್ಟ ಪಾತ್ರವನ್ನು ನಿರ್ವಹಿಸುವಾಗ ಒಂದು ಹೆಜ್ಜೆ ತಪ್ಪಿ ನಡೆದರೂ ಆಕೆಯನ್ನು ವೇಶ್ಯೆ ಎಂದು ಕರೆಯುತ್ತಾರೆ.

ಘರ್ಷಣೆ

ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಜಗಳಾಡಿ ರಕ್ತ ಹರಿಸುತ್ತಾರೆ. ಮಸೀದಿಯಲ್ಲಾಗಲಿ ಮಂದಿರದಲ್ಲಾಗಲಿ ಜೊತೆ ಸೇರದ ಅವರ ರಕ್ತ, ನಾಲೆಗಳಲ್ಲಿ ಮಾತ್ರ ಪರಸ್ಪರ ಬೆರೆತು ಹರಿಯುತ್ತವೆ.

ಯುದ್ಧ

ಯುದ್ಧವು ಬೆಲೆ ಏರಿಕೆಯನ್ನು ಕಬರಸ್ಥಾನದವರೆಗೂ ತಲುಪಿಸಿ ಬಿಟ್ಟಿದೆ.

ಸಾದಾತ್ ಹಸನ್ ಮಂಟೋ (1912 ರಿಂದ 1955)

ಲಾಹೋರ್ ಮೂಲದ ಖ್ಯಾತ, ವಿವಾದಾಸ್ಪದ ಕತೆಗಾರ

share
ಎ.ಎಸ್. ಪುತ್ತಿಗೆ
ಎ.ಎಸ್. ಪುತ್ತಿಗೆ
Next Story
X